ಐಶ್ವರ್ಯ ಪ್ರಾಪ್ತಿಗಾಗಿ ಮಹಾಲಕ್ಷ್ಮಿಯ ಪವರ್ ಫುಲ್ ಮೂಲ ಮಂತ್ರ

0

ಲಕ್ಷ್ಮಿ ದೇವಿ ಇಲ್ಲದ ಮನೆಯಲ್ಲಿ ಬಡತನ, ರೋಗಗಳು ಮತ್ತು ದಾರಿದ್ರ್ಯ ಸದಾ ಇರುತ್ತದೆ. ಹಣ ಕಾಸಿನ ಕೊರತೆ, ಆರ್ಥಿಕ ಸ್ಥಿತಿ ಕೂಡ ಗಟ್ಟಿಯಾಗಿ ಇರುವುದಿಲ್ಲ. ಕಷ್ಟಗಳು ಎದುರಾದಾಗಲೇ ಬದುಕಿನ ಬೆಲೆ ತಿಳಿಯುವುದು.

ಹಣ ಮತ್ತು ಐಶ್ವರ್ಯ ಬಂದು ಕೈ ಸೇರಿದಾಗ ಎಷ್ಟೋ ಆರ್ಥಿಕ ತೊಂದರೆಗಳು ದೂರವಾಗುತ್ತವೆ. ಈ ಒಂದು ಮಂತ್ರ ಜಪ ಮಾಡುವುದರಿಂದ ಹಣ ಕಾಸಿನ ಸಮಸ್ಯೆ ಯಿಂದ ಮುಕ್ತಿ ಸಿಗುತ್ತದೆ ಮತ್ತು ಲಕ್ಷ್ಮಿ ಕಟಾಕ್ಷ ಸಿದ್ಧಿಯಾಗುತ್ತದೆ.ಈ ಶತಮಾನದ ಜನರು ಮಾನವರಿಗಿಂತ ಹೆಚ್ಚು ಹಣಕ್ಕೆ ಪ್ರಾಮುಖ್ಯತೆ ಕೊಡುವರು. ಕೈಯಲ್ಲಿ ದುಡ್ಡು ಇದ್ದರೆ ಮಾತ್ರ ಎಲ್ಲರೂ ನೆಂಟರೆ. ಅದೇ, ದುಡ್ಡು ಇಲ್ಲ ಎಂದರೆ ಯಾರು ಅವರನ್ನು ತಿರುಗಿ ಕೂಡ ನೋಡುವುದಿಲ್ಲ.

ಯಾಕೆಂದರೆ ಅವರ ಹತ್ತಿರ ಎಲ್ಲಿ ಸಹಾಯ ಕೇಳುವರು ಎನ್ನುವ ಭಯದಲ್ಲಿ, ಅವರು ಕೂಡ ಬಿಟ್ಟು ಹೋಗುವರು. ಈ ರೀತಿಯ ಸಮಸ್ಯೆ ಎದುರಾದಾಗ ಬೇರೆಯವರ ಸಹಾಯ ಇಲ್ಲದೆ ಕೇವಲ ಭಕ್ತಿ ಮತ್ತು ಶ್ರದ್ಧೆ, ಪೂಜೆ ಪುನಸ್ಕಾರ, ಮಂತ್ರಗಳನ್ನು ಹೇಳಿ ದೇವರನ್ನು ಸೆಳೆಯಬಹುದು. ಕಷ್ಟ ಅನುಭವಿಸದ ಜನರಿಗೆ ಯಾವ ದೇವರು ಸಹ ಸಹಾಯ ಮಾಡುವುದಿಲ್ಲ. ಎಷ್ಟೋ ಜನ ಹೆಚ್ಚು ಕಷ್ಟ ಪಡುವವರು ಕೂಡ ಇದ್ದಾರೆ. ಅವರಿಗೆ ವ್ಯಾಪಾರ ವ್ಯವಹಾರದಲ್ಲಿ ವೃದ್ಧಿ ಆಗುತ್ತಿಲ್ಲ ಮತ್ತೆ ಎಷ್ಟೇ ಶ್ರಮ ಪಟ್ಟರು ಹಣ ಕೈಯಲ್ಲಿ ನಿಲ್ಲುತ್ತಿಲ್ಲ.

ಒಬ್ಬ ವ್ಯಕ್ತಿಯ ಆರ್ಥಿಕ ಸ್ಥಿತಿ ಉತ್ತಮ ಆಗುತ್ತಿಲ್ಲ ಎಂದರೆ ಪೂರ್ವ ಜನ್ಮದ ಕರ್ಮ ಫಲಗಳು ಸಂಸ್ಕಾರಗಳ ಆಧಾರದ ಮೇಲೆ ಈ ರೀತಿಯ ಕಷ್ಟಗಳು ಎದುರಾಗಿ ಬರುತ್ತದೆ. ದೇವರ ಕೃಪೆ ಸಿಕ್ಕರೆ ಸಾಕು ಭಿಕ್ಷಾಧಿಪತಿ ಕೂಡ ಲಕ್ಷಾಧಿಪತಿ ಆಗುವನು.ಹೆಚ್ಚು ಶ್ರೇಷ್ಠವಾದ ಮತ್ತು ಅದ್ಭುತವಾದ ಮಂತ್ರ ಎಂದರೆ ಅದು, ಗಾಯತ್ರಿ ಮಂತ್ರ. ಈ ಮಂತ್ರ ನಾಲ್ಕು ವೇದಗಳಿಗೆ ಸರಿಸಮವಾಗಿ ಇರುವ ಮಂತ್ರ. ಗಾಯತ್ರಿ ಮಂತ್ರವನ್ನು ಸ್ವತಃ ದೇವಾದಿ ದೇವತೆಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಪಟನೆ ಮಾಡಿ ಗಾಯತ್ರಿ ಮಾತೆಯನ್ನು ಪೂಜೆ ಮಾಡಿರುವರು.

ಈ ಮಂತ್ರದ ಮಹಿಮೆಯನ್ನು ಜಪಿಸಿ ಅದರಿಂದ ದೇಹದಲ್ಲಿ ಬದಲಾವಣೆ ಗಮನಿಸಬಹುದು. ಮನುಷ್ಯನ ದೇಹದಲ್ಲಿ 7 ಚಕ್ರಗಳು ಇವೆ. ಈ ಚಕ್ರಗಳು ಕ್ರಮಬದ್ಧವಾಗಿ ಮಾನವನಿಗೆ ವಿಶೇಷವಾದ ಶಕ್ತಿಗಳನ್ನು ಕೊಡುತ್ತದೆ. ಗಾಯಿತ್ರಿ ಮಂತ್ರ ಮನಸ್ಸಿನ ಇಷ್ಟಾರ್ಥಗಳನ್ನು ಈಡೇರಿಸುತ್ತದೆ. ಈ ಮಂತ್ರ ಜಪಿಸುವುದರಿಂದ ವಿಶೇಷವಾಗಿ ಎಲ್ಲಾ ರೀತಿಯ ಪಾಪದ ಕೆಲಸಗಳನ್ನು ಕಳೆಯಲು ಮತ್ತು ನಾಶ ಮಾಡಲು ಸಾಧ್ಯವಾಗುತ್ತದೆ. ಹಣಕ್ಕೆ ಸಂಬಂಧಪಟ್ಟ ಮನಸ್ಸಿನ ಅಭಿಲಾಷೆಗಳನ್ನು ನೆರವೇರಿಸಿ ಕೊಳ್ಳುವುದಕ್ಕೆ ವಿಶೇಷವಾಗಿ ಈ ಎರಡು ಗಾಯತ್ರಿ ಮಂತ್ರವನ್ನು ಜಪ ಮಾಡಬೇಕು.

ಮೊದಲ ಮಂತ್ರ ಮಹಾಲಕ್ಷ್ಮಿ ಗಾಯಿತ್ರಿ ಮಂತ್ರ :- ಓಂ ಶ್ರೀ ಮಹಾಲಕ್ಷ್ಮ್ಯೈ ಚ ವಿದ್ಮಹೇ ವಿಷ್ಣು ಪತ್ನ್ಯೈ ಚ ಧೀಮಹಿ ತನ್ನೋ ಲಕ್ಷ್ಮೀ ಪ್ರಚೋದಯಾತ್.

ಇನ್ನೊಂದು ಮಂತ್ರ ಕುಬೇರ ಗಾಯಿತ್ರಿ ಮಂತ್ರ :-ಓಂ ವೈಶ್ರವಣಾಯ ವಿದ್ಮಾಯೇ ಯಕ್ಷಾರಾಜಯಃ ಧೀಮಯಿ ತನ್ನೋ ಕುಬೇರಾಹಃ ಪ್ರಚೋದಯಾತ್.

ಈ ಮಂತ್ರಗಳನ್ನು ಜಪ ಮಾಡುವುದರಿಂದ ದಾರಿದ್ರ್ಯವನ್ನು ದೂರ ಮಾಡಿ ಕುಬೇರ ಮತ್ತು ಮಹಾಲಕ್ಷ್ಮಿ ದೇವಿಯ ಕೃಪೆ ಸಿಗುವಂತೆ ಮಾಡುತ್ತದೆ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: