ಮೇಷ ರಾಶಿಯವರಿಗೆ ಶನಿಭಯ ಇಲ್ವಾಲ್ಲ ಯಾಕೆ

0

ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರಲ್ಲಿ ಶನಿ ಗ್ರಹ ಕುಂಭ ರಾಶಿಯಲ್ಲಿ ಅಗೋಚರ ಆಗುವನು ಮತ್ತು ಹಿಮ್ಮುಖವಾಗಿ ಹೋಗುವನು. ಈ ಕಾಲ ಹೆಚ್ಚು ಅದೃಷ್ಟ ತರುವಂತ ಭ್ಯಾಗದ ಕಾಲ ಮೇಷ ರಾಶಿಯ ಜನರಿಗೆ ಅವರ ಆರ್ಥಿಕ ಸ್ಥಿತಿ ಅಭಿವೃದ್ಧಿ ಆಗುತ್ತದೆ. ಯಾವ ಯಾವ ತಿಂಗಳಿನಲ್ಲಿ ಈ ಲಾಭ ಸಿಗುತ್ತದೆ, ಯಾವ ಎಚ್ಚರಿಕೆ ವಹಿಸಬೇಕು ಎಂಬ ಎಲ್ಲಾ ಮಾಹಿತಿ ನೋಡೋಣ. ಶನಿ ಗ್ರಹ ಹಿಮ್ಮುಖವಾಗಿ ಹೋಗುವನು ಎಂದರೆ ವಕ್ರ ಶನಿ ಎಂದು ಹೇಳಲಾಗುತ್ತದೆ. ಸೂರ್ಯ ಗ್ರಹಕ್ಕೆ ಶನಿ ಹತ್ತಿರ ಆದಂತೆ ಶನಿ ಗ್ರಹ ಅಗೋಚರ ಆಗುವನು ಅದು ಕೂಡ 25-30 ದಿನಗಳ ಕಾಲ ಕಾಣೆಯಾಗುವನು.

ಮೇಷ ರಾಶಿಗೆ ಈ ಪರಿಣಾಮದಿಂದ ಇರುವ ಫಲ :-
ಪ್ರಸ್ತುತ ಕುಂಭ ರಾಶಿಯಲ್ಲಿ ಇರುವ ಶನಿ ಗ್ರಹ ಮೇಷ ರಾಶಿಗೆ 9ನೇ ಮನೆ ಅದು ಲಾಭ ಸ್ಥಾನ. ಜನವರಿ ತಿಂಗಳಿನಿಂದ ಮೇಷ ರಾಶಿಯ ಜನರಿಗೆ ಹಣ ಕಾಸಿನ ವಿಷಯದಲ್ಲಿ ಪ್ರಗತಿ ಸಿಗುತ್ತಿದೆ. ಮಾಡುವ ಕೆಲಸದಲ್ಲಿ ಕೂಡ ಯಶಸ್ಸು ಸಿಗುತ್ತಿದೆ.

ವ್ಯಾಪಾರ ವ್ಯವಹಾರ ಮಾಡುವ ಜನರಿಗೆ ಹೆಚ್ಚಿನ ಲಾಭ ತರುತ್ತದೆ. ಆದಾಯ ದ್ವಿಗುಣ ಆಗುತ್ತದೆ. ನಿರೀಕ್ಷಿತ ಹಣ ಬಂದು ಕೈ ಸೇರುವುದು. ಶನಿ ಗ್ರಹ ಹಣ ಗಳಿಸುವ ಬುದ್ದಿ ನೀಡುವುದರೊಂದಿಗೆ ಜನರ ಜೊತೆಗಿನ ಸಂಬಂಧ ಚೆನ್ನಾಗಿ ಇರುವಂತೆ ನೋಡಿಕೊಳ್ಳುವನು. ಮೇಷ ರಾಶಿಯ ಜನರ ಮಕ್ಕಳ ಸಾಧನೆ ನೋಡಿ ಸಮಾಜ ಖುಷಿ ಪಡುವುದು. 2024ರ ಫೆಬ್ರವರಿ ತಿಂಗಳಿನ 11 ರಿಂದ ಮಾರ್ಚ್ ತಿಂಗಳಿನ 18 ರವರೆಗೂ ಕೆಲವು ಅನಿರೀಕ್ಷಿತ ತಿರುವುಗಳು ಬರುವ ಸಾಧ್ಯತೆ ಇದೆ ಆ ಸಮಯದಲ್ಲಿ ಎಚ್ಚರಿಕೆ ವಹಿಸಬೇಕು.

ಏಕೆಂದರೆ ಈ ಸಮಯದಲ್ಲಿ ಲಾಭ ಸ್ಥಾನದಲ್ಲಿ ಇರುವ ಶನಿ ಗ್ರಹ ಅಗೋಚರ ಆಗುವ ಕಾರಣ ಹಣ ಕಾಸಿನ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಹಣದ ಬಗ್ಗೆ ಹೆಚ್ಚಿನ ಗಮನ ಮತ್ತು ಜವಾಬ್ದಾರಿ ವಹಿಸಿಕೊಳ್ಳಬೇಕು. ಮೈ ಜಡತ್ವದ ಜೊತೆಗೆ ಸೊಂಬೇರಿತನ ಮೈಗುಡುತ್ತದೆ. ಸಣ್ಣ ಪುಟ್ಟ ಕಿರಿಕಿರಿ ನಡುವೆ ಈ ಸಮಯ ಸರಿದು ಹೋಗುತ್ತದೆ. ಆದರೂ ಮನಸ್ಸಿನ ಶಾಂತಿಗಾಗಿ ಈ ಸಮಯದಲ್ಲಿ ಶನಿ ದೇವರ ಮಂತ್ರವನ್ನು ಜಪ ಮಾಡಬಹುದು.

ಮಾರ್ಚ್ ತಿಂಗಳಿನ 18ರ ನಂತರ ಶನಿ ಗ್ರಹ ಮತ್ತೆ ಗೋಚರ ಆಗುತ್ತದೆ ಏಪ್ರಿಲ್, ಮೇ, ಜೂನ್ ತಿಂಗಳುಗಳು ಮೇಷ ರಾಶಿಯ ಜನರಿಗೆ ಹೆಚ್ಚಿನ ಸಂತೋಷ ತರುವ ತಿಂಗಳುಗಳು ಮತ್ತೆ ಅವರ ಬಳಿ  ದುಡ್ಡು ಹೆಚ್ಚಾಗಿ ಓಡಾಡುತ್ತದೆ. ಜನರ ಪ್ರೀತಿ ಗಳಿಕೆ ಕೂಡ ಆಗುತ್ತದೆ. ದುಡ್ಡು ಉಳಿತಾಯ ಮಾಡುವ ಸಾಧ್ಯತೆ ಇರುತ್ತದೆ. ತುಂಬ ಇಷ್ಟ ಪಡುವ ವಸ್ತುಗಳನ್ನು ಖರೀದಿ ಮಾಡುವ ಅವಕಾಶ ಇರುತ್ತದೆ. ಶನಿ ಗ್ರಹ ಇವರಿಗೆ ಈ ಸಮಯದಲ್ಲಿ ಸಮಾಧಾನ ಕೊಡುವರು, ಕಿರಿಕಿರಿಗಳ ಕಡಿಮೆ ಆಗುವ ಸಾಧ್ಯತೆ ಇದೆ.

ನಿಧಾನ ಗತಿಯಲ್ಲಿ ಸಾಗುತ್ತಿದ್ದ ಕೆಲಸ ಇನ್ನು ವೇಗವಾಗಿ ಹೋಗುವುದು ಅದರ ಪರಿಣಾಮ ಆದಾಯ ಗಳಿಕೆ ಕೂಡ ಹೆಚ್ಚಾಗುತ್ತದೆ. 2024ರ ಜೂನ್ 29 ಶನಿ ಗ್ರಹ ವಕ್ರವಾಗಿ ಮೇಷ ರಾಶಿಯ ಜನರಿಗೆ ಕಾಡುವನು.ಸೋಮಾರಿತನ, ಹಣದ ನಷ್ಟ, ಉಳಿತಾಯ ಮಾಡಿರುವ ಹಣ ಖರ್ಚಾಗುತ್ತದೆ. ಇದನ್ನು ನಿರ್ಲಕ್ಷ್ಯ ಮಾಡಿದರೆ ತುಂಬಾ ನೋವು ಪಡುವ ಸಂಭವ ಇದೆ. ಈ ವಕ್ರ ಶನಿ ಇರುವ ಸಮಯದಲ್ಲಿ ದುಡಿದ ದುಡ್ಡು ಕಮ್ಮಿ ಆಗುತ್ತದೆ ಖರ್ಚು ವೆಚ್ಚ ಹೆಚ್ಚಾಗುತ್ತದೆ.

ಆರೋಗ್ಯ ಸಮಸ್ಯೆಗಳು ಕಾಡುವ ಸಾಧ್ಯತೆ ಇರುತ್ತದೆ. ಯೋಗ ಧ್ಯಾನ ಈ ರೀತಿಯ ವಿಷಯಗಳಲ್ಲಿ ತೊಡಗುವುದು ಉತ್ತಮ. ಹಿರಿಯರ ಮಾತನ್ನು ಕೇಳುವುದು ಒಳ್ಳೆಯದು ಅದರಿಂದ ತೊಂದರೆಗಳಿಗೆ ಪರಿಹಾರ ಸಿಗುತ್ತದೆ. 2024ರ ನವೆಂಬರ್ 15 ರವರಿಗೂ ಎಚ್ಚರಿಕೆ ವಹಿಸುವುದು ಒಳ್ಳೆಯದು. ಇನ್ನು ವರ್ಷದ ಕೊನೆಯಲ್ಲಿ ಮಾಡಿರುವ ಹೂಡಿಕೆ ವಿಚಾರದಲ್ಲಿ ಒಳ್ಳೆ ಸುದ್ದಿ ಕೇಳಿ ಬರುತ್ತದೆ. ಸಮಾಜದಲ್ಲಿ ಗೌರವ, ಪ್ರತಿಷ್ಠೆ ಲಭ್ಯವಾಗುತ್ತದೆ.

ಪ್ರವಾಸಕ್ಕೆ ಹೋಗುವ ಸಾಧ್ಯತೆ ಇರುತ್ತದೆ. ಕುಟುಂಬದ ಜನರ ಜೊತೆ ಚೆನ್ನಾಗಿ ಇರುವರು. ಹೊಸ ಜನರನ್ನು ಭೇಟಿ ಮಾಡುವ ಸಂಭವ ಕೂಡ ಇದೆ. ಅವರಿಂದ ಕೂಡ ಲಾಭ ಸಿಗುವ ಸಾಧ್ಯತೆ ಇರುತ್ತದೆ. ಇದು 2025ರ ಮಾರ್ಚ್ ತಿಂಗಳ ತನಕ ಮುಂದುವರಿಯುತ್ತದೆ. ಭಾಗಶಃ ಶೇಕಡಾ 80% ಶನಿ ಗ್ರಹ ಮೇಷ ರಾಶಿಯ ಜನರಿಗೆ ಒಳ್ಳೆಯ ಫಲಿತಾಂಶ ಕೊಡುವನು ಮತ್ತು ಅವರು ಅಂದುಕೊಂಡ ಕೆಲಸ ಮಾಡುವಂತೆ ಮಾಡುವನು ಅದು ಉತ್ತಮ ನಿರ್ಧಾರಗಳ ಜೊತೆಗೆ

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: