ಮೇಷ ರಾಶಿ ಭರಣಿ ನಕ್ಷತ್ರದ ಸ್ತ್ರೀಯರು ಹೀಗ್ಯಾಕೆ..

0

Mesha rashi Bharani Nakshatra: ಭರಣಿ ನಕ್ಷತ್ರದ ಮಹಿಳೆಯರ ಗುಣ ಸ್ವಭಾವ ಹೇಗಿರುತ್ತದೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಯೋಣ.ಇವರು ಸ್ವಭಾವತಹ ತುಂಬಾನೇ ಒಳ್ಳೆಯ ಜನರಾಗಿದ್ದು ಇವರು ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ಇವರನ್ನ ಪ್ರೀತಿಸುವ ಜನರು ಕೂಡ ಜಾಸ್ತಿಯಾಗಿರುತ್ತಾರೆ. ಭರಣಿ ನಕ್ಷತ್ರವನ್ನು ಜೀವನ ಮತ್ತು ಮರಣದ ಪ್ರತಿನಿಧಿ ಎಂದು ಕರೆಯುತ್ತಾರೆ

ಏಕೆಂದರೆ ಈ ನಕ್ಷತ್ರದ ದೇವತೆ ಯಮ ಆಗಿದ್ದಾನೆ ಹೇಗೆ ಭರಣಿ ಮಳೆಯಿಂದ ಭೂಮಿ ಮತ್ತು ಜೀವ ರಾಶಿಗಳು ಹಸಿರಾಗುತ್ತವೆಯೋ ಅದರಂತೆ ಎಲ್ಲಾ ಕಲ್ಮಶ ಕರಗಿಸುವುದು ಕೂಡ ಇದೇ ನಕ್ಷತ್ರವಾಗಿದೆ.ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರು ಯಾವಾಗಲೂ ಆಕ್ರೋಶವನ್ನು ಹೊಂದಿದವರಾಗಿರುತ್ತಾರೆ ಹಾಗೆಯೇ ಇವರಿಗೆ ಎಂದಿಗೂ ಹಣಕಾಸಿನ ತೊಂದರೆ ಬರುವುದಿಲ್ಲ ನೋಡಲು ಎಷ್ಟೇ ಬಡವರಂತೆ ಕಂಡರೂ ಸಹ ಆಳವಾಗಿ ಅತಿ ಹೆಚ್ಚು ಆಸ್ತಿಯನ್ನು ಹೊಂದಿದವರಾಗಿರುತ್ತಾರೆ. ಆದರೆ ಕೆಲವರು ಎಷ್ಟೇ ಆಸ್ತಿ ಹೊಂದಿದ್ದರೂ ಸಹ ಅವಮಾನವನ್ನು ಕೂಡ ಎದುರಿಸಬೇಕಾಗುತ್ತದೆ. ನೋಡಲು ಸಹ ಧರಣಿ ನಕ್ಷತ್ರದ ಮಹಿಳೆಯರು ಬಹಳ ಸುಂದರವಾಗಿರುತ್ತಾರೆ ಮುಖದಲ್ಲಿ

ಯಾವಾಗಲೂ ಕಾಂತಿಯನ್ನು ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ ಇಷ್ಟೆಲ್ಲಾ ಇದ್ದರೂ ಸಹ ತಮ್ಮಲ್ಲಿನ ಯಾವುದು ಒಂದು ಕೊರತೆಯನ್ನು ಇವರು ಸಹಿಸುವುದಿಲ್ಲ ಅದನ್ನು ಭರಿಸುವ ಕಡೆ ಹೆಚ್ಚಿನ ಗಮನವನ್ನು ಹರಿಸುತ್ತಾರೆ. ಇವರು ಎಲ್ಲರೊಂದುಗೂ ಸಹ ಮನ ಬಿಚ್ಚಿ ಮಾತನಾಡುವಂತಹ ವಿಚಾರಗಳಿಗೆ ಹೋರಾಟ ಮಾಡುವುದು ಜಾಸ್ತಿ ಇವರು ಸ್ವತಂತ್ರವಾಗಿ ತಮ್ಮ ಜೀವನವನ್ನು ನಡೆಸಲು ಪ್ರಯತ್ನಿಸುತ್ತಾರೆ. ಇನ್ನು ಇವರು ಮನೆ ಸಂಸಾರ ಅಂತ ವಿಚಾರಗಳು ಬಂದರೆ ತುಂಬಾ ನಿಷ್ಠಾವಂತರಾಗಿರುತ್ತಾರೆ, ತಾಯಿಯನ್ನ ಅತಿ ಹೆಚ್ಚು ಪ್ರೀತಿಸುತ್ತಾರೆ ಹಾಗೆಯೇ ಸಮಾಜ ಸುಧಾರಣೆಯ ಜೊತೆಗೆ ಮಕ್ಕಳಿಗೂ ಕೂಡ ಧರ್ಮದ ಬಗ್ಗೆ ತಿಳುವಳಿಕೆ ನೀಡುತ್ತಾರೆ ಅಷ್ಟೇ ಅಲ್ಲದೆ ಇವರು ಚೆನ್ನಾಗಿ ಅಡುಗೆ ಕೂಡ ಮಾಡುತ್ತಾರೆ.

ಇವರ ಅಧಿಪತಿ ಶುಕ್ರ ಆಗಿರುವುದರಿಂದ ಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಮತ್ತು ಜನರಿಂದ ಪ್ರಶಂಸೆಯನ್ನು ಪಡೆಯಬಹುದು ಇನ್ನೂ ಪ್ರೀತಿ ಪ್ರೇಮದ ವಿಚಾರದಲ್ಲಿ ಹಿಂದೆ ಮದುವೆಯಾದ ನಂತರ ಗಂಡ ಮತ್ತು ಸಂಸಾರದಲ್ಲಿ ನಿಷ್ಠೆಯಿಂದ ಇರುತ್ತಾರೆ. ಇನ್ನೂ ವಿಶೇಷವಾಗಿ ಕೆಲವು ಜನರು ತುಂಬಾ ಐಷಾರಾಮಿಯ ಜೀವನವನ್ನು ಬಯಸುವವರಾಗಿರುತ್ತಾರೆ ಹಾಗೆಯೇ ವಯಸ್ಸಾಗುತ್ತಾ ಹೋದಂತೆ ಅಧ್ಯಾತ್ಮದ ಕಡೆಗೆ ಒಲವು ಜಾಸ್ತಿಯಾಗುತ್ತದೆ

ಇವರು ತಮ್ಮ ಕರ್ತವ್ಯಗಳನ್ನ ಚೆನ್ನಾಗಿ ತಿಳಿದುಕೊಂಡಿರುತ್ತಾರೆ ಜೊತೆಗೆ ಯಾವುದೇ ತಪ್ಪಿಲ್ಲದಂತೆ ತಮ್ಮ ಕಾರ್ಯಗಳನ್ನ ನಡೆಸಿಕೊಂಡು ಹೋಗಲು ಶಕ್ತಿಯನ್ನು ಹೊಂದಿರುತ್ತಾರೆ ಅಷ್ಟೇ ಅಲ್ಲದೆ ತಮಗೆ ಆಗದ ವ್ಯಕ್ತಿಗಳಿಗೆ ಮುಖದ ಮೇಲೆ ಹೊಡೆದ ರೀತಿಯಲ್ಲಿ ಮಾತನಾಡುವಂತಹ ಸ್ವಭಾವವನ್ನ ಹೊಂದಿರುತ್ತಾರೆ ಹಾಗೆಯೇ ಇವರು ಯಾರಿಗೂ ಕೂಡ ಬೆಣ್ಣೆ ಹಚ್ಚುವ ಕೆಲಸಕ್ಕೆ ಹೋಗುವುದಿಲ್ಲ ಏಕೆಂದರೆ ಇವರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆಯುಂಟು ಮಾಡುವ ಯಾವ ಕಾರ್ಯವನ್ನ ಮಾಡುವುದಿಲ್ಲ. ತಮಗೆ ಅವಮಾನ ಆದರೆ ಯಾರಿಗೂ ಸಹ ಇವರು ಕೇರ್ ಮಾಡುವುದಿಲ್ಲ. ಹೀಗೆ ಕೆಲವು ಹಠದ ಸ್ವಭಾವವನ್ನು ಕೂಡ ಭರಣಿ ನಕ್ಷತ್ರದ ಸ್ಥಿತಿಯರು ಹೊಂದಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: