ಮೇಷ ರಾಶಿಯವರಿಗೆ 2024 ಈ ಥರ ಶುರು ಆಗುತ್ತೆ

0

2024ರ ಹೊಸ ವರ್ಷದ ಜನವರಿ ತಿಂಗಳ ಮೇಷ ರಾಶಿಯ ಜನರ ಮಾಸ ಭವಿಷ್ಯ ಹೇಗಿದೆ ಎಂಬುದನ್ನು ಇಲ್ಲಿ ನಾವು ತಿಳಿಯೋಣ. ಹಳೆಯ ವರ್ಷ ಕಳೆದು ಹೋದಂತೆಯೇ ನಿಮ್ಮ ಸಮಸ್ಯೆಗಳು ಕೂಡ ನಿಮ್ಮಿಂದ ದೂರವಾಗುತ್ತದೆ ಹಿಂದೆ ನಡೆದ ಘಟನೆಗಳ ಬಗ್ಗೆ ಹೆಚ್ಚಾಗಿ ಚಿಂತೆ ಮಾಡದೆ ಮುಂದೆ ಬರುವ ಸವಾಲುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನ ಚಿಂತಿಸಿ ಮುಂದೆ ನಡೆಯಬೇಕು ಮೇಷ ರಾಶಿಯ ಜನರು ಎಲ್ಲಾ ಕಾರ್ಯಗಳಲ್ಲಿ ತಮ್ಮನ್ನು ತಾವು ಕ್ರಿಯಾಶೀಲತೆಯಿಂದ ತೊಡಗಿಸಿಕೊಳ್ಳುವಂತಹ ವ್ಯಕ್ತಿಗಳಾಗಿರುತ್ತಾರೆ ಆದ್ದರಿಂದ ಈ ಜನವರಿ ತಿಂಗಳಲ್ಲಿ ಬಿಡುವಿಲ್ಲದ ದಿನಚರಿ ನಿಮ್ಮದಾಗಲಿದೆ.

ಶನಿಮಹಾತ್ಮನು ಏಕಾದಶ ಭಾವದಲ್ಲಿ ಇರುವುದರಿಂದ ಅವನ ಆಶೀರ್ವಾದವು ಸಂಪೂರ್ಣವಾಗಿ ನಿಮ್ಮ ರಾಶಿಯವರಲ್ಲಿ ಇರುತ್ತದೆ ಅಷ್ಟೇಅಲ್ಲದೆ ಇದರಿಂದ ನಿಮ್ಮ ಜೀವನದಲ್ಲಿ ದೀರ್ಘಕಾಲಿಕ ಬದಲಾವಣೆಗಳು ಸಹ ಉಂಟಾಗಬಹುದು. ಉದ್ಯೋಗ ವ್ಯವಹಾರ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಬೇಕಾದರೆ ನೀವು ಶನಿಮಹಾತ್ಮನ ಆರಾಧನೆ ಮಾಡಬೇಕು ಇನ್ನು ವ್ಯಯದಲ್ಲಿರುವಂತಹ ರಾಹುವು ನಿಮಗೆ ಬೇಕಷ್ಟು ಖರ್ಚುಗಳನ್ನ ಕೊಡುತ್ತಾನೆ ಕಂಚಿನ ಜೊತೆ ಬೇರೆಯವರಿಂದ ಆಕ್ಷೇಪಣೆ ಹೊಂದುವಂತಹ ಸಂದರ್ಭ ಬರಬಹುದು ಅವಶ್ಯಕತೆ ಇಲ್ಲದಿದ್ದರೂ ಸಹ ಖರ್ಚಿನ ಹಾದಿ ದೊಡ್ಡದಾಗುತ್ತದೆ.

ನಿಮ್ಮಲ್ಲಿ ನಿದ್ರಾ ಹೀನತೆ ಕೂಡ ಕಂಡು ಬರಬಹುದು ಆದ್ದರಿಂದ ನೀವು ಪ್ರಾಣಾಯಾಮ ಮಾಡುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಒಳ್ಳೆಯ ನಿದ್ರೆಯಿಂದ ನಿಮ್ಮ ಮಾನಸಿಕ ಸ್ಥಿತಿಯನ್ನು ಸಹ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಅಷ್ಟೇ ಅಲ್ಲದೆ ಭಾಗ್ಯದ ಸ್ಥಾನದಲ್ಲಿಯೂ ಸಹ ಕೆಲವೊಂದಿಷ್ಟು ತೊಡಕುಗಳನ್ನ ನೀವು ಕಾಣುತ್ತೀರಿ ನೀವು ಈ ಸಮಯದಲ್ಲಿ ನಿಮ್ಮ ಅದೃಷ್ಟದ ಮೇಲೆ ಪೂರ್ಣವಾಗಿ ಅವಲಂಬಿತವಾಗಿರುವಂತಿಲ್ಲ ನಿಮ್ಮ ಪ್ರಯತ್ನ ಪೂರ್ತಿ ಮುಖ್ಯವಾಗಿರುತ್ತದೆ ಹಾಗಾಗಿ ನೀವು ಹೂಡಿಕೆ ಮಾಡುವಲ್ಲಿ ಯೋಚನೆ ಮಾಡಿ ಮುಂದುವರೆಯಬೇಕು.

ವಿಶೇಷವಾಗಿ ನಿಮ್ಮ ತಂದೆ ಅಥವಾ ತಂದೆ ಸಮಾನ ವ್ಯಕ್ತಿಗಳನ್ನ ತುಂಬಾ ಎಚ್ಚರಿಕೆಯಿಂದ ನೋಡಿಕೊಳ್ಳಬೇಕು ವಾತಾವರಣದ ವೈಪರಿತ್ಯದಿಂದ ವೃದ್ಧರಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರಬಹುದು. ವಯಸ್ಸಾದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಮೇಷ ರಾಶಿಯವರಿಗೆ ಈ ಹೊಸ ವರ್ಷ ಖುಷಿ ಮತ್ತು ದುಃಖ ಎರಡನ್ನು ಸರಿ ಸಮಾನವಾಗಿ ತಂದುಕೊಡುತ್ತದೆ ಎಂದು ಹೇಳಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: