ಸಂಗಾತಿಯ ಎದೆ ಮೇಲೆ ತಲೆ ಇಟ್ಟುಕೊಂಡು ಮಲಗುವುದರಿಂದ ಏನೆಲ್ಲ ಲಾಭವಿದೆ ಗೊತ್ತಾ, ಒಂದು ಕ್ಷಣ ಅ’ಚ್ಚರಿ ಆಗುತ್ತೆ ನೋಡಿ

0

ಸಂಗಾತಿ ಅಂದಮೇಲೆ ಸರಸ ಹಾಗೂ ವಿರಸಗಳು ಸಾಮಾನ್ಯ ಎಲ್ಲರ ಜೀವನದಲ್ಲೂ ಕುಟುಂಬದಲ್ಲಿ ಪ್ರೀತಿ ಜಗಳಗಳು ಸದಾ ಇರುತ್ತವೆ ಹಾಗೆ ಇಲ್ಲ ಅಂತಾದ್ರೆ ಅದು ಕುಟುಂಬ ಅಂತ ಎನಿಸಿಕೊಳ್ಳುವುದಿಲ್ಲ ಅಷ್ಟರಮಟ್ಟಿಗೆ ಇದು ಕಾಮನ್ ಆಗಿದೆ. ಗಂಡ ಹೆಂಡತಿಯ ಸಂಬಂಧ ಚೆನ್ನಾಗಿರಬೇಕು ಅಂತಾದರೆ ಒಬ್ಬರಿಗೊಬ್ಬರು ಬೆನ್ನು ತಿರುಗಿಸಿ ಮಲಗಬಾರದು ಇದರಿಂದ ಇಬ್ಬರ ಮಧ್ಯ ಗ್ಯಾಪ್ ಉಂಟಾಗುತ್ತದೆ.

ಗಂಡ ಹೆಂಡತಿ ಹೇಗಿರಬೇಕು ಎಂಬುದರ ಬಗ್ಗೆ ಕೆಲವೊಂದು ಸಲಹೆಗಳನ್ನು ತಿಳಿಸಿಕೊಡುತ್ತೇವೆ. ಗಂಡ ಹೆಂಡತಿ ಸಂಬಂಧ ಚೆನ್ನಾಗಿರಲು ಮಾತು ಮಾಧುರಿವಾಗಿರಬೇಕು ಇಬ್ಬರಲ್ಲಿಯೂ ಸವಿಯಾದ ಮಾತನ್ನ ಆಡಬೇಕು ಇದು ಇಬ್ಬರಿಗೂ ಅನ್ವಯಿಸುತ್ತದೆ ಗಂಡ ಹೆಂಡತಿಯ ಸಂಬಂಧದಲ್ಲಿ ಇಬ್ಬರದ್ದು ಪಾತ್ರವಿರುತ್ತದೆ ಒಬ್ಬರಿಂದ ಏನನ್ನು ಮಾಡಲು ಸಾಧ್ಯವಿಲ್ಲ.

ಒಂದು ತೃಪ್ತಿಕರವಾದ ಸಂಸಾರವನ್ನು ನಡೆಸಬೇಕಾದರೆ ಕಾಮ ಮತ್ತು ಪ್ರೇಮ ಇವೆರಡು ಸರಿಯಾಗಿ ಇರಬೇಕು ಇಲ್ಲದಿದ್ದರೆ ದಾಂಪತ್ಯ ಹಳಿತಪ್ಪಿದೆ ಎಂದರ್ಥ. ಎಷ್ಟೇ ಜಗಳಗಳು ಬರಲಿ ಎಷ್ಟೇ ಮನಸ್ತಾಪಗಳು ಬರಲಿ ಅದನ್ನು ಅಲ್ಲಿಗೆ ಬಿಟ್ಟು ಸುಖ ಸಂಸಾರವನ್ನು ನಡೆಸಬೇಕು. ಸಂಬಂಧ ಚೆನ್ನಾಗಿರಬೇಕಾದರೆ ಬಿಸಿ ಅಪ್ಪುಗೆಯೂ ಕೂಡ ಒಂದು ಕಾರಣ ಅಂತಾನೆ ಹೇಳಬಹುದು. ಸೈಕಾಲಜಿಯ ಪ್ರಕಾರ ಗಂಡ ಹೆಂಡತಿ ಮಲಗುವಾಗ ಒಬ್ಬರನ್ನು ಒಬ್ಬರು ತಬ್ಬಿಕೊಂಡು ಮಲಗಿದರೆ ಸಂಬಂಧ ಚೆನ್ನಾಗಿರುತ್ತದೆ ಎಂದು ಸಂಶೋಧನೆಯ ಪ್ರಕಾರ ತಿಳಿದು ಬಂದಿದೆ.

ಒಬ್ಬರನ್ನೊಬ್ಬರು ಅಪ್ಪಿಕೊಂಡು ಮಲಗುವುದರಿಂದ ಇಬ್ಬರ ಮನಸ್ಸು ಬೆರೆಯುತ್ತದೆ ಇಬ್ಬರ ಯೋಚನೆಯು ಒಂದೇ ಆಗುತ್ತದೆ ಎಂದು ಸಂಶೋಧನೆ ತಿಳಿಸುತ್ತದೆ ಈ ರೀತಿ ಮಾಡುವುದರಿಂದ ದಂಪತಿಗಳಲ್ಲಿ ಅಂಡರ್ಸ್ಟ್ಯಾಂಡಿಂಗ್ ಎನ್ನುವುದು ಅಂದರೆ ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳುವ ಗುಣ ಹೆಚ್ಚಾಗುತ್ತದೆ ಎಂದು ಹೇಳಬಹುದು. ಮಲಗುವಾಗ ಯಾರು ಈ ರೀತಿ ಮಲಗುತ್ತಾರೋ ಅವರಿಬ್ಬರ ಮಧ್ಯ ಬಿನ್ನಾಭಿಪ್ರಾಯಗಳು ಕಮ್ಮಿಯಾಗುತ್ತವೆ ಹಾಗೂ ಎಲ್ಲ ವಿಷಯಗಳನ್ನು ಕೂಡ ಮುಕ್ತವಾಗಿ ಹಂಚಿಕೊಳ್ಳಲಾಗುತ್ತದೆ ಎಂದು ಅಮೆರಿಕಾದ ಸಂಶೋಧನಾ ಸಂಸ್ಥೆ ಎಂದು ಹೇಳಿದೆ.

ಈ ರೀತಿ ಮಲಗುವುದರಿಂದ ಲವ್ ಹಾರ್ಮೋನ್ ಗಳು ಉತ್ಪತ್ತಿಯಾಗುತ್ತವೆ. ಹಾಗೆ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಬ್ಲಡ್ ಪ್ರೆಷರ್ ಕೂಡ ಕಮ್ಮಿಯಾಗುತ್ತದೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಹಾಗೂ ಒಳ್ಳೆಯ ನಿದ್ದೆ ಬರುತ್ತದೆ. ಮನಸ್ಸಿಗೆ ಖುಷಿ ನೀಡುತ್ತದೆ ಇದರಿಂದ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆಯಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: