ಶನಿದೇವನ ಕೃಪೆ ಕುಂಭ ರಾಶಿಯವರಿಗೆ 2024 ರಲ್ಲಿ ಹೇಗಿರತ್ತೆ ಗೊತ್ತಾ..

0

ಹೊಸ ವರ್ಷ ಬಂತೆಂದರೆ ಸಾಕು ಎಲ್ಲರಿಗೂ ಹೊಸ ವರ್ಷದ ರಾಶಿ ಭವಿಷ್ಯವನ್ನು ತಿಳಿದುಕೋಳ್ಳಲು ಕುತೂಹಲ ಇದ್ದೇ ಇರುತ್ತದೆ ವರ್ಷಗಳು ಬದಲಾದಂತೆ ರಾಶಿ ಭವಿಷ್ಯದಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಹಿಂದಿನ ವರ್ಷ ಇದ್ದ ಹಾಗೆ ರಾಶಿ ಭವಿಷ್ಯ ಇರುವುದು ಇಲ್ಲ ಬದಲಾವಣೆ ಕಂಡು ಬರುತ್ತದೆ ಹಾಗಾಗಿ ಹೊಸ ವರ್ಷ ಕೆಲವು ರಾಶಿಯವರಿಗೆ ಶುಭಫಲ ಲಭಿಸಿದರೆ ಕೆಲವು ರಾಶಿಯವರು ಅಶುಭ ಫಲ ಸಹ ಲಭಿಸುತ್ತದೆ 2024 ಬರುತ್ತಿದ್ದಂತೆಯೇ ಪ್ರತಿಯೊಬ್ಬರೂ ಸಹ ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಇಟ್ಟುಕೊಂಡಿರುತ್ತಾರೆ

ಹಾಗೆಯೇ 2024 ರಲ್ಲಿ ಶನಿಯು ಹಿಂದಿನ ವರ್ಷದ ಹಾಗೆಯೇ ಕುಂಭ ರಾಶಿಯಲ್ಲಿ ಇರುತ್ತಾನೆ ಇದರಿಂದಾಗಿ ಕುಂಭ ರಾಶಿಯವರಿಗೆ ಅನೇಕ ಸಣ್ಣ ಪುಟ್ಟ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ .ಅಷ್ಟೇ ಅಲ್ಲದೆ ಶನಿಯು ಕಷ್ಟವನ್ನು ಕೊಡುವವನು ಅಷ್ಟೇ ಅಲ್ಲದೆ ಜೀವನದಲ್ಲಿ ಸಂವೃದ್ದಿಯನ್ನು ತರುತ್ತಾನೆ ಪ್ರತಿಯೊಬ್ಬರೂ ಸಹ ಶನಿಯನ್ನು ಕೇವಲ ಕಷ್ಟವನ್ನು ಕೊಡುವವನು ಎಂದು ಕೊಂಡಿರುತ್ತಾರೆ ಆದರೆ ಶನಿಯು ವಾಸ್ತವವಾಗಿ ಶನಿ ಮಾಡಿರುವ ತಪ್ಪಿಗೆ ದಂಡನೆಯನ್ನು ನೀಡುತ್ತಾನೆ ನಾವು ಈ ಲೇಖನದ ಮೂಲಕ 2024 ಶನಿಯ ಗೋಚಾರದ ಫಲಗಳು ಬಗ್ಗೆ ತಿಳಿದುಕೊಳ್ಳೋಣ.

ಶನಿಯು 2024 ರಲ್ಲಿ ಸಹ ಕುಂಭ ರಾಶಿಯಲ್ಲಿ ಇರುತ್ತಾನೆ ಶನಿ ಗ್ರಹವನ್ನು ಕರ್ಮಫಲದಾತ ಎಂದು ಕರೆಯಲಾಗುತ್ತದೆ ಶನಿಯು ಕರ್ಮಗಳ ಆಧಾರದ ಮೇಲೆ ವ್ಯಕ್ತಿಗೆ ಫಲವನ್ನು ನೀಡುತ್ತಾನೆ ಹಾಗೆಯೇ ಒಳ್ಳೆಯ ಕೆಲಸ ಮಾಡುವವರಿಗೆ ಶನಿಯು ಶುಭದಾಯಕವಾಗಿ ಇರುತ್ತಾನೆ ಹಾಗೆಯೇ ಕೆಟ್ಟ ಕೆಲಸ ಮಾಡುವವರಿಗೆ ಶಿಕ್ಷಿಸುತ್ತಾನೆ ಉತ್ತಮ ಕರ್ಮಗಳನ್ನು ಮಾಡುವವರಿಗೆ ಶನಿಯು ಉತ್ತಮನು ಹಾಗೂ ಕೆಟ್ಟ ಕೆಲಸವನ್ನು ಮಾಡುವವರಿಗೆ ದಂಡಿಸುವವನು ಆಗಿರುತ್ತಾನೆ ಎಲ್ಲರೂ ಸಹ ಶನಿ ಗ್ರಹವನ್ನು ಹಾನಿಕಾರಕ ಗ್ರಹ ಎಂದು ಕರೆಯುತ್ತಾರೆ ಆದರೆ ವಾಸ್ತವವಾಗಿ ಶನಿಯು ಹಾನಿಕಾರಕವಲ್ಲ.

ನವ ಗ್ರಹಗಳಲ್ಲಿ ಶನಿಯು ನಿಧಾನಗತಿಯ ಚಲನೆಯನ್ನು ಹೊಂದಿರುತ್ತಾನೆ ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸಲು ಸುಮಾರು 2 ವರೆ ವರ್ಷ ತೆಗೆದುಕೊಳ್ಳುತ್ತಾನೆ ಹೀಗಾಗಿ ಶನಿಯ ಸಕಾರಾತ್ಮಕ ಹಾಗೂ ನಕಾರಾತ್ಮಕ ಪರಿಣಾಮಗಳು ದೀರ್ಘ ಕಾಲದವರೆಗೆ ಇರುತ್ತದೆ ಪ್ರಸುತವಾಗಿ ಶನಿಯು ಕುಂಭ ರಾಶಿಯಲ್ಲಿ ಇರುತ್ತಾನೆ ಶನಿಯ ಪ್ರಭಾವ ವರ್ಷ ಪೂರ್ತಿ ಕಂಡುಬರುತ್ತದೆ 30 ವರ್ಷದ ನಂತರದಲ್ಲಿ ಶನಿಯು ಕುಂಭ ರಾಶಿಯಲ್ಲಿ ಸಂಚರಿಸುತ್ತಾನೆ ಇದರಿಂದ ಶನಿಯ ಪ್ರಭಾವ ಜಾಸ್ತಿ ಇರುತ್ತದೆ ಹಾಗೆಯೇ ಶನಿಯು ಕುಂಭ ರಾಶಿಯವರ ಜೀವನವನ್ನು ಬದಲಾಯಿಸುತ್ತಾನೆ.

ಕುಂಭ ರಾಶಿಯವರಿಗೆ ಈ ವರ್ಷ ಒಂಟಿತನದ ಅನುಭವ ಕಂಡು ಬರುವ ಸಾಧ್ಯತೆ ಇರುತ್ತದೆ ಈ ಅವಧಿಯಲ್ಲಿ ಹೆಚ್ವು ಶಾಂತವಾಗಿ ಇರುತ್ತಾರೆ ಅನಾವಶ್ಯಕವಾಗಿ ಹೆಚ್ಚು ಮಾತನಾಡದೆ ಕಡಿಮೆ ಮಾತನಾಡುತ್ತಾರೆ ಶನಿಯು ಈ ಸಮಯದಲ್ಲಿ ಹೆಚ್ಚು ಆಲಸ್ಯತನವನ್ನು ಕರುಣಿಸುತ್ತಾನೆ ಶನಿಯಿಂದ ಅನೇಕ ತಪ್ಪುಗಳನ್ನೂ ಮಾಡುವಂತಾಗುತ್ತದೆ ದಾಂಪತ್ಯ ಜೀವನದಲ್ಲಿ ಸಹ ಸರಿಯಾಗಿ ಇರುವುದಿಲ್ಲ ಸಂಗಾತಿಯ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ

ಪಾಲುದಾರಿಕೆಯಲ್ಲಿ ಸಹ ಸಮಸ್ಯೆಗಳು ಕಂಡು ಬರುತ್ತದೆ ಕೆಲವು ಜಾತಕದವರಿಗೆ ಕೋರ್ಟ್ ಕಚೇರಿಯ ವ್ಯವಹಾರದಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗೆಯೇ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ. ಸಂಪತ್ತು ಲಭಿಸುವ ಹಾಗೂ ವಾಹನ ಖರೀದಿ ಮಾಡುವ ಯೋಗ ಕಂಡು ಬರುತ್ತದೆ ನಿಂತು ಹೋಗಿರುವ ಕಾರ್ಯಗಳು ಸಹ ಮುಂದುವರಿಯುವ ಸಾಧ್ಯತೆ ಇರುತ್ತದೆ ಮಂದ ಗತಿಯ ಕಾರ್ಯಗಳು ಸಹ ವೇಗವಾಗಿ ನಡೆಯುತ್ತದೆ ಈ ವರ್ಷದಲ್ಲಿ ಹೆಚ್ಚಿನ ಲಾಭ ಕಂಡುಬರುತ್ತದೆ .

ಶನಿಯ ಗೋಚಾರದ ಫಲದಿಂದ ನೌಕರಿ ಸಿಗುವ ಸಾಧ್ಯತೆ ಇರುತ್ತದೆ ಧನ ಯೋಗಗಳು ಕಂಡು ಬರುತ್ತದೆ ಹಾಗೆಯೇ ಈ ಹೊಸ ವರ್ಷದಲ್ಲಿ ಒಂದಿಷ್ಟು ಜಗಳ ಅಥವಾ ಮನಸ್ತಾಪ ಕಂಡು ಬರುವ ಸಾಧ್ಯತೆ ಇರುತ್ತದೆ ಹೆಚ್ಚು ಒತ್ತಡ ಸಹ ಕಂಡು ಬರುತ್ತದೆ ವ್ಯಾಪಾರ ವ್ಯವಹಾರದಲ್ಲಿ ಹೆಚ್ಚು ಪರಿಶ್ರಮ ಮಾಡುವವರಿಗೆ ಈ ವರ್ಷ ಅನುಕೂಲಕರವಾದ ಲಾಭವನ್ನು ತಂದು ಕೊಡುತ್ತದೆ.ಆಲಸ್ಯವನ್ನು ಕಡಿಮೆ ಮಾಡಿಕೊಂಡು ಸಮಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಹಾಗೆಯೇ ದ್ವೇಷ ಭಾವನೆ ಹಾಗೂ ಲಾಲಸೆ ಭಾವನೆಯನ್ನು ತೊರೆದು ಮುನ್ನುಗ್ಗುವ ಪ್ರವೃತ್ತಿಯನ್ನು ಬಲಪಡಿಸಿಕೊಳ್ಳಬೇಕು.

ಶನಿಯ ದೇವರ ಕೃಪೆಯಿಂದಾಗಿ ಅನೇಕ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ವಿದೇಶದಲ್ಲಿ ವ್ಯಾಸಂಗ ಮಾಡುವ ಇಚ್ಛೆಯನ್ನು ಹೊಂದಿರುವವರ ಆಸೆಯು ನೆರವೇರುತ್ತದೆ ವ್ಯಾಪಾರ ವ್ಯವಹಾರ ಹಾಗೂ ಬಿಸ್ನೆಸ್ ಮಾಡುವವರಿಗೂ ಸಹ ಉತ್ತಮ ಫಲಗಳು ಲಭಿಸುತ್ತದೆ ಆದಾಯದ ಮೂಲಗಳು ವೃದ್ಧಿ ಗೊಳ್ಳುತ್ತದೆ ಹೊಸ ವ್ಯಾಪಾರ ಪ್ರಾರಂಭ ಮಾಡಲು ಸಹ ಈ ಸಮಯ ಸೂಕ್ತವಾಗಿದೆ ಶನಿ ದೇವರ ದಶಮ ದೃಷ್ಟಿಯೂ ಕರ್ಮ ಫಲದ ಮೇಲೆ ಬೀಳುತ್ತದೆ ನೀಲಿ ಹೂವುಗಳನ್ನು ಶನಿ ದೇವರಿಗೆ ಅರ್ಪಿಸಬೇಕು ಹಾಗೆಯೇ ಸಿಹಿ ತಿನಿಸಿನ ದಾನವನ್ನು ಮಾಡಬೇಕು ಹೀಗೆ ಶನಿಯ ಗೋಚಾರದ ಫಲಾಗಳಿಂದ ಶುಭ ಫಲಗಳು ಲಭಿಸುತ್ತದೆ ಕೆಲವು ಸಣ್ಣ ಪುಟ್ಟ ಸಮಸ್ಯೆಯನ್ನು ಎದುರಿಸಿದರು ಸಹ ಜೀವನದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: