ಕನ್ಯಾ ರಾಶಿಯವರ ದಾಂಪತ್ಯ ಜೀವನ ಹೇಗಿರತ್ತೆ ತಿಳಿದುಕೊಳ್ಳಿ

0

Kanya rashi: ಕನ್ಯಾ ರಾಶಿಯ ಅಧಿಪತಿ ಬುಧ ಗ್ರಹ, ಬುಧ ಎಂದರೆ ಬುದ್ಧಿ ಕಾರಕ, ಕನ್ಯಾ ರಾಶಿಯವರು ಬುದ್ಧಿವಂತರು ಎಂದು ಹೇಳಲಾಗುತ್ತದೆ. ಯಾರ ಮನೆಯಲ್ಲಿ ಕನ್ಯಾ ರಾಶಿಯವರು (Kanya rashi) ಮದುವೆಯಾಗಿ ಬರುತ್ತಾರೆ ಅಂತಹವರ ಮನೆಯಲ್ಲಿ ಯಾವಾಗಲೂ ಸಹ ಖುಷಿ ಸಂಭ್ರಮ ಇರುತ್ತದೆ ಏಕೆಂದರೆ ಅವರು ವ್ಯವಹಾರಿಕವಾಗಿ ಆಗಿರಬಹುದು ಅಥವಾ ಇನ್ಯಾವುದೇ ಕೆಲಸದಲ್ಲಿ ತುಂಬಾ ಬುದ್ಧಿವಂತರಾಗಿರುತ್ತಾರೆ. ಮನೆಯಲ್ಲೂ ಕೂಡ ಹೊಂದಾಣಿಕೆಯನ್ನು ಮಾಡಿಕೊಂಡು, ಮನೆಯನ್ನು ನಡೆಸಿಕೊಂಡು ಹೋಗುವವರಾಗಿರುತ್ತಾರೆ.

ಇನ್ನು ಹಣಕಾಸಿನ ವಿಚಾರಕ್ಕೆ ಬಂದರೆ ದಾಂಪತ್ಯದಲ್ಲಿ ಒಡಕು ಉಂಟಾಗುತ್ತದೆ ಗಂಡ ಹೆಂಡತಿ ಮಧ್ಯೆ ಜಗಳಗಳು ಮನಸ್ತಾಪಗಳು ಪ್ರಾರಂಭವಾಗುತ್ತವೆ ಗಂಡಹೆಂಡತಿ ಇವರಿಬ್ಬರ ಮಧ್ಯೆ ಹಣಕಾಸಿನ ಸಮಸ್ಯೆಗಳು ಬರುತ್ತವೆ ಇದರಿಂದಲೂ ಕೂಡ ಇವರಿಬ್ಬರ ಮಧ್ಯೆ ಜಗಳ ಉಂಟಾಗುತ್ತದೆ.

ಕನ್ಯಾ ರಾಶಿಯವರಿಗೆ ಗುರು ಸಪ್ತಮಾಧಿಪತಿ, ಹಣಕಾಸುಗಳನ್ನು ಒದಗಿಸುವವನು ಗುರು ಆಗಿದ್ದಾನೆ ಆದರೆ ಕನ್ಯಾ ರಾಶಿಯ ಜಾತಕದ ಪ್ರಕಾರ ಗುರು ಇವರಿಗೆ ಮಾರಕವಾಗಿದ್ದಾನೆ ಹಣವನ್ನು ಒದಗಿಸುವುದರ ಬದಲು ಕೆಲವೊಂದು ಹಣದ ಸಮಸ್ಯೆಯನ್ನು ಒಡ್ಡುತ್ತಾನೆ ಇದರಿಂದ ಗಂಡ ಹೆಂಡತಿಯ ಮಧ್ಯದಲ್ಲಿ ವಿರಸ ಉಂಟುಮಾಡಲು ಗುರು ಸಹಾಯ ಮಾಡುತ್ತಾನೆ.

ಒಂದು ವೇಳೆ ನಿಮ್ಮ ಜಾತಕದಲ್ಲಿ ಯಾವುದೇ ದೋಷಗಳು ಇರದಿದ್ದರೆ ಹಣಕಾಸಿನ ಸಮಸ್ಯೆ ನಿಮಗೆ ಬರುವುದಿಲ್ಲ. ಸರಿಸುಮಾರಾಗಿ ಕನ್ಯಾ ರಾಶಿಯವರದು ಲವ್ ಮ್ಯಾರೇಜ್ ಅಂತ ಹೇಳಬಹುದು. ಮದುವೆ ನಂತರ ಕನ್ಯಾ ರಾಶಿಯವರಿಗೆ ಜೀವನ ಚೆನ್ನಾಗಿರುತ್ತೆ. ಆದರೆ ಒಂದು ಕಡೆ ಹಣಕಾಸಿನ ಸಮಸ್ಯೆಗಳನ್ನು ಇವರು ಎದುರಿಸಬೇಕಾಗುತ್ತದೆ ಕನ್ಯಾ ರಾಶಿಯವರು ಹಣದ ಸಲುವಾಗಿ ರಾಘವೇಂದ್ರ ಸ್ವಾಮಿ ದತ್ತಾತ್ರೇಯ ಸ್ವಾಮಿ ಹೀಗೆ ಗುರುಗಳ ಆರಾಧನೆಯನ್ನು ಮಾಡಿದರೆ ಇವರಿಗೆ ಹಣಕಾಸಿನ ತೊಂದರೆ ಕಡಿಮೆಯಾಗುತ್ತದೆ

ಗಂಡ ಹೆಂಡತಿಯಲ್ಲಿ ವಿರಸ ಕಡಿಮೆಯಾಗಲು ಲಕ್ಷ್ಮೀನಾರಾಯಣರನ್ನು ಒಲಿಸಿಕೊಳ್ಳುವುದು ಮುಖ್ಯ. ಗಂಡ ಹೆಂಡತಿ ಮಧ್ಯೆ ಪ್ರೀತಿ ಉಂಟಾಗಲು ಒಂದು ಕಾಲು ಕೆಜಿ ಕಡಲೆಕಾಳನ್ನ ನೀರಿನಲ್ಲಿ ನೆನೆಹಾಕಿ ತೆಗೆದುಕೊಂಡು ಹೋಗಿ ಯಾವುದಾದರೂ ಬ್ರಾಹ್ಮಣರಿಗೆ ದಾನವನ್ನಾಗಿ ಕೊಡಬೇಕು ಈ ರೀತಿ ಮಾಡುವುದರಿಂದ ಗಂಡ ಹೆಂಡತಿಯರಲ್ಲಿ ಪ್ರೀತಿಯ ತೆನೆ ಮೂಡುತ್ತದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗುತ್ತದೆ. ಸ್ನೇಹಿತರೆ ನೋಡಿದ್ರಲ್ಲ ಗಂಡ ಹೆಂಡತಿಯ ಮಧ್ಯೆ ಕನ್ಯಾರಾಶಿಯಲ್ಲಿ ಇರುವಂತಹ ಸರಸ ವಿರಸಗಳ ಬಗ್ಗೆ ತಿಳಿದುಕೊಂಡಿದ್ದಾಗಿದೆ. ನಾವು ಹೇಳಿದ ಪರಿಹಾರವನ್ನು ಮಾಡಿಕೊಂಡರೆ ಕನ್ಯಾ ರಾಶಿಯ ಗಂಡ ಹೆಂಡತಿಯರಲ್ಲಿ ಸುಖ ದಾಂಪತ್ಯ ಒದಗಿ ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: