ಜನರ ಕಣ್ಣಿನ ದೃಷ್ಟಿ ತಗೆಯೋದು ಹೇಗೆ?

0

ಕೆಲವೊಮ್ಮೆ ಸಮಾರಂಭಗಳಿಗೆ ಚೆನ್ನಾಗಿ ರೆಡಿಯಾಗಿ ಹೋದರೆ ಅದರಲ್ಲೂ ಸಹ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಕೆಲವೊಮ್ಮೆ ಕೆಲವರ ಕಣ್ಣಿನಿಂದ ದೃಷ್ಟಿ ಕಂಡು ಬರುತ್ತದೆ ದೃಷ್ಟಿ ಯಾದರೆ ಒಂದು ರೀತಿಯಲ್ಲಿ ಸಮಸ್ಯೆ ಕಂಡು ಬರುತ್ತದೆ ಹಾಗೆಯೇ ಕೆಲಸ ಕಾರ್ಯಗಳಲ್ಲಿ ಆಲಸ್ಯ ಸುಸ್ತು ಹೀಗೆ ನಾನಾ ತರಹದಲ್ಲಿ ಸಮಸ್ಯೆಗಳು ಕಂಡು ಬರುತ್ತದೆ ಹಾಗೆಯೇ ಇಂದಿನ ದಿನಗಳಲ್ಲಿ ಯಾರಾದರೂ ಬೆಳೆಯುತ್ತಿದ್ದರೆ ಅವಾರ ಕಾಲನ್ನು ಎಳೆಯುವರು ಜಾಸ್ತಿ ಹೀಗಾಗಿಯೇ ಅನೇಕ ಸಮಸ್ಯೆಗಳು ಕಂಡು ಬರುತ್ತದೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಇರುವುದನ್ನು ಜೊತೆಯಲ್ಲಿ ಇರುವವರು ಅಥವಾ ನಮ್ಮ ಹತ್ತಿರದವರು ಸಹಿಸಿಕೊಳ್ಳುವುದು ಇಲ್ಲ ಇದರಿಂದಾಗಿ ದೃಷ್ಟಿ ಕಂಡು ಬರುತ್ತದೆ

ನಮ್ಮ ಹತ್ತಿರದಲ್ಲಿ ಇದ್ದು ನಮ್ಮ ಚಲನ ವಲನವನ್ನು ಗಮನಿಸುತ್ತಾ ಇರುತ್ತಾರೆ ಹಾಗೆಯೇ ನಮ್ಮ ಹತ್ತಿರ ಹೋಗಳಿ ಮಾತನಾಡಿ ಹಿಂದಿನಿಂದ ಮೋಸ ಮಾಡುವ ಕಾರ್ಯವನ್ನು ಮಾಡುತ್ತಾರೆ ಅಥವಾ ಹೊಟ್ಟೆ ಕಿಚ್ಚಿನ ಸ್ವಭಾವವನ್ನು ಹೊಂದಿರುತ್ತಾರೆ ಸಣ್ಣ ಮಕ್ಕಳು ಸುಂದರವಾದ ಬಟ್ಟೆಯನ್ನು ತೊಟ್ಟರು ಸಹ ಕೆಲವರ ಕಣ್ಣಿನಿಂದ ದೃಷ್ಟಿ ಆಗುತ್ತದೆ ಹಣಕಾಸಿನ ವಿಷಯದಲ್ಲಿ ಅಥವಾ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದರು ಕೂಡ ಕೆಟ್ಟ ದೃಷ್ಟಿ ಕಂಡು ಬರುತ್ತದೆ ನಾವು ಈ ಲೇಖನದ ಮೂಲಕ ದೃಷ್ಟಿಯನ್ನು ತೆಗೆಯುವುದು ಹೇಗೆ ಎಂಬುವುದನ್ನು ತಿಳಿದುಕೊಳ್ಳೋಣ.

ತುಂಬಾ ಜನರಿಗೆ ದೃಷ್ಟಿಯಾಗಿರುತ್ತದೆ ಕೆಲವೊಬ್ಬರು ನೋಡಿದರೆ ದೃಷ್ಟಿ ಆಗುತ್ತದೆ ಕೆಲವರಿಗೆ ಜ್ವರ ಸಹ ಬಂದ ಹಾಗೆ ಅನುಭವ ಆಗುತ್ತದೆ ಸಮಾರಂಭಗಳಲ್ಲಿ ಚೆನ್ನಾಗಿ ರೆಡಿ ಆದರೂ ಸಹ ಕೆಲವೊಬ್ಬರು ಕಣ್ಣಿನಿಂದ ದೃಷ್ಟಿ ಆಗುತ್ತದೆ ಇದರಿಂದ ತುಂಬಾ ಸುಸ್ತು ಆಗುತ್ತದೆ ಮನೆಯಲ್ಲಿ ಯಾರು ಇಲ್ಲದೆ ಇದ್ದಾಗ ನಮಗೆ ನಾವೇ ದೃಷ್ಟಿಯನ್ನು ತೆಗೆಯಬೇಕು ಆಗ ಹಳದಿ ಬಣ್ಣದ ನಿಂಬೆ ಹಣ್ಣನ್ನು ತೆಗೆದುಕೊಳ್ಳಬೇಕು ಅದರಲ್ಲಿ ಜಾಸ್ತಿ ಕಪ್ಪು ಕಲೆಗಳು ಇರಬಾರದು ಹಾಗೆಯೇ ಉತ್ತರಾಭಿಮುಖವಾಗಿ ಕುಳಿತುಕೊಂಡು ಮಾಡಬೇಕು ದೇವರಕೊಣೆ ಹಾಗೂ ಶೌಚಾಲಯ ಬಿಟ್ಟು ಉಳಿದ ರೂಮ್ ಗಳಲ್ಲಿ ಮಾಡಬಹುದು

ಹಾಗೆಯೇ ಮಂಗಳವಾರ ಅಥವಾ ಶನಿವಾರ ಈ ತಂತ್ರವನ್ನು ಮಾಡಬೇಕು. ಲಿಂಬೆ ಹಣ್ಣನ್ನು ಮೂರು ಸಹ ತಲೆಯ ಮೇಲೆ ಎಡದಿಂದ ಬಲಕ್ಕೆ ಹಾಗೂ ಬಲದಿಂದ ಎಡಕ್ಕೆ ಮೂರು ಸಹ ತಿರುಗಿಸಬೇಕು ಹಾಗೆಯೇ ಲಿಂಬೆ ಹಣ್ಣನ್ನು ತೆಗೆದುಕೊಂಡು ಹೋಗು ಕಸ ಹಾಕುವ ಸ್ಥಳದಲ್ಲಿ ಎಸೆಯಬೇಕು ಹಾಗೆಯೇ ಎಸೆದು ಬಂದ ನಂತರ ಕೈಕಾಲು ಮುಖ ತೊಳೆದು ಮನೆಯ ಒಳಗೆ ಬರಬೇಕು ಈ ರೀತಿಯಾಗಿ ಮೂರು ದಿನ ಸತತವಾಗಿ ಮಾಡಬೇಕು ಇದರಿಂದ ನಕಾರಾತ್ಮಕ ಶಕ್ತಿ ನಿವಾರಣೆ ಆಗುತ್ತದೆ ಹಾಗೆಯೇ ಕಣ್ಣು ದೃಷ್ಟಿ ಸಹ ನಿವಾರಣೆ ಆಗುತ್ತದೆ .

ಮಂಗಳವಾರ ಅಥವಾ ಶನಿವಾರದಿಂದ ಸತತವಾಗಿ ಮೂರು ದಿನ ಮಾಡಬೇಕು ಹಾಗೆಯೇ ಇದನ್ನು ಮಾಡುವಾಗ ಮಂತ್ರಗಳ ಜಪವನ್ನು ಮಾಡಬಾರದು ಮನಸ್ಸನ್ನು ಕೇಂದ್ರೀಕರಿಸಿಕೊಂಡು ಮಾಡಬೇಕು ಕಣ್ಣು ಮುಚ್ಚಿಕೊಂಡು ಆಜ್ಞಾ ಚಕ್ರದ ಮೇಲೆ ಮನಸ್ಸನ್ನು ಇಟ್ಟು ಮಾಡಬೇಕು ಹಾಗೆಯೇ ಈ ಪ್ರಕ್ರಿಯೆಯನ್ನು ಮಾಡುವಾಗ ಬೇರೆ ಯಾರು ಸಹ ವೀಕ್ಷಣೆಯನ್ನು ಮಾಡಬಾರದು ಹಾಗೆಯೇ ನಮ್ಮ ಹಿರಿಯರು ಸರಳ ಉಪಾಯದ ಮೂಲಕ ಪರಿಹಾರವನ್ನು ಕಂಡುಕೊಳ್ಳುತ್ತಿದ್ದರು ಯಾವುದೇ ಕೆಲಸ ಕಾರ್ಯಗಳನ್ನು ಸುಲಭವಾಗಿ ಮಾಡುತಿದ್ದರು ಹಾಗೆಯೇ ಸನಾತನ ಧರ್ಮವನ್ನು ಉತ್ತಮವಾಗಿ ಪಾಲನೆ ಮಾಡುತಿದ್ದರು ಹಾಗೆಯೇ ಮನೆಯ ಮುಖ್ಯ ದ್ವಾರದ ಮೇಲೆ ಕೂತುಕೊಂಡು ದೃಷ್ಟಿಯನ್ನು ತೆಗೆಯುತ್ತಿದ್ದರು ಮಕ್ಕಳು ಹಾಗೂ ಪತಿ ಅತ್ತೆಹೀಗೆ ಮಾವ ಇಂತಹ ಹತ್ತಿರದವರಿಗೆ ದೃಷ್ಟಿ ಆಗಿದ್ದರೆ ಮನೆಯ ಮುಖ್ಯ ದ್ವಾರದ ಬಳಿ ದೃಷ್ಟಿಯನ್ನು ತೆಗೆಯಬೇಕು.

ಮಂಗಳವಾರ ಅಥವಾ ಶನಿವಾರದಂದು ದೃಷ್ಟಿಯನ್ನು ತೆಗೆಯಬೇಕು ಹಾಗೆಯೇ ಲಿಂಬೆಯನ್ನು ಮೂರು ಸಹ ಎಡದಿಂದ ಬಲಕ್ಕೆ ಹಾಕು ಮೂರು ಸಹ ಬಲದಿಂದ ಎಡಕ್ಕೆ ಮೂರು ಸಲ ತಿರುಗಿಸಬೇಕು ದೃಷ್ಟಿ ತೆಗೆಯುವವರಿಗೆ ಮುಖ ಮಾಡಿ ಕುಳಿತುಕೊಳ್ಳಬೇಕು ಮನೆಯ ಹೊಸ್ತಿಲ ಬಳಿ ಕುಳಿತುಕೊಂಡು ದೃಷ್ಟಿ ತೆಗೆದು ಕಳುಹಿಸಿದ ನಂತರ ಕಸ ಹಾಕುವ ಸ್ಥಳದಲ್ಲಿ ಅಂದರೆ ಮನೆಯ ಹೊರಗೆ ಲಿಂಬೆ ಹಣ್ಣನ್ನು ಹಾಕಬೇಕು ಕೈ ಕಾಲು ಮುಖ ತೊಳೆದು ಮನೆಯ ಒಳಗೆ ಬರಬೇಕು ದೃಷ್ಟಿ ಆಗುವುದು ಬೇರೆಯವರ ಜಲಸನಿಂದ ಕಂಡು ಬರುತ್ತದೆ ಹೀಗೆ ಒಬ್ಬರು ಚೆನ್ನಾಗಿ ಇರುವುದನ್ನು ಬೇರೆಯವರು ಸಹಿಸಿಕೊಳ್ಳುವುದು ಇಲ್ಲ ಹೀಗಾಗಿ ದೃಷ್ಟಿ ಕಂಡು ಬರುತ್ತದೆ ಇದರಿಂದ ಅನೇಕ ಅನೇಕ ಸಮಸ್ಯೆಗಳು ಕಂಡು ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: