WhatsApp Group Join Now
Telegram Group Join Now

ಶ್ರೀ ರಾಮನ ಜಪ ಮಾಡಿದರೆ ಆಂಜನೇಯನ ಅನುಗ್ರಹ ಕೂಡ ಸಿಗುತ್ತದೆ. ಹಾಗೆ ರಾಮ ನಾಮ ಹೇಳುವಾಗ ಇರುವಷ್ಟು ನೆಮ್ಮದಿ ಎಲ್ಲಿಯೂ ಇಲ್ಲ. ರಾಮ ನಾಮ ನೆನೆದು 1 ದರಿಂದ 5 ರವಾರೆಗು ಒಂದು ನಂಬರ್ ಅನ್ನು ಆಯ್ಕೆ ಮಾಡಿ. ಇದರ ಮೂಲಕ ನಿಮ್ಮ ಜೀವನದಲ್ಲಿ ಬರುವ ಒಳ್ಳೆಯ ಸಿಹಿ ಸುದ್ದಿ ಅಥವ ಒಳ್ಳೆಯ ಘಟನೆ ಬಗ್ಗೆ ತಿಳಿಯಬಹುದು.

ನಿಮ್ಮ ಆಯ್ಕೆ ಒಂದನೇ ನಂಬರ್ ಆಗಿದ್ದರೆ.
ನೀವು ಹೆಚ್ಚು ಸ್ವತಂತ್ರವಾಗಿ ಇರಲು ಇಚ್ಛಿಸುತ್ತೀರಿ. ನಿಮಗೆ ಇನ್ನೊಬ್ಬರ ಕೈ ಕೆಳಗೆ ಕೆಲಸ ಮಾಡುವುದು ಇಷ್ಟವಾಗುವುದಿಲ್ಲ. ಜೀವನದಲ್ಲಿ ಯಾವುದೇ ನಿರ್ಧಾರ ಕೈಗೊಂಡರು ತುಂಬ ಅಲೋಚನೆ ಮಾಡಿ ನಿರ್ಧಾರ ಮಾಡುತ್ತೀರಾ. ಅದರೆ ಸೂಕ್ಷ್ಮವಾದ ಯೋಜನೆಯಿಂದ ನಿಮ್ಮ ಗುರಿಯನ್ನು ತಲುಪಲು ಸಾಕಷ್ಟು ತಡವಾಗಬಹುದು. ನಿಮ್ಮ ಮಾತುಗಳಿಂದ ಜನರು ನಿಮ್ಮ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ನೀವು ನಿಮ್ಮ ಮೊದಲ ನೋಟದಲ್ಲಿ ಸಾಕಷ್ಟು ಜನರನ್ನು ಇಂಪ್ರೆಸ್ ಮಾಡುವಿರಿ. ನಿಮ್ಮ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟಿಗೆ ಬೆಳೆಯಬೇಕು ಎನ್ನುವ ಆಸೆಯನ್ನು ಇಟ್ಟುಕೊಂಡಿರುವಿರಿ ಇದಕ್ಕಾಗಿ ಸಾಕಷ್ಟು ಕಷ್ಟ ಕೂಡ ಪಡುತ್ತೀರಾ.

ನೀವು 2 ನಂಬರ್ ಅನ್ನು ಆಯ್ಕೆ ಮಾಡಿದ್ದರೆ.
ನಿಮ್ಮ ಮನಸ್ಸು ಹೆಚ್ಚು ಚಂಚಲವಾಗಿ ಇರುತ್ತದೆ. ನಿಮ್ಮ ಅಕ್ಕಪಕ್ಕ ಇರುವ ಜನರ ಬಗ್ಗೆ ನೀವು ತಲೆಕೆಡಿಸಿಕೊಳ್ಳುವುದಿಲ್ಲ. ನಿಮ್ಮ ಕೆಲಸದ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿರುತ್ತೀರ. ನಿಮಗೆ ಇನ್ನೊಬ್ಬರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುವುದು ಕೂಡ ಇಷ್ಟವಾಗುವುದಿಲ್ಲ. ನಿಮ್ಮದು ಬಹಳ ದೊಡ್ಡ ಮನಸ್ಸು ಆಗಿರುತ್ತದೆ ಹಾಗೂ ಇನ್ನೊಬ್ಬರ ಸಹಾಯಕ್ಕೆ ಸದಾ ಸಿದ್ದರಾಗಿ ಇರುತ್ತೀರ.ನೀವು ಎಲ್ಲರ ಮಾತನ್ನು ಕೇಳಿಸಿಕೊಳ್ಳುತ್ತೀರ. ಅದರೆ ನಿಮ್ಮ ಮನಸ್ಸಿಗೆ ಯಾವುದು ಒಳ್ಳೆಯದು ಅನಿಸುತ್ತದೆಯೋ ಅದನ್ನು ಮಾತ್ರ ಮಾಡುವಿರಿ.

ನಿಮ್ಮ ಆಯ್ಕೆ ಮೂರನೇ ನಂಬರ್ ಆಗಿದ್ದರೆ.
ನಿಮ್ಮ ಮನಸ್ಸು ಬಹಳ ಸ್ವಚ್ಛವಾಗಿ ಇರುತ್ತದೆ. ನೀವು ನೇರ ನುಡಿ ವ್ಯಕ್ತಿಗಳಾಗಿ ಇರುವಿರಿ. ನೀವು ಯಾವಗಲು ಸತ್ಯವನ್ನು ಹೇಳುವಿರಿ ಹಾಗೂ ಸತ್ಯವನ್ನು ನಂಬುವಿರಿ.
ನಿಮ್ಮ ನೇರ ನುಡಿ ಸ್ವಭಾವ ನಿಮ್ಮ ಸ್ನೇಹಿತರಿಗೆ ಇಷ್ಟ ಆಗುವುದಿಲ್ಲ. ನಿಮ್ಮ ಸ್ನೇಹಿತರ ಮೇಲೆ ಸಾಕಷ್ಟು ನಂಬಿಕೆ ಇರುತ್ತದೆ.

ನಿಮ್ಮ ಆಯ್ಕೆ ನಾಲ್ಕನೇ ನಂಬರ್ ಆಗಿದ್ದರೆ.
ನೀವು ಸದಾ ನಗುತ್ತಾ ಇರುವಿರಿ. ನಿಮಗೆ ಜಾಸ್ತಿ ಮಾತಾಡುವುದು ಇಷ್ಟ ಆಗುವುದಿಲ್ಲ. ನಿಮ್ಮ ಈ ಒಂದು ಸ್ವಭಾವದಿಂದ ಹೆಚ್ಚು ಜನರು ಅಕರ್ಷಿತರಾಗುತ್ತಾರೆ. ನೀವು ಎಷ್ಟೇ ನೋವು ಅನುಭಾವಿಸುತ್ತಿದ್ದರು ನಿಮ್ಮ ಮುಖದಲ್ಲಿ ಸದಾ ನಗು ಇರುತ್ತದೆ. ಇದರಿಂದ ನೀವು ಬಹಳ ಎತ್ತರಕ್ಕೆ ಬೆಳೆಯುವಿರಿ. ನೀವು ಯಾವುದೇ ಒಂದು ಕಠಿಣ ಗುರಿ ಇದ್ದರು ಸುಲಭವಾಗಿ ತಲುಪುವಿರಿ.

ಇನ್ನೂ ನೀವು ನಂಬರ್ ಐದು ಆಯ್ಕೆ ಮಾಡಿದ್ದರೆ.
ನೀವು ಬಹಳ ಉತ್ಸಾಹ ಜೀವಿಗಳು ಆಗಿರುವಿರಿ. ಯಾವುದೇ ಕೆಲಸವನ್ನು ಜೋಶ್ ನಲ್ಲಿ ಮಾಡುವಿರಿ. ನೀವು ಬಹಳ ಬುದ್ದಿವಂತರಾಗಿ ಇರುವಿರಿ. ನಿಮಗೆ ಯಾವುದೇ ಸಮಸ್ಯೆ ಬಂದರು ನೀವು ಆರಾಮವಾಗಿ   ಅದನ್ನು ಎದುರಿಸುವ ಸಾಮರ್ಥ್ಯ ಹೊಂದಿರುವಿರಿ. ಕನಸನ್ನು ಈಡೇರಿಸಿಕೊಳ್ಳಲು ಸಾಕಷ್ಟು ಕಷ್ಟವನ್ನು ಪಡುವಿರಿ. ಸಾಕಷ್ಟು ನೋವು ಕಷ್ಟ ಇದ್ದರು ಮುಖದಲ್ಲಿ ಒಂದು ಸಣ್ಣ ನಗು ಹೊಂದಿರಬೇಕು ಅದು ಆತ್ಮವಿಶ್ವಾಸದ ಪ್ರತಿಕ. ಮನಸ್ಸಿನಿಂದ ಎಲ್ಲರಿಗೂ ಒಳ್ಳೆಯದೆ ಬಯಸಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

    WhatsApp Group Join Now
    Telegram Group Join Now

    By

    Leave a Reply

    Your email address will not be published. Required fields are marked *

    error: Content is protected !!
    Footer code: