ಹನುಮಾನ್ ಗೆ ಈ 6 ರಾಶಿಯವರೆಂದರೆ ಬಲು ಇಷ್ಟ, ನಿಮ್ಮ ರಾಶಿ ಇದೆಯಾ? ತಿಳಿದುಕೊಳ್ಳಿ

0

ಶ್ರೀ ರಾಮಚಂದ್ರನ ಭಕ್ತ ಆಂಜನೇಯನನ್ನು ಆರಾಧಿಸುವುದರಿಂದ ಜೀವನದಲ್ಲಿ ಕಷ್ಟ ಬರುವುದಿಲ್ಲ. ಹನುಮಂತನ ಆಶೀರ್ವಾದ ಇದ್ದರೆ ಏನನ್ನಾದರೂ ಜಯಿಸಬಹುದು. ಹನುಮಂತನಿಗೆ ದ್ವಾದಶ ರಾಶಿಗಳಲ್ಲಿ ಆರು ರಾಶಿಗಳೆಂದರೆ ಪ್ರಿಯ. ಹಾಗಾದರೆ ಹನುಮಂತನಿಗೆ ಪ್ರಿಯವಾಗಿರುವ ರಾಶಿಗಳು ಯಾವುವು ಎಂಬುದನ್ನು ಸಂಪೂರ್ಣವಾಗಿ ಈ ಲೇಖನದಲ್ಲಿ ನೋಡೋಣ

ಹನುಮಂತನಿಗೆ ಆರು ರಾಶಿಯವರೆಂದರೆ ಬಹಳ ಇಷ್ಟ. ಹನುಮಂತನು ಕರುಣಾಮಯಿ ಕಷ್ಟ ಬಂದಾಗ ಒಮ್ಮೆ ನಾವು ಅವನನ್ನು ನೆನೆದರೆ ನಮ್ಮ ಕಷ್ಟಗಳು ಪರಿಹಾರ ಆಗುತ್ತದೆ. ಹನ್ನೆರಡು ರಾಶಿಗಳ ಮೇಲೆ ಹನುಮಂತನ ಕೃಪೆಯಿದೆ ಅದರಲ್ಲೂ ಈ ಮೂರು ರಾಶಿಗಳ ಮೇಲೆ ಹನುಮಂತನ ವಿಶೇಷ ಕೃಪೆಯಿದೆ. ಮನಸಾರೆ ನಾವು ಹನುಮಂತನನ್ನು ಪೂಜಿಸಿದರೆ ನಮ್ಮನ್ನು ಸದಾ ಕಾಪಾಡುತ್ತಾನೆ. ಯಾವುದೆ ತೊಂದರೆ ಬರದಂತೆ ನಮ್ಮನ್ನು ರಕ್ಷಣೆ ಮಾಡುತ್ತಾನೆ. ಹನುಮ ಎಂದರೆ ಶಕ್ತಿ, ಯಾವುದೆ ದುಷ್ಟ ಶಕ್ತಿ ನಮಗೆ ತೊಂದರೆ ಕೊಡುವುದಿಲ್ಲ. ಈ ಆರು ರಾಶಿಯವರಿಗೆ ಎಂತಹ ಕಷ್ಟ ಬಂದರು ಹನುಮಂತ ಕಾಪಾಡುತ್ತಾರೆ. ಮೇಷ ರಾಶಿಯವರ ಮೇಲೆ ಹನುಮಂತನ ಸಂಪೂರ್ಣ ಕೃಪೆಯಿದೆ. ಮೇಷ ರಾಶಿಯವರು ಯಾವುದೆ ಸಮಸ್ಯೆಯಲ್ಲಿ ಬಳಲುತ್ತಿದ್ದರೆ ತಕ್ಷಣ ಪರಿಹಾರ ಕೊಡುತ್ತಾನೆ.

ಮೇಷ ರಾಶಿಯವರು ಯಾವುದೆ ಸಂಕಷ್ಟದಲ್ಲಿ ಸಿಲುಕಿಕೊಂಡರೆ ಓಂ ಜೈ ಹನುಮ, ಓಂ ಹನುಮ ನಮಃ ಎಂಬ ಮಂತ್ರವನ್ನು ಪಠಿಸಬೇಕು. ಹನುಮಂತನಿಗೆ ಮೇಷ ರಾಶಿಯವರೆಂದರೆ ಪ್ರಿಯ ಯಾವುದೆ ಸಮಸ್ಯೆ ಬಂದರೂ ಹನುಮಂತ ಕಾಪಾಡುತ್ತಾನೆ. ಕುಂಭ ರಾಶಿಯವರೆಂದರೆ ಭಗವಾನ್ ಹನುಮಂತನಿಗೆ ಪ್ರಿಯ. ಕುಂಭ ರಾಶಿಯಲ್ಲಿ ಜನಿಸಿದವರು ಹನುಮಂತನ ಪವಾಡವನ್ನು ಅನುಭವಿಸುತ್ತಾರೆ. ವೃತ್ತಿಪರ ವಿಚಾರದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಸಂಪೂರ್ಣವಾಗಿ ಹನುಮನ ಆಶೀರ್ವಾದ ಕುಂಭ ರಾಶಿಯವರ ಮೇಲೆ ಇರುತ್ತದೆ. ಸದಾಕಾಲ ಅವಕಾಶಗಳನ್ನು ಪಡೆಯುತ್ತಾರೆ, ಹಣ ಗಳಿಸುತ್ತಾರೆ. ಕುಂಭ ರಾಶಿಯಲ್ಲಿ ಜನಿಸಿದವರು ಕೋಪದ ಸ್ವಭಾವವನ್ನು ಹೊಂದಿರುತ್ತಾರೆ, ಕುಂಭ ರಾಶಿಯ ಅಧಿಪತಿ ಶನಿ.

ಶನಿ ದೇವರ ಪ್ರಭಾವವನ್ನು ತಪ್ಪಿಸಿಕೊಳ್ಳಲು ಹನುಮಂತನನ್ನು ಆರಾಧಿಸಬೇಕು. ಕುಂಭ ರಾಶಿಯವರು ಭಗವಾನ್ ಹನುಮಂತನನ್ನು ಭಕ್ತಿಯಿಂದ ಪೂಜಿಸಿದರೆ ಹನುಮಂತನು ರಕ್ಷಣೆ ಮಾಡುತ್ತಾನೆ ಹಾಗೂ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾನೆ. ಸಿಂಹ ರಾಶಿಯವರೆಂದರೆ ಭಗವಾನ್ ಹನುಮಂತನಿಗೆ ಪ್ರಿಯ, ಕುಟುಂಬದಲ್ಲಿ ಯಾವಾಗಲೂ ಸಕಾರಾತ್ಮಕ ಪ್ರಭಾವ ಬೀರುವಂತೆ ಮಾಡುತ್ತಾನೆ. ಸಿಂಹ ರಾಶಿಯವರ ಮನೆಯಲ್ಲಿ ಸಂತೋಷ, ನೆಮ್ಮದಿ ನೆಲೆಸಬೇಕೆಂದರೆ ಹನುಮಂತನನ್ನು ಪೂಜಿಸಬೇಕು. ವೃಶ್ಚಿಕ ರಾಶಿಯವರೆಂದರೆ ಭಗವಂತ ಹನುಮಂತನಿಗೆ ಬಹಳ ಪ್ರಿಯ. ವೃಶ್ಚಿಕ ರಾಶಿಯವರ ಮೇಲೆ ಭಗವಾನ್ ಹನುಮಂತನ ವಿಶೇಷ ಆಶೀರ್ವಾದ ಇರುತ್ತದೆ. ಉದ್ಯೋಗ ರಂಗದಲ್ಲಿ ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ವೃಶ್ಚಿಕ ರಾಶಿಯವರ ಮೇಲೆ ಭಗವಾನ್ ಹನುಮಂತನ ಆಶೀರ್ವಾದ ಇರುತ್ತದೆ. ಕಟಕ ರಾಶಿಯವರಿಗೆ ಹನುಮಂತ ವಿಶೇಷ ಆಶೀರ್ವಾದ ಕೊಡುತ್ತಾನೆ. ಕಟಕ ರಾಶಿಯ ನಿರುದ್ಯೋಗಿಗಳಿಗೆ ಹನುಮನ ಆಶೀರ್ವಾದದಿಂದ ಉದ್ಯೋಗ ಸಿಗುತ್ತದೆ. ರಾಜಕಾರಣಿಗಳ ಪ್ರತಿಷ್ಠೆ ಹೆಚ್ಚಾಗುತ್ತದೆ. ಎದುರಾಳಿಗಳ ಮುಂದೆ ತಾಳ್ಮೆಯಿಂದಿರಬೇಕು, ಕಟಕ ರಾಶಿಯವರು ಕಷ್ಟದ ಸಮಯದಲ್ಲಿ ಭಗವಂತ ಹನುಮನ ಆಶೀರ್ವಾದದಿಂದ ಒಳ್ಳೆಯ ಜೀವನ ನಡೆಸುತ್ತಾರೆ. ಹನುಮಾನ್ ಚಾಲೀಸಾವನ್ನು ಓದಬೇಕು ಆಗ ಹನುಮಂತ ಒಳ್ಳೆಯದನ್ನು ಮಾಡುತ್ತಾನೆ. ಮಕರ ರಾಶಿಯವರಿಗೆ ಭಗವಾನ್ ಹನುಮಂತನ ಸಂಪೂರ್ಣ ದಯೆ ಇದೆ. ಹನುಮಂತನ ಆಶೀರ್ವಾದದಿಂದ ವ್ಯಾಪಾರ ಕ್ಷೇತ್ರದಲ್ಲಿ ವಿಶೇಷ ಲಾಭ ಪಡುತ್ತಾರೆ. ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗುತ್ತದೆ. ಹೆಚ್ಚಿನ ಧೈರ್ಯವನ್ನು ಹನುಮಂತ ತುಂಬುತ್ತಾನೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: