ರಸ್ತೆಯಲ್ಲಿ ಹಣ ಸಿಕ್ಕಾಗ ನೋಡಿ ಸುಮ್ಮನೆ ಹೋಗಬೇಡಿ ಯಾಕೆಂದರೆ..

0

ಅದೃಷ್ಟ ಎನ್ನುವುದು ಎಂದು ಯಾವಾಗ ಬರುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ ಹಾಗೆಯೇ ದುಡ್ಡಿನ ಅಧಿದೇವತೆಯಾದ ಮಾತೇ ಲಕ್ಷ್ಮೀ ದೇವಿಯ ಕೃಪೆ ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯ ಆಗುತ್ತದೆ ರಸ್ತೆ ಎಂದ ಮೇಲೆ ಎಲ್ಲರೂ ಸಂಚಾರ ಮಾಡುತ್ತಾರೆ ಆದರೆ ಕೆಲವೊಮ್ಮೆ ಹಣ ಸಿಗುವುದು ಸರ್ವೇ ಸಾಮಾನ್ಯವಾಗಿದೆ ಅಷ್ಟೇ ಅಲ್ಲದೆ ರಸ್ತೆಯಲ್ಲಿ ಹಣ ಸಿಗುವುದಕ್ಕೆ ಸಹ ಅದೃಷ್ಟ ಇರಬೇಕು ಹಾಗಾಗಿ ಎಲ್ಲರಿಗೂ ಸಹ ಹಣ ಸಿಗುವುದಿಲ್ಲ ತುಂಬಾ ಜನರು ರಸ್ತೆಯಲ್ಲಿ ಬಿದ್ದಿರುವ ಹಣವನ್ನು ತೆಗೆದುಕೊಳ್ಳಲು ತುಂಬಾ ಯೋಚನೆ ಮಾಡುತ್ತಾರೆ ಆದರೆ ದಾರಿಯಲ್ಲಿ ಸಿಕ್ಕಿರುವ ಹಣವೂ ಅದೃಷ್ಟವನ್ನು ತಂದು ಕೊಡುತ್ತದೆ ಇದರಿಂದ ಜೀವನದ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ.

ಅಷ್ಟೇ ಅಲ್ಲದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಆಕಸ್ಮಿಕವಾಗಿ ಸಿಕ್ಕ ಹಣವೂ ಅದೃಷ್ಟದ ಸುರಿಮಳೆಯನ್ನು ತಂದು ಕೊಡುತ್ತದೆ ಹಾಗೆಯೇ ದಾರಿಯಲ್ಲಿ ಎಲ್ಲ ದಿನವೂ ಸಿಗುವುದಿಲ್ಲ ಹಾಗೆಯೇ ಆಕಸ್ಮಿಕವಾಗಿ ಸಿಗುತ್ತದೆ ನಿರೀಕ್ಷೆಯನ್ನು ಮಾಡದೆ ಇದ್ದಾಗ ಸಿಗುವುದರಿಂದ ಈ ಹಣವೂ ತುಂಬಾ ಅದೃಷ್ಟದಾಯಕವಾಗಿ ಇರುತ್ತದೆ ಎಲ್ಲದಕ್ಕೂ ಸಹ ಮಾತೆ ಲಕ್ಷ್ಮೀ ದೇವಿಯ ಕೃಪೆ ಇದ್ದಾಗ ಮಾತ್ರ ಇವೆಲ್ಲವೂ ಸಾಧ್ಯ ಆಗುತ್ತದೆ ಹಾಗೂ ಈ ಲೇಖನದ ಮೂಲಕ ರಸ್ತೆಯಲ್ಲಿ ಸಿಕ್ಕ ಹಣವೂ ಅದೃಷ್ಟ ತಂದು ಕೊಡುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ರಸ್ತೆಯಲ್ಲಿ ಒಂದುವೇಳೆ ನಾಣ್ಯ ಅಥವಾ ಹಣ ಸಿಕ್ಕಾಗ ನೋಡಿ ನೋಡದೆಯೇ ಹೋದರೆ ಘೋರ ಕಷ್ಟಗಳು ಬೆನ್ನುತ್ತದೆ ರಸ್ತೆಯಲ್ಲಿ ಹೋಗುವಾಗ ಕೆಲವೊಮ್ಮೆ ನಾಣ್ಯ ಹಾಗೂ ಹಣ ಸಿಗುವುದು ಸಾಮಾನ್ಯವಾಗಿದೆ ಜೋತಿಷ್ಯ ಶಾಸ್ತ್ರದ ಪ್ರಕಾರ ದಾರಿಯಲ್ಲಿ ಸಿಕ್ಕ ದುಡ್ಡು ಭವಿಷ್ಯದ ಸೂಚನೆಯನ್ನು ತಿಳಿಸುತ್ತದೆ ಹಾಗಾಗಿ ದಾರಿಯಲ್ಲಿ ಹಣ ಸಿಕ್ಕರೆ ತೆಗೆದುಕೊಳ್ಳಬೇಕು ನಮ್ಮನ್ನು ರಕ್ಷಣೆ ಮಾಡುವ ಪವಿತ್ರ ಆತ್ಮಗಳು ಪೂರ್ವಜರು ಮಾತೆ ಲಕ್ಷ್ಮಿಯು ಸೂಚನೆಯನ್ನು ಕೊಡುವುದಕ್ಕೆಕೊಸ್ಕರ ಹೋಗುವ ದಾರಿಯಲ್ಲಿ ಹಣ ಸಿಗುವಂತೆ ಮಾಡುತ್ತಾರೆ ದಾರಿಯಲ್ಲಿ ಹೋಗುವಾಗ ಆಕಸ್ಮಿಕವಾಗಿ ಹಣ ಸಿಕ್ಕರೆ ದೇವರು ಜೊತೆಯಲ್ಲಿ ಇದ್ದಾನೆ ಎನ್ನುವುದನ್ನು ತಿಳಿಸುತ್ತದೆ

ಹಾಗೆಯೇ ಯಾವುದೇ ಕೆಲಸ ಮಾಡಿದರು ಸಹ ಯಶಸ್ಸು ಸಿಗುತ್ತದೆ ದಾರಿಯಲ್ಲಿ ಹೋಗುವಾಗ ಹಣ ಸಿಕ್ಕರೆ ಭವಿಷ್ಯದಲ್ಲಿ ಶುಭ ಸುದ್ದಿ ಲಭಿಸುತ್ತದೆ ಎನ್ನುವ ಸಂಕೇತವಾಗಿ ಇರುತ್ತದೆ ಅಷ್ಟೇ ಅಲ್ಲದೆ ದಾರಿಯಲ್ಲಿ ಸಿಕ್ಕ ನಾಣ್ಯ ಅಥವಾ ಹಣವೂ ಮುಂದಿನ ದಿನಗಳಲ್ಲಿ ಹೊಸ ಕಾರ್ಯವನ್ನು ಆರಂಭಿಸುತ್ತಿರಿ ಎನ್ನುವುದನ್ನು ತಿಳಿಸುತ್ತದೆ ಹಾಗೆಯೇ ಉದ್ಯೋಗದಲ್ಲಿ ಬಡ್ತಿ ಸಿಗುವ ಸೂಚನೆಯನ್ನು ತಿಳಿಸುತ್ತದೆ ಮತ್ತು ಯಶಸ್ಸು ಸಂಪತ್ತು ಸಿಗುವ ಸೂಚನೆಯನ್ನೂ ತಿಳಿಸುತ್ತದೆ

ಬೆಳಗಿನ ಸಮಯದಲ್ಲಿ ರಸ್ತೆಯಲ್ಲಿ ಹಣ ಸಿಕ್ಕರೆ ಅದು ಶುಭ ಸಂಕೇತವಾಗಿದೆ ಇದರಿಂದ ವ್ಯಕ್ತಿಯ ಜೀವನದಲ್ಲಿ ಏಳಿಗೆ ಕಂಡು ಬರುತ್ತದೆ ಕೆಲವೊಮ್ಮೆ ಪರ್ಸ್ ಹಾಗೂ ಹೆಚ್ಚಿನ ಮೌಲ್ಯದ ಹಣ ಸಿಗುತ್ತದೆ ಹಾಗೆಯೇ ಆ ಹಣ ಯಾರಿಗೆ ಸಲ್ಲಬೇಕಾದದ್ದು ಎಂದು ತಿಳಿದುಕೊಳ್ಳಬೇಕು ತಿಳಿಯದಿದಲ್ಲಿ ಹಣದ ಒಂದು ಭಾಗವನ್ನು ಬಡವರಿಗೆ ಹಾಗೂ ಮತ್ತೊಂದು ಭಾಗವನ್ನು ಧಾರ್ಮಿಕ ಕಾರ್ಯಗಳಿಗೆ ಬಳಸಬೇಕು ಉಳಿದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಹಾಗೆಯೇ ಉಳಿದ ಹಣವನ್ನು ಇಟ್ಟುಕೊಳ್ಳುವ ಮುನ್ನ ಅದಕ್ಕೆ ಪರಿಹಾರ ಕ್ರಮವನ್ನು ಅನುಸರಿಸಬೇಕು.

ನಾಣ್ಯಗಳ ಜೊತೆಗೆ ಎಲೆ ಅಡಿಕೆ ಮೆಣಸಿನಕಾಯಿ ಅರಿಶಿನ ಕುಂಕುಮ ಲಿಂಬೆ ಹಣ್ಣು ಇದ್ದರೆ ಆ ಹಣವನ್ನು ಮುಟ್ಟಬಾರದು ಬರೀ ನಾಣ್ಯ ಮಾತ್ರ ಇದ್ದಾಗ ಅದನ್ನು ತೆಗೆದುಕೊಳ್ಳಬೇಕು ಹೊಸ ಬಿಸ್ನೆಸ್ ಅಥವಾ ವ್ಯಾಪಾರ ಮಾಡುವಾಗ ರಸ್ತೆಯಲ್ಲಿ ಹಣ ಸಿಕ್ಕರೆ ತುಂಬಾ ಒಳ್ಳೆಯದು ಹೀಗೆ ಸಿಗುವ ಹಣವನ್ನು ಪೂರ್ವಜರ ಆಶೀರ್ವಾದ ಎಂದು ಕರೆಯಲಾಗುತ್ತದೆ ಆಕಸ್ಮಿಕವಾಗಿ ಸಿಕ್ಕ ಹಣವನ್ನು ಬೇರೆಯವರಿಗೆ ಯಾವುದೇ ಕಾರಣಕ್ಕೂ ಸಹ ಕೊಡಬಾರದು ಪ್ರತಿನಿತ್ಯ ಯಾರಿಗೂ ಸಹ ಹಣ ಸಿಗುವುದಿಲ್ಲ ಹಣ ಸಿಗುವುದು ಸಹ ಆಕಸ್ಮಿಕವಾಗಿ ಸಿಗುತ್ತದೆ

ಆಕಸ್ಮಿಕವಾಗಿ ಸಿಗುವ ನಾಣ್ಯಕ್ಕೆ ವಿಶೇಷವಾದ ಶಕ್ತಿ ಇರುತ್ತದೆ ಸಿಕ್ಕ ನಾಣ್ಯವನ್ನು ಲಕ್ಷ್ಮೀ ದೇವಿಗೆ ಸಂಕಲ್ಪ ಮಾಡಿಕೊಂಡು ನಾಣ್ಯವನ್ನು ಮನೆಗೆ ತೆಗೆದುಕೊಂಡು ಬಂದು ನಾಣ್ಯವನ್ನು ತೊಳೆದು ನೀವು ಸಹ ಸ್ನಾನ ಮಾಡಬೇಕು ನಂತರದಲ್ಲಿ ದೇವರ ಕೋಣೆಯಲ್ಲಿ ಒಂದು ಬಟ್ಟಲಲ್ಲಿ ಅಕ್ಕಿಯನ್ನು ತುಂಬಿ ಇಡಬೇಕು ಸಿಕ್ಕ ನಾಣ್ಯವನ್ನು ಅರಿಶಿಣದ ನಾಣ್ಯದಿಂದ ತೊಳೆದು ಅಕ್ಕಿಯ ಮೇಲೆ ನಾಣ್ಯವನ್ನು ಇಟ್ಟು ಅದಕ್ಕೆ ಅರಿಶಿನ ಕುಂಕುಮವನ್ನು ಹಚ್ಚಿ ಪೂಜೆಯನ್ನು ಮಾಡಬೇಕು ಶಾಶ್ವತವಾಗಿ ಹಣ ಇಡುವ ಜಾಗದಲ್ಲಿ ಸಿಕ್ಕ ನಾಣ್ಯವನ್ನು ಇಡಬೇಕು

ಪ್ರತಿದಿನ ಪೂಜೆ ಮಾಡುವಾಗ ನಾಣ್ಯಕ್ಕೆ ಸಹ ಮಾಡಬೇಕು ಹೀಗೆ ಮಾಡುವುದರಿಂದ ಹಣಕಾಸಿನ ಸಮಸ್ಯೆ ನಿವಾರಣೆ ಆಗುತ್ತದೆ ಆ ನಾಣ್ಯದ ಮೂಲಕ ತಾಯಿ ಮಹಾಲಕ್ಷ್ಮಿ ಮನೆಗೆ ಬರುತ್ತಾಳೆ ಹೀಗೆ ರಸ್ತೆಯಲ್ಲಿ ಎಲ್ಲರಿಗೂ ಸಹ ಹಣ ಸಿಗುವುದಿಲ್ಲ ಹಾಗೆಯೇ ಅದೃಷ್ಟ ಇದ್ದವರಿಗೆ ಮಾತ್ರ ಹಣ ಸಿಗುತ್ತದೆ ಹಾಗೆಯೇ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ಸಕಲ ಕಷ್ಟಗಳು ದೂರವಾಗುತ್ತದೆ .

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: