ಇಂದಿನಿಂದ ಇನ್ನೂ 12 ವರ್ಷಗಳವರೆಗೆ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಇವರು ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ

0

Kannada Astrology October 25: ಅಕ್ಟೋಬರ್ 20ರ ನಂತರ ಈ ರಾಶಿಗಳು ತುಂಬಾ ಅದೃಷ್ಟವನ್ನು ಪಡೆಯಲಿದೆ. ಇಂದಿನಿಂದ ಸುಮಾರು 12 ವರ್ಷಗಳ ಕಾಲ ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಇವರು ಮಾಡುವ ಕೆಲಸದಲ್ಲಿ ಯಶಸ್ಸು ಸಂಸಾರದಲ್ಲಿ ನೆಮ್ಮದಿ ಕುಟುಂಬ ಜೀವನದಲ್ಲಿ ಸಾಮರಸ್ಯವು ಉಂಟಾಗಲಿದೆ. ಹಾಗಾದರೆ ಈ ರಾಶಿಗಳು ಯಾವವು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಿಮಗೆ ರಾಜಯೋಗ ಪ್ರಾರಂಭವಾಗುತ್ತದೆ ಅಂತ ಹೇಳಬಹುದು ನೀವು ಯಾವುದೇ ಕೆಲಸವನ್ನು ಮಾಡಿದರು ಕೂಡ ಅದರಲ್ಲಿ ಯಶಸ್ಸನ್ನು ಕಾಣುತ್ತೀರಿ. ಹಾಗೂ ನಿಮ್ಮ ವೃತ್ತಿ ಜೀವನದಲ್ಲಿ ನಿಮಗೆ ಬಡ್ತಿ ದೊರೆಯುವ ಸಾಧ್ಯತೆ ಇದೆ ಹಾಗೆ ನಿಮ್ಮ ಸ್ಯಾಲರಿಯಲ್ಲೂ ಕೂಡ ಹೆಚ್ಚಳವನ್ನು ಕಾಣಬಹುದು. ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ ಇಷ್ಟು ದಿನ ನೀವು ಕಷ್ಟಪಟ್ಟಿದ್ದು ಸಾಕು ಇನ್ನು ಮೇಲೆ ನಿಮಗೆ ನೀವು ಕಷ್ಟ ಪಟ್ಟ ದುಪ್ಪಟ್ಟು ಸಂತೋಷವನ್ನು ಹೊಂದಬಹುದು.

ಹೊರಗಡೆ ಸ್ನೇಹಿತರಿಂದ ಬೆಂಬಲ ಸಿಗುತ್ತದೆ ನಿಮ್ಮ ಕಚೇರಿಯಲ್ಲಿ ನಿಮ್ಮ ಗೌರವ ಹೆಚ್ಚಲಿದೆ. ನಿಮಗೆ ಹೆಚ್ಚಿನ ಹುದ್ದೆ ದೊರೆಯುತ್ತದೆ ಪ್ರಯತ್ನಿಸುತ್ತಿದ್ದರೆ ನಿಮಗೆ ಉಳಿತಾಗುವಂತ ಇನ್ನು ಹೆಚ್ಚಿನ ಆರ್ಥಿಕ ಸೌಲಭ್ಯವನ್ನು ನೀಡುವ ಕೆಲಸವೂ ದೊರೆಯುತ್ತದೆ. ಕುಟುಂಬದಲ್ಲಿ ಹೆಚ್ಚಿನ ಸಂತೋಷವನ್ನು ಕಾಣುತ್ತೀರಿ. ಕಲಹಗಳು ಮನಸ್ತಾಪಗಳೆಲ್ಲವೂ ಮಾಯವಾಗುತ್ತವೆ.

ಯಾವುದೇ ರೀತಿಯ ವ್ಯಾಪಾರ ವ್ಯವಹಾರವನ್ನು ಮಾಡುತ್ತಿದ್ದರೆ ಅದರಲ್ಲಿ ನೀವು ಲಾಭವನ್ನು ಕಾಣುತ್ತೀರಿ. ಒಂದು ವೇಳೆ ವಿದೇಶ ಪ್ರಯಾಣವನ್ನು ಪ್ರಯತ್ನಿಸುತ್ತಿದ್ದರೆ ಅದು ಸಹ ನಿಮಗೆ ಈಡೇರುತ್ತದೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುವಂತಹ ಒಂದು ಸಮಯ ಅಂತಾನೆ ಹೇಳಬಹುದು ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿಯನ್ನು ವಹಿಸಿ ಆರೋಗ್ಯ ಚೆನ್ನಾಗಿದ್ದರೇನೇ ಎಲ್ಲವನ್ನು ಮಾಡಲು ಸಾಧ್ಯ.

ಆರೋಗ್ಯವೇ ಭಾಗ್ಯ ಎನ್ನುವಂತೆ ಆರೋಗ್ಯ ಬಂದಿದ್ದರೆ ಎಲ್ಲವನ್ನು ನಾವು ಪಡೆಯಬಹುದು. ಆರೋಗ್ಯದ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ ಎಲ್ಲವೂ ತಾನಾಗೇ ಸರಿಯಾಗುತ್ತೆ. ನಿಮ್ಮ ಜೀವನ ಸಂಗಾತಿಯು ನಿಮ್ಮಿಷ್ಟದಂತೆ ಇರುತ್ತಾಳೆ. ಹಾಗಾದರೆ ಈ ರಾಶಿಗಳು ಯಾವುದು ಅಂತ ನೋಡೋಣ. ಮೇಷ ರಾಶಿ, ತುಲಾ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ, ರಾಶಿ ಮತ್ತು ಮೀನ ರಾಶಿ. ಇದರಲ್ಲಿ ನಿಮ್ಮ ರಾಶಿಯು ಇದೆಯಾ ಅಂತ ತಿಳಿದುಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: