2024 ರಲ್ಲಿ ನಿಮ್ಮ ಅಸೆ ಈಡೇರುತ್ತ? ಇದರಲ್ಲಿ ಒಂದು ಸಂಖ್ಯೆ ಆಯ್ಕೆ ಮಾಡಿ

0

ಪ್ರತಿ ಹೊಸ ವರ್ಷದ ರೆಸಲ್ಯೂಶನ್ ಬೇರೆ ಬೇರೆ ಇರುತ್ತದೆ. ಕೆಲವು ಈ ವರ್ಷ ನೆರವೇರದ ಆಸೆಗಳು ಮುಂದಿನ ವರ್ಷಕ್ಕೆ ಹೋಗುತ್ತದೆ. 2024ರಲ್ಲಿ ಆಸೆಗಳು ಈಡೇರುತ್ತದೆ ಇಲ್ಲ ಎನ್ನುವುದರ ಬಗ್ಗೆ 1-5 ಸಂಖ್ಯೆ ಆಯ್ಕೆ ಮಾಡುವ ಮೂಲಕ ತಿಳಿಯೋಣ.

ಮೊದಲು ದೇವರ ಬಳಿ ಪ್ರಾರ್ಥನೆ ಮಾಡಿ ನಿಮ್ಮ ಆಸೆಯನ್ನು ಅವರ ಬಳಿ ಹೇಳಿಕೊಂಡು 1-5 ಸಂಖ್ಯೆಯಲ್ಲಿ ಒಂದನ್ನು ಆಯ್ಕೆ ಮಾಡಬೇಕು, ಬೇಕಿದ್ದರೆ ಎರಡು ಸಂಖ್ಯೆಯನ್ನು ಆಯ್ಕೆ ಮಾಡಬಹುದು. ನಿಮ್ಮ ಆಯ್ಕೆ ಸಂಖ್ಯೆಗಳ ಬಗ್ಗೆ ವಿವರವಾಗಿ ನೋಡೋಣ :

೧ ಈ ಸಂಖ್ಯೆ ಆಯ್ಕೆ ಮಾಡಿರುವ ಜನರು ಹೆಚ್ಚು ಸಕರಾತ್ಮಕವಾಗಿ ಇರುವರು ಮತ್ತು ಅವರು ಅಂದುಕೊಂಡ ಕೆಲಸ ನೆರವೇರುತ್ತದೆ. ಅದರಲ್ಲಿ ಇಲ್ಲಿ ಯಾವ ವಿಚಾರದ ಬಗ್ಗೆ ನೀವು ಯೋಚನೆ ಮಾಡಿದ್ದರು ಅದಕ್ಕೆ, ಎರಡು ಮುಖ ಇರುತ್ತದೆ. ಒಂದು ಸಕಾರಾತ್ಮಕ ಇನ್ನೊಂದು ನಕಾರಾತ್ಮಕ ಒಂದೇ ನಾಣ್ಯದ ಎರಡು ಮುಖಗಳು. ನೀವು ಬಯಸಿದ್ದು ಸಿಗುತ್ತದೆ ಅದರ ಜೊತೆಗೆ ಋಣಾತ್ಮಕ ಅಂಶಗಳು ನಿಮ್ಮ ಬಳಿ ಬಂದು ಸೇರುತ್ತವೆ. ಅದರಿಂದ ಕೆಟ್ಟ ವಿಚಾರಗಳಿಂದ ದೂರ ಉಳಿಯಬೇಕು.

2- 2024ರಲ್ಲಿ ಈ ಸಂಖ್ಯೆ ಆಯ್ಕೆ ಮಾಡಿರುವ ಜನರ ಆಸೆ ಆಕಾಂಕ್ಷೆಗಳು ನೆರವೇರುತ್ತವೆ. ನೀವು ಯೋಚಿಸಿದ ವಿಚಾರಗಳು ನಿಮ್ಮನ್ನು ಸಮೀಪಿಸುತ್ತಿದೆ. ಒಂದು ತಿಂಗಳಿನ ಒಳಗೆ ನಿಮ್ಮ ಆಸೆ ಆಕಾಂಕ್ಷೆಗಳು ನೆರವೇರುತ್ತವೆ. ಈ ವಿಚಾರಗಳು ನೆಮ್ಮದಿ ಹಾಗೂ ಪ್ರೀತಿಯನ್ನು ನೀಡುತ್ತದೆ. ಶಾಂತಿ ಬಂದು ನೆಲೆಯುರುತ್ತದೆ. ಯಾವುದಾದರೂ ವಿಚಾರದ ಬಗ್ಗೆ ಚಿಂತೆ ಕಾಡುತ್ತಿದ್ದರೆ ಅದರಿಂದ, ಬೇರೆಯವರಿಗೆ ಕೆಟ್ಟ ಪ್ರಭಾವ ಬೀರುವ ಸಾಧ್ಯತೆ ಇಲ್ಲ.

3 ನಿಮ್ಮ ಆಸೆ 2024ರಲ್ಲಿ ಖಂಡಿತ ನೆರವೇರುತ್ತದೆ. ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಈ ವರ್ಷದ ಕೊನೆಯಲ್ಲಿ ನಿಮ್ಮ ಅಸೆ ಪಕ್ಕ ಈಡೇರುತ್ತದೆ. ಕಡಿಮೆ ಸಮಯದಲ್ಲಿ ಕನಸು ನನಸಾಗುವ ಆಗಿದ್ದರೆ ಅದು 1 ಇಲ್ಲ 2 ತಿಂಗಳ ಅವಧಿಯ ನಂತರ ಆಗುತ್ತದೆ. ನೀವು ಯೋಚಿಸಿದ ಆಸೆಯ ಬಗ್ಗೆ ಧನಾತ್ಮಕವಾಗಿ ಇರುವ ಕಾರಣ ಅದು ಈ ವರ್ಷದ ಕೊನೆಯಲ್ಲಿ ಖಂಡಿತ ನೆರವೇರುತ್ತದೆ.

4 ಈ ಸಂಖ್ಯೆ ಆಯ್ಕೆ ಮಾಡಿರುವ ಜನರಿಗೆ ಪ್ರಸ್ತುತ ಸಮಯ ಸರಿಯಾಗಿ ಇಲ್ಲ. ಆದರೆ ನಿಮ್ಮ ಆಸೆ 7 ತಿಂಗಳ ಒಳಗೆ ನೆರವೇರುವ ಸಾಧ್ಯತೆ ಇದೆ. ಇಲ್ಲ ಈ ವರ್ಷದ ಕೊನೆಯಲ್ಲಿ ಈಡೇರುತ್ತದೆ. ನಿಮ್ಮ ಆಸೆಯನ್ನು ಬೇರೆ ಜನರ ಜೊತೆ ಚರ್ಚೆ ಮಾಡಿದರೆ ಕೆಲವರು ಋಣಾತ್ಮಕ ವಿಮರ್ಶೆ ಕೊಟ್ಟರೆ, ಇನ್ನು ಕೆಲವರು ಸಕಾರಾತ್ಮಕ ವಿಮರ್ಶೆ ಕೊಡುವರು ಅದರಿಂದ ನಿಮ್ಮ ಮನಸು ಡೋಲಾಯಮಾನ ಸ್ಥಿತಿಯಲ್ಲಿ ಇರುವ ಸಾಧ್ಯತೆ ಇದೆ.

5 ಈ ಸಂಖ್ಯೆ ಆಯ್ಕೆ ಮಾಡಿದ ಜನರು ಹಲವು ಆಸೆಗಳನ್ನು ಇಟ್ಟುಕೊಂಡಿದ್ದು ಎಲ್ಲಾ ಕನಸುಗಳು ನೆರವೇರುತ್ತವೆ. ಹಣ, ಕೆಲಸ, ವಿವಾಹ,  ಪ್ರೀತಿ. ಎಲ್ಲಾ ವಿಷಯದ ಕಡೆ ಗಮನ ಕೊಟ್ಟರೆ ಸಿಗುವುದು ಮಿಶ್ರ ಪ್ರತಿಫಲ. ಅದರಿಂದ ಒಂದು ವಿಷಯವನ್ನು ಚೆನ್ನಾಗಿ ವಿಚಾರ ಮಾಡಿ ನಿರ್ಧಾರ ಕೈಗೊಂಡರೆ ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: