ಆಗಸ್ಟ್ 31 ಗುರುವಾರ ಭಯಂಕರ ಹುಣ್ಣಿಮೆ ಇದೆ 7 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಶುರು ಗುರುಬಲ ಪ್ರಾಪ್ತಿ ಶುಕ್ರದೆಸೆ

0

Kannada Astrology For 31 august ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇದೆ ಆಗಸ್ಟ್ 31 ತಾರೀಖು ಭಯಂಕರವಾದ ಒಂದು ಶುಕ್ರವಾರ.ಈ ಒಂದು ತಿಂಗಳ ವಿಶೇಷವಾಗಿತ್ತು ಮತ್ತು ಬಹಳ ಶಕ್ತಿಶಾಲಿಯಾಗಿದೆ. ಈ ಕೆಲವೊಂದು ರಾಶಿಗಳಿಗೆ ಸಾಯಿಬಾಬನ ಸಂಪೂರ್ಣ ಕೃಪೆ ನಿಮಗೆ ಸಿಕ್ಕಿದೆ. ಹೌದು ಯಾವ ರಾಶಿಗಳಿಗೆ ಯಾವ ಸಿಗುತ್ತೆ ಎಂಬುದು ತಿಳಿದುಕೊಳ್ಳೋಣ. ನಿಮಗೆ ಸಂತೋಷದ ವಾತಾವರಣಗಳು ಸೃಷ್ಟಿಯಾಗುತ್ತಿದ್ದು,ದುಡ್ಡಿನ ಸುರಿಮಳೆ ಹೆಚ್ಚಾಗಿದ್ದರಿಂದ ಶ್ರೀಮಂತರಾಗುವ ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತೆ.

ನೀವು ಯಾವುದೇ ಕೆಲಸ ಕಾರ್ಯವನ್ನು ಮಾಡುವಾಗ ತುಂಬಾ ಶ್ರಮವಹಿಸಿ ಮಾಡಬೇಕು.ಕೆಲ್ಸ ಕಾರ್ಯವನ್ನು ಎಂದಿಗೂ ಸಹ ಮುಂದೂಡ ಬೇಡಿ. ನೀವು ಅದರಿಂದ ನಿಮಗೆ ತುಂಬಾ ನಷ್ಟವಾಗುವ ಸಾಧ್ಯತೆ ಇರುತ್ತೆ. ಏನು ಕೆಲಸ ಮಾಡುವ ಸ್ಥಳದಲ್ಲಿ ತುಂಬಾ ಚುರುಕಾಗಿ ಕೆಲಸ ಮಾಡಿ. ಮುಖ್ಯವಾಗಿ ನಿಮ್ಮ ಹಳೆಯ ಸ್ನೇಹಿತರನ್ನು ಭೇಟಿ ಮಾಡುವ ಅವಕಾಶಗಳು ಬರುತ್ತಿವೆ ಮತ್ತು ಹಳೆಯ ಸ್ನೇಹಿತರನ್ನು ಭೇಟಿ ಮಾಡುವುದು ತುಂಬಾನೇ ಮುಖ್ಯವಾಗುತ್ತೆ. ನಿಮ್ಮ ಜೀವನ ದಲ್ಲಿ ಸಾಕಷ್ಟು ರೀತಿಯ ತಿರುವುಗಳು ಕೂಡ ಉಂಟಾಗುತ್ತದೆ ಆಗಸ್ಟ್ 31 ರ ನಂತರ. ಉದ್ಯೋಗ ಮತ್ತು ವ್ಯಾಪಾರ ವ್ಯವಹಾರದಲ್ಲಿ ಕೂಡ ಏನಾದರೂ ತೊಂದರೆಗಳು ಉಂಟಾಗಿದ್ದರೆ.

ಅವುಗಳು ದೂರವಾಗುತ್ತವೆ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅವೆಲ್ಲ ದೂರವಾಗಿ ನಿಮ್ಮ ವ್ಯವಹಾರ ಮತ್ತು ವ್ಯಾಪಾರದಲ್ಲಿ ನೀವು ಅಭಿವೃದ್ಧಿಯನ್ನು ಕಾಣಬಹುದು. ಉದ್ಯೋಗ ಯಾರಿಗೆ ಇಲ್ಲ ಅಂತಹ ವ್ಯಕ್ತಿಗಳಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ನೀವು ಮಾಡುವ ಕೆಲಸವನ್ನು ತುಂಬಾ ಶ್ರದ್ದೆಯಿಂದ ಮಾಡಿ ಸಮಾಜದಲ್ಲಿ ಗೌರವ ಪ್ರಶಂಸೆ ಎಲ್ಲ ಕೂಡ ಲಭ್ಯವಾಗುತ್ತೆ ಅಂತ ಹೇಳಬಹುದು.

ನಿಮಗೆ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ನೀವು ಯಾರಿಗಾದರೂ ಭರವಸೆ ನೀಡಿದ್ದರೆ, ನೀವು ಅದನ್ನು ಪೂರೈಸಬೇಕು. ನಿಮ್ಮ ಪ್ರಭಾವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಕೆಲವು ಪ್ರಮುಖ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಮಕ್ಕಳ ಕಡೆಯಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. ನಿಮ್ಮ ಯಾವುದೇ ಸ್ಥಗಿತಗೊಂಡ ಕೆಲಸ ಪೂರ್ಣಗೊಳುತ್ತದೆ.ಆದರೆ ಒಂದು ಅಂತ ಎಷ್ಟೆಲ್ಲ ಲಾಭಗಳನ್ನು ಪಡೆದು ಅದೃಷ್ಟವಂತ ರಾಶಿಗಳು ಯಾವು ಅಂತ ನೋಡೋದಾದ್ರೆ ವೃಷಭ ರಾಶಿ ,ಕಟಕ ರಾಶಿ, ಮೇಷ ರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ, ಮಕರ ರಾಶಿ,ತುಲಾ ರಾಶಿ ಇವುಗಳಲ್ಲಿ ನಿಮ್ಮ ರಾಶಿ ಇದ್ದರು. ಭಕ್ತಿಯಿಂದ ನೀವು ಓಂ ಅಂತ ಕಮೆಂಟ್ ಮಾಡಿ

Leave A Reply

Your email address will not be published.

error: Content is protected !!
Footer code: