ಮಾಟ ಮಂತ್ರ ಮಾಡಿರೋದನ್ನ ತಿಳಿಯೋದು ಹೇಗೆ? ಇಲ್ಲಿದೆ

0

ಒಳ್ಳೆಯ ಶಕ್ತಿ ಇದ್ದಲ್ಲಿ ಕೆಟ್ಟ ಶಕ್ತಿ ದುಷ್ಟ ಶಕ್ತಿ ಇರುತ್ತದೆ ಎಂದು ಹೇಳುತ್ತಾರೆ. ದೈವಿ ಶಕ್ತಿಯನ್ನು ನಾವು ನಂಬುತ್ತೇವೆ ಎಂದರೆ ಕೆಟ್ಟ ಶಕ್ತಿ ಇರುವುದನ್ನು ನಾವು ನಂಬಬೇಕಾಗುತ್ತದೆ. ದುಷ್ಟ ತಂತ್ರಗಳಲ್ಲಿ ಒಂದಾದ ಮಾಟ ಮಂತ್ರದ ಬಗ್ಗೆ ಕೆಲವು ರಹಸ್ಯ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಕೆಲವರ ಪ್ರಕಾರ ನಾವು 21 ನೇ ಶತಮಾನದಲ್ಲಿದ್ದೇವೆ ಮಾಟ ಮಂತ್ರ ಎನ್ನುವುದು ಸುಳ್ಳು ಎಂಬುದು ಅವರ ಅಭಿಪ್ರಾಯವಾಗಿದೆ. ಕೆಲವೊಮ್ಮೆ ಅತಿಯಾದ ಪದ್ದತಿಗಳ ಮೇಲಿನ ನಂಬಿಕೆ ಕೆಲವರಿಗೆ ಬಂಡವಾಳವಾಗುತ್ತದೆ ಭಯದಿಂದ ಜನರು ಹೆದರುತ್ತಾರೆ. ಮಾಟ ಮಂತ್ರಕ್ಕೆ ಒಳಗಾದರೆ ಕೆಲವು ಲಕ್ಷಣಗಳು ಕಂಡುಬರುತ್ತದೆ ಲಕ್ಷಣಗಳ ಬಗ್ಗೆ ತಿಳಿದುಕೊಂಡಾಗ ಮಾತ್ರ ಮಾಟಮಂತ್ರದ ಬಗ್ಗೆ ವಾಸ್ತವ ತಿಳಿಯುತ್ತದೆ. ಚೆನ್ನಾಗಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಒಂದರ ಮೇಲೆ ಒಂದು ಕಷ್ಟಗಳು ಬರುತ್ತವೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಹಲವು ಆಸ್ಪತ್ರೆಗೆ ಹೋದರೂ ಔಷಧಿ ಮಾಡಿದರೂ ಪ್ರಯೋಜನವಾಗುವುದಿಲ್ಲ, ಊಟದಲ್ಲಿ ಪದೆ ಪದೆ ಕೂದಲು ಸಿಗುತ್ತದೆ.

ರಾತ್ರಿ ಕೆಟ್ಟ ಕನಸುಗಳು ಬರುತ್ತಿದ್ದರೆ, ದೇಹದಲ್ಲಿ ಅಸಾಧ್ಯ ನೋವು, ನನ್ನ ಸುತ್ತಮುತ್ತ ಏನು ನಡೆಯುತ್ತಿದೆ ನನಗೆ ಏನೊ ಆಗಿದೆ ವಿಚಿತ್ರ ಆಕೃತಿಗಳು ಕಾಣಿಸಿಕೊಳ್ಳುತ್ತವೆ ಎನ್ನುವ ಭಾವನೆ. ಸ್ತ್ರೀಯರು ರಜಸ್ವಲೆಯಾದಾಗ ಕೆಟ್ಟ ವಾಸನೆ ಬರುವುದು, ರಕ್ತಸ್ರಾವವಾಗುವುದು, ಪದೆ ಪದೆ ಜ್ವರ ಬರುವುದು ಹೃದಯಾಘಾತವಾಗುವುದು, ಉಸಿರಾಟದ ತೊಂದರೆ ಆಗುವುದು, ಎದೆ ಹಿಡಿದಂತಾಗುವುದು. ಹಣಕಾಸಿನ ವಿಷಯದಲ್ಲಿ ಬಹಳ ತೊಂದರೆಯನ್ನು ಅನುಭವಿಸುತ್ತಾರೆ ಜಾತಕ ತೋರಿಸಿದಾಗ ಯಾವುದೆ ತೊಂದರೆ ಇರುವುದಿಲ್ಲ ಆದರೆ ವೈಯಕ್ತಿಕ ಜೀವನದಲ್ಲಿ ಅವರು ಬಹಳ ನೋವನ್ನು ಪಡೆದಿರುತ್ತಾರೆ. ಅನ್ಯೋನ್ಯವಾಗಿರುವ ಗಂಡ ಹೆಂಡತಿ ಇದ್ದಕ್ಕಿದ್ದಂತೆ ಜಗಳವಾಡುತ್ತಿರುತ್ತಾರೆ ಒಳ್ಳೆಯ ಸ್ಥಾನಕ್ಕೆ ಏರಿದಾಗ ಅಸೂಯೆ ಪಡುವ ವ್ಯಕ್ತಿಗಳು ಇರುತ್ತಾರೆ ಅವರಿಗೆ ಬೇರೆ ದಾರಿ ಇರದೆ ಮಾಟ ಮಂತ್ರವನ್ನು ಆಯ್ಕೆ ಮಾಡುತ್ತಾರೆ.

ಕೆಲವು ದೈವಿ ಶಕ್ತಿಗಳ ಮೂಲಕ ಇಂಥಹ ಕೆಲಸವನ್ನು ಮಾಡುತ್ತಾರೆ ಮಾಟ ಮಂತ್ರವನ್ನು ಮೂಢನಂಬಿಕೆ ಎಂದು ಹೇಳಿದರೆ ತಪ್ಪಾಗುತ್ತದೆ. ಮಾಟ ಮಂತ್ರಕ್ಕೆ ಒಳಗಾಗಿ ಹಿಂಸೆ ತಾಳಲಾರದೆ ಜೀವ ಕಳೆದುಕೊಂಡವರೆಷ್ಟೊ ಜನರಿದ್ದಾರೆ. ಭ್ರಮೆಯಿಂದ ಹೆದರುತ್ತಾರೆ ಆದ್ದರಿಂದ ಮಾಟ ಮಂತ್ರದ ಲಕ್ಷಣ ಕಂಡು ಬಂದರೆ ಅನುಮಾನವಿದ್ದರೆ ಅದರ ಬಗ್ಗೆ ಸರಿಯಾದ ತಿಳುವಳಿಕಸ್ಥರನ್ನು ಭೇಟಿ ಮಾಡುವುದು ಒಳ್ಳೆಯದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮಾಟ ಮಂತ್ರ ಎನ್ನುವುದು ಒಂದು ಕೆಟ್ಟ ಶಕ್ತಿಯಾಗಿದ್ದು ಅದರಿಂದ ಖಂಡಿತ ಅಪಾಯವಿದೆ ಆದರೆ ಅದರಿಂದ ಸುಲಭವಾಗಿ ಪಾರಾಗಬಹುದು ಆದರೆ ಮುನ್ನೆಚ್ಚರಿಕೆ ವಹಿಸುವುದು ಒಳ್ಳೆಯದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: