WhatsApp Group Join Now
Telegram Group Join Now

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೆ 7 ನೆ ತಾರೀಖಿನಂದು ಗುರು ಅಸ್ತಮಿಸಿದ್ದನು ಜೂನ್ 6 ನೆ ತಾರೀಖಿನಂದು ಉದಯಿಸಲಿದ್ದಾನೆ ಗುರುವಿನ ಉದಯದಿಂದ ಕೇಂದ್ರ ತ್ರಿಕೋನ ರಾಜಯೋಗ ಸೃಷ್ಟಿಯಾಗುತ್ತದೆ ಇದರಿಂದ ಕೆಲವು ರಾಶಿಗಳಿಗೆ ರಾಜಯೋಗ ಬರುತ್ತದೆ. ರಾಜಯೋಗ ಸೃಷ್ಟಿಯಾಗಿರುವುದರಿಂದ ಕೆಲವು ರಾಶಿಗಳಲ್ಲಿ ಜನಿಸಿದವರ ಆರ್ಥಿಕ ಸ್ಥಿತಿ, ಮಾನಸಿಕ ಸ್ಥಿತಿ ಹೀಗೆ ಜೀವನವೆ ಬದಲಾಗುತ್ತದೆ. ಹಾಗಾದರೆ ರಾಜಯೋಗ ಪಡೆದುಕೊಳ್ಳುತ್ತಿರುವ ಮೂರು ರಾಶಿಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವು ನಿರ್ದಿಷ್ಟ ಅವಧಿಯ ನಂತರ ತನ್ನ ರಾಶಿಯನ್ನು ಬದಲಾಯಿಸುತ್ತದೆ. ರಾಶಿ ಬದಲಾವಣೆಯಿಂದ ರಾಜಯೋಗ ನಿರ್ಮಾಣವಾಗುತ್ತದೆ. ಇದೆ ಜೂನ್ ತಿಂಗಳಿನ ಏಳನೆ ತಾರೀಖಿನ ಬೆಳಗ್ಗೆ ನಾಲ್ಕು ಗಂಟೆ 36 ನಿಮಿಷಕ್ಕೆ ಗುರುವಿನ ಉದಯವಾಗುತ್ತದೆ ಆಗ ಕೇಂದ್ರ ತ್ರಿಕೋನ ರಾಜಯೋಗ ಸೃಷ್ಟಿಯಾಗುತ್ತದೆ ಈ ರಾಜಯೋಗದಿಂದ ಕೆಲವು ರಾಶಿಗಳ ಆರ್ಥಿಕ ಸ್ಥಿತಿ ಬದಲಾವಣೆಯಾಗುತ್ತದೆ. ಗುರುವಿನ ಉದಯದಿಂದ ಮೇಷ ರಾಶಿಯವರಿಗೆ ಹೆಚ್ಚಿನ ಲಾಭವಾಗಲಿದೆ ವೃತ್ತಿ ಜೀವನಕ್ಕೆ ಸಂಬಂಧಪಟ್ಟಂತೆ ಮೇಷ ರಾಶಿಯವರಿಗೆ ಇದು ಒಳ್ಳೆಯ ಸಮಯ. ಮೇಷ ರಾಶಿಯವರಿಗೆ ಎಲ್ಲ ಕೆಲಸ ಕಾರ್ಯಗಳು ಯಶಸ್ವಿಯಾಗುತ್ತದೆ.

ಈ ಸಮಯದಲ್ಲಿ ಮೇಷ ರಾಶಿಯವರಿಗೆ ಒಳ್ಳೆಯ ಸ್ಥಾನಮಾನ ಸಿಗುತ್ತದೆ. ಅದೃಷ್ಟದ ಸಹಾಯದಿಂದ ಮೇಷ ರಾಶಿಯವರ ಅಪೂರ್ಣವಾಗಿರುವ ಕೆಲಸ ಕಾರ್ಯಗಳು ಈ ಸಮಯದಲ್ಲಿ ಪೂರ್ಣವಾಗುತ್ತದೆ. ಆದಾಯದ ಬೇರೆ ಬೇರೆ ದಾರಿಗಳು ಮೇಷ ರಾಶಿಯವರಿಗೆ ಗೋಚರಿಸುತ್ತದೆ ಬೇರೆ ಬೇರೆ ಕಡೆಯಿಂದ ಆದಾಯ ಬರುತ್ತದೆ ಮೇಷ ರಾಶಿಯ ಉದ್ಯೋಗದಲ್ಲಿರುವವರಿಗೆ ಬಡ್ತಿ ಸಿಗುತ್ತದೆ ಸಂಬಳ ಹೆಚ್ಚಾಗುತ್ತದೆ.

ರಾಜಯೋಗ ಪಡೆಯುತ್ತಿರುವ ಇನ್ನೊಂದು ರಾಶಿ ಕನ್ಯಾ ರಾಶಿ ಇವರಿಗೆ ಈ ಸಮಯದಲ್ಲಿ ಅದೃಷ್ಟ ಸಹಾಯ ಮಾಡುತ್ತದೆ. ಜೂನ್ ಏಳರಂದು ಬೆಳಗ್ಗೆ 4 ಗಂಟೆ 36 ನಿಮಿಷಕ್ಕೆ ಗುರು ಗ್ರಹದ ಉದಯದ ನಂತರ ಕನ್ಯಾ ರಾಶಿಯವರಿಗೆ ಅದೃಷ್ಟ ಬದಲಾಗುತ್ತದೆ ಕೆಲಸದ ಸ್ಥಳದಲ್ಲಿ ಪ್ರಗತಿ ಹೊಂದಲು ಉತ್ತಮ ಅವಕಾಶಗಳು ಸಿಗುತ್ತದೆ ಕನ್ಯಾ ರಾಶಿಯವರು ಸಿಗುವ ಅವಕಾಶಗಳನ್ನು ಬಳಸಿಕೊಂಡು ಯಶಸ್ಸಿಗೆ ದಾರಿಯನ್ನು ಕಂಡುಕೊಳ್ಳಬೇಕು. ಕನ್ಯಾ ರಾಶಿಯ ವ್ಯಾಪಾರಸ್ಥರಿಗೆ ವ್ಯಾಪಾರ ವಿಸ್ತರಿಸಲು ಸುಲಭವಾಗುತ್ತದೆ.

ಕನ್ಯಾ ರಾಶಿಯವರು ವಿದೇಶಕ್ಕೆ ಹೋಗುವ ಸಾಧ್ಯತೆ ಇದೆ, ಬಹಳ ವರ್ಷಗಳಿಂದ ವಿದೇಶಕ್ಕೆ ಹೋಗುವ ಆಸೆ ಹೊಂದಿರುವವರು ಈ ಸಮಯ ವಿದೇಶಕ್ಕೆ ಹೋಗಲು ಉತ್ತಮವಾಗಿದೆ. ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುತ್ತದೆ ಸಮಾಜದಲ್ಲಿ ಗೌರವ ಸಿಗುತ್ತದೆ ಕನ್ಯಾ ರಾಶಿಯವರು ಯಾವ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುತ್ತಾರೆ ಅದರಲ್ಲಿ ಹೆಚ್ಚಿನ ಪ್ರಗತಿ ಹೊಂದುತ್ತಾರೆ. ಕನ್ಯಾ ರಾಶಿಯವರು ಕೆಲಸದಿಂದ ಮೇಲಾಧಿಕಾರಿಗಳ ಪ್ರಶಂಸೆಗೆ ಒಳಗಾಗುತ್ತಾರೆ.

ಗುರು ಉದಯದಿಂದ ಧನು ರಾಶಿಯವರಿಗೆ ಲಾಭವಾಗುತ್ತದೆ ಆದಾಯದ ಹೊಸ ಹೊಸ ದಾರಿಗಳು ಕಾಣುತ್ತದೆ, ಬೇರೆ ಬೇರೆ ಕಡೆಯಿಂದ ಆದಾಯ ಬರುತ್ತದೆ. ಧನು ರಾಶಿಯವರು ಕೆಲಸದ ಸ್ಥಳದಲ್ಲಿ ಖ್ಯಾತಿ ಪಡೆಯುತ್ತಾರೆ ಅಲ್ಲದೆ ಕೆಲಸದಲ್ಲಿ ಬಡ್ತಿ ಸಿಗುತ್ತದೆ. ಜವಾಬ್ದಾರಿಯು ಹೆಚ್ಚಾಗುತ್ತದೆ ಅದೆ ರೀತಿ ಸಂಬಳವೂ ಹೆಚ್ಚಾಗುತ್ತದೆ. ಈ ಸಮಯದಲ್ಲಿ ಧನು ರಾಶಿಯವರು ಆಸ್ತಿ ಖರೀದಿಸಬಹುದು, ಹೊಸ ವಾಹನ ಖರೀದಿ ಮಾಡಬಹುದು. ಧನು ರಾಶಿಯವರು ಆತ್ಮವಿಶ್ವಾಸವನ್ನು ಹೆಚ್ಚು ಹೊಂದಿರುತ್ತಾರೆ ಮುನ್ನುಗ್ಗಿ ಹೋಗುವಂತಹ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಸಂಬಂಧಗಳಲ್ಲಿ ಗಟ್ಟಿತನವಿರುತ್ತದೆ, ತಂದೆ ತಾಯಿಯನ್ನು ಹೊರಗಡೆ ಸುತ್ತಾಡಲು ಕರೆದುಕೊಂಡು ಹೋಗುತ್ತಾರೆ. ಗುರುವಿನ ಉದಯದಿಂದ ಕನ್ಯಾ, ಮೇಷ ಹಾಗೂ ಧನು ರಾಶಿಯವರ ಅದೃಷ್ಟವೆ ಬದಲಾಗಲಿದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಹಾಗೂ ನಿಮ್ಮದು ಯಾವ ರಾಶಿ ಎಂದು ನಮಗೆ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: