ಜನವರಿ11 ಭಯಂಕರ ಎಳ್ಳು ಅಮಾವಾಸ್ಯೆ, 3ರಾಶಿಯವರಿಗೆ ಲಕ್ಷ್ಮೀದೇವಿ ಪುತ್ರರು ಬೇಡ ಅನ್ನುವಷ್ಟು ಧನಪ್ರಾಪ್ತಿ

0

2024ರ ಜನವರಿ ತಿಂಗಳಿನ 11ರಂದು ಸಂಭವಿಸುತ್ತಿರುವ ಭಯಂಕರ ಎಳ್ಳು ಅಮಾವಾಸ್ಯೆ ಈ ತಿಂಗಳಿನ ಮತ್ತು ಈ ವರ್ಷದ ಮೊದಲ ಅಮವಾಸ್ಯೆ, ತುಂಬ ಅದೃಷ್ಟದಿಂದಾ ಕೂಡಿರುತ್ತದೆ. ಮೂರು ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಸಿದ್ಧಿಯಾಗುತ್ತದೆ ಮತ್ತು ಲಕ್ಷ್ಮಿ ಪುತ್ರರಾಗುವ ಯೋಗವಿದೆ.

ಅಧಿಕವಾದ ಅನಿರೀಕ್ಷಿತವಾಗಿ ಹಣ ಹರಿದು ಬರುತ್ತದೆ ಮತ್ತು ರಾಜ ಯೋಗವಿದೆ. ಅಮಾವಾಸ್ಯೆಯ ನಂತರ ಹೆಚ್ಚು ಮಂಗಳಕರ ಫಲಗಳನ್ನು ಪಡೆಯುತ್ತಾರೆ. ಹಣಕಾಸಿನ ಯಾವುದೇ ಸಮಸ್ಯೆ ಇದ್ದರು ಅದೆಲ್ಲಾ ದೂರವಾಗುತ್ತದೆ ಮತ್ತು ಆರ್ಥಿಕ ಪರಿಸ್ಥಿತಿ ಅತೀವವಾಗಿ ಬೆಳವಣಿಗೆ ಮತ್ತು ಅಭಿವೃದ್ಧಿ ಕಾಣುತ್ತದೆ.

ಆದಾಯ ಮತ್ತು ಗಳಿಕೆ ಹೆಚ್ಚಾದಂತೆ ಅದರಂತೆ ಹೆಚ್ಚಿನ ವೆಚ್ಚ ಕೂಡ ಆಗುತ್ತದೆ. ಆದ್ದರಿಂದ ಖರ್ಚಿನ ಕಡೆ ಹೆಚ್ಚು ಗಮನ ನೀಡಬೇಕು. ನೀವು ಸಾಲವಾಗಿ ನೀಡಿರುವ ಹಣ ಬಹು ಕಾಲದಿಂದ ಹಿಂದಿರುಗಿ ಬಾರದೆ ಇದ್ದರೆ. ಅದು ಈ ಸಮಯದಲ್ಲಿ ಹಿಂದಿರುಗಿ ಬರುತ್ತದೆ.

ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿ ಆಗುತ್ತದೆ. ಮಾಡುವ ಕೆಲಸಗಳಲ್ಲಿ ಜಾಸ್ತಿ ಶ್ರದ್ಧೆ ಮತ್ತು ನಿಷ್ಠೆ ಇರಬೇಕು. ಕೃಷಿಕರಾಗಿ ಇರುವವರು ಅದರಲ್ಲಿ ಹೆಚ್ಚಿನ ಲಾಭ ಪಡೆಯುತ್ತಾರೆ ಹಾಗೂ ಸಫಲತೆ ಕಾಣುತ್ತಾರೆ.

ಆಸ್ತಿ ವಿಷಯದಲ್ಲಿ ಈ ಕಾಲದವರೆಗೂ ಕಾಡಿದ ತೊಂದರೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ಆಸ್ತಿ ನಿಮ್ಮ ಕೈ ಸೇರುತ್ತದೆ. ವ್ಯಾಸಂಗದ ಕ್ಷೇತ್ರದಲ್ಲಿ ವಿಧ್ಯಾರ್ಥಿಗಳು ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವವರಿಗೆ ಒಳ್ಳೆಯ ಫಲಿತಾಂಶ ಮತ್ತು ಅನುಕೂಲ ಸಿಗುತ್ತದೆ.

ಆರ್ಥಿಕವಾಗಿ ಯಾವುದೇ ರೀತಿಯ ತೊಂದರೆಗಳು ಎದುರಾದರು ಅದರಿಂದ ಮುಕ್ತಿ ದೊರಕುವುದು ಈ ಅಮಾವಾಸ್ಯೆ ನಂತರ. ನಿರುದ್ಯೋಗಿಗಳಿಗೆ ಮುಂದೆ ಬರುವ ದಿನಗಳಲ್ಲಿ ಒಳ್ಳೆ ಉದ್ಯೋಗ ಅವಕಾಶಗಳು ಹುಡುಕಿ ಬರುತ್ತವೆ ಮತ್ತು ಒಳ್ಳೆ ಕೆಲಸ ಕೈ ಸೇರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಹೆಚ್ಚಿನ ಯಶಸ್ಸು ಮತ್ತು ಲಾಭ ಸಿಗುತ್ತದೆ.

ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ ಇರುವವರಿಗೆ, ಒಳ್ಳೆ ಅವಕಾಶ ಇದೆ ಮತ್ತು ಅವರ ಕನಸುಗಳು ನೆರವೇರುತ್ತವೆ. ಪ್ರೀತಿ ಪ್ರೇಮದ ವಿಚಾರ ಇನಷ್ಟು ಗಟ್ಟಿಯಾಗುತ್ತದೆ. ಯಾವ ಮೂರು ರಾಶಿಯ ಮೇಲೆ ಈ ಎಳ್ಳು ಅಮಾವಾಸ್ಯೆ ಪ್ರಭಾವ ಬೀರುವುದು ಎಂದರೆ ಮೇಷ ರಾಶಿ, ಕನ್ಯಾ ರಾಶಿ ಮತ್ತು ಕುಂಭ ರಾಶಿ. ವಿವಿಧ ರೀತಿಯಲ್ಲಿ ದುಡ್ಡು ಬಂದು ಕೈ ಸೇರುವುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: