WhatsApp Group Join Now
Telegram Group Join Now

Home Vastu: ಹೌದು ಸ್ನೇಹಿತರೆ ಕೆಲವು ವಸ್ತುಗಳಿಗೆ ಅದರದೇ ಆದ ವಿಶೇಷ ಮಹತ್ವ ಇರುತ್ತದೆ. ಕೆಲವು ವಸ್ತುಗಳು ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತವೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿ ಶಾಂತಿ ಸಮೃದ್ಧಿ ನೆಲೆಸುತ್ತದೆ ಅದೃಷ್ಟದ ಬಾಗಿಲು ತೆರೆಯುತ್ತದೆ. ಈ ರೀತಿಯಾದಂತಹ ವಸ್ತುವನ್ನು ನಾವು ಮನೆಯಲ್ಲಿ ಇಡುವುದರಿಂದ ಸದಾ ಮನೆಯಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ. ಮನೆಯಲ್ಲಿ ಜಗಳಗಳು ಕಡಿಮೆಯಾಗಿ ಕೌಟುಂಬಿಕವಾಗಿ ಸಮಾಧಾನ ಸಿಗುತ್ತದೆ ಗಂಡ ಹೆಂಡತಿಯಲ್ಲಿ ಅನ್ಯೋನ್ಯತೆ ಹೆಚ್ಚಾಗುತ್ತದೆ. ಆರ್ಥಿಕವಾಗಿ ಅಭಿವೃದ್ಧಿಯನ್ನು ಕಾಣಬಹುದು.

ಮನೆಯಲ್ಲಿ ಪಂಚಲೋಹದ ಕಾಮಧೇನುವಿನ ಮೂರ್ತಿಯನ್ನು ಇಡಬೇಕು. ಇದನ್ನು ಇಡುವುದರಿಂದ ಮನೆಯಲ್ಲಿರುವ ನಕಾರಾತ್ಮಕತೆಯು ತೊಲಗಿ ಸಕಾರಾತ್ಮಕತೆ ಹೆಚ್ಚಾಗುತ್ತದೆ ಶಾಂತಿ ಸಮೃದ್ಧಿ ನೆಮ್ಮದಿಯು ದೊರೆಯುತ್ತದೆ. ಹಾಗಾದ್ರೆ ಹಸುವನ್ನು ಯಾವ ಬಂಗಿಯಲ್ಲಿದ್ದರೆ ಒಳ್ಳೆಯದು ಯಾವ ರೀತಿ ಇದ್ದ ಹಸುವನ್ನ ಇಡಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ನಾಣ್ಯಗಳ ಮೇಲೆ ಕುಳಿತಿರುವ ಗೋವಿನ ಮಾತೆಯ ಮೂರ್ತಿಯನ್ನು ನಾವು ಮನೆಯಲ್ಲಿ ಇಡಬೇಕು ಮನೆಯಲ್ಲಿ ಪೂರ್ವ ದಿಕ್ಕಿಗೆ ಮುಖ ಮಾಡಿ ಇಟ್ಟರೆ ತುಂಬಾ ಒಳ್ಳೆಯದು. ಹಾಗೆ ಬರೀ ಹಸು ಒಂದು ಇದ್ದರೆ ಸಾಲದು ಅದರ ಜೊತೆಗೆ ಕರುವು ಹಾಲು ಕುಡಿಯುತ್ತಿರುವಂತಹ ಮೂರ್ತಿಯನ್ನು ತಂದಿರಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಸಂತಾನ ಸಮಸ್ಯೆ ಇದ್ದರೆ ಅದು ಪರಿಹಾರವಾಗುತ್ತದೆ.

ಈ ರೀತಿಯಾಗಿ ಇಡುವುದರಿಂದ ಕುಟುಂಬದಲ್ಲಿ ಆರೋಗ್ಯ ಮತ್ತು ಬುದ್ದಿವಂತ ಮಕ್ಕಳು ಹುಟ್ಟುತ್ತಾರೆ ಅಂತ ಹೇಳಲಾಗುತ್ತದೆ. ದಿನದಲ್ಲಿ ಎಲ್ಲರೂ ಈ ಗೋವಿನ ಮೂರ್ತಿಯಲ್ಲ ನೋಡಬೇಕು ಈ ರೀತಿ ಮಾಡುವುದರಿಂದ ನಮಗೆ ಸಕ್ಕರೆಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ಯಾವ ಭಾಗದಲ್ಲೇ ಇರಲಿ ದಿನಾಲು ಈ ಮೂರ್ತಿಯನ್ನು ನೋಡುತ್ತಿರಬೇಕು. ಈ ರೀತಿ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ವ್ಯವಸ್ಥೆ ಸುಧಾರಿಸುತ್ತದೆ.

ಪಂಚಲೋಹದ ಕಾಮಧೇನುವಿನ ಮೂರ್ತಿಯನ್ನು ಇಡುವುದರಿಂದ ಒತ್ತಡಕ್ಕೆ ಒಳಗಾದವರನ್ನು ಶಾಂತ ಮಾಡುವ ಗುಣವು ಕೂಡ ಇದೆ. ಕೆಲವೊಬ್ಬರು ಚಂಚಲವಾಗಿರುತ್ತಾರೆ. ಈ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ಇಂತಹವರಿಗೆ ನಿರ್ಧಾರವನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಎಂದರೆ ಈ ಮೂರ್ತಿಯ ದೆಸೆಯಿಂದಾಗಿ ಇವರಿಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಇವರ ಮನಸ್ಸು ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ.

ನಮ್ಮ ಹಿಂದಿನಿಂದ ಬಂದ ಪದ್ದತಿ ಇದು ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಯಾವ ಪದ್ಧತಿಯನ್ನು ಅನುಸರಿಸಿದರು ಕೂಡ ಅದಕ್ಕೆ ಒಂದು ಕಾರಣವಿತ್ತು. ಗೋಮಾತೆಯಿಂದ ಕಾಮಧೇನು ಎಂದು ಕರೆಯುತ್ತಾರೆ. ಇದನ್ನು ಮನೆಯಲ್ಲಿ ಇಡುವುದರಿಂದ ಆರ್ಥಿಕ ಅಭಿವೃದ್ಧಿ ಸುಧಾರಿಸುತ್ತದೆ ಎಲ್ಲವೂ ಕೂಡ ನಮ್ಮ ಅನಿಸಿಕೆಯಂತೆ ನಡೆಯುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: