ನಿಮ್ಮ ಭಾಗ್ಯದಲ್ಲಿ ಏನಿದೆ? ಹಸ್ತ ರೇಖೆಯ ಮೂಲಕ ತಿಳಿಯಿರಿ

0

ಸರ್ಕಾರಿ ಕೆಲಸ ಬೇಡ ಎನ್ನುವ ಜನರು ಯಾರು ಇಲ್ಲ ವಿದ್ಯೆಗೆ ತಕ್ಕ ಸ್ಥಾನ ಸಿಕ್ಕರೂ ಸಾಕು ಎನ್ನುವ ಜನರೇ ಇರುವುದು ನಮ್ಮ ನಡುವೆ. ಹಲವರಿಗೆ ಅದೃಷ್ಟ ಅನ್ನೋದು ಇರುತ್ತೆ ಅಂತಹ ಜನರಿಗೆ ಸರ್ಕಾರಿ ನೌಕರಿ ಕೈಸೇರುತ್ತದೆ.

ಕೆಲವು ಜನರು ಸರ್ಕಾರಿ ನೌಕರಿ, ಖಾಸಗಿ ನೌಕರಿ ಅಂತ ಕೆಲಸಗಳನ್ನು ಹುಡುಕುತ್ತ ಇರುವರು. ಎಷ್ಟೇ ಹುಡುಕಿದರೂ ಫಲಿತಾಂಶ ಮಾತ್ರ ಶೂನ್ಯ. ಒಂದು ಅಚ್ಚರಿ ವಿಷಯ ಏನಂದ್ರೆ ಅಂಗೈನಲ್ಲಿ ಇರುವ ರೇಖೆ ನೋಡಿ ಸರ್ಕಾರಿ ನೌಕರಿ ಯೋಗ ಇದೆ ಇಲ್ಲ ಎಂದು ತಿಳಿಯಬಹುದು.

ಅಂಗೈಯಲ್ಲಿ ಇರುವ ರೇಖೆಗಳು ತಿಳಿಸುತ್ತದೆ ಸರಕಾರಿ ಕೆಲಸ ಸಿಗುತ್ತದಾ, ಖಾಸಗಿ ನೌಕರಿ ಸಿಗುತ್ತದಾ, ಇಲ್ಲವೇ ಸ್ವಂತ ಉದ್ದಿಮೆ ಮಾಡಬಹುದಾ ಎಂದು. ಪುರುಷರು ಅವರ ಬಲಗೈಯನ್ನು ನೋಡಿಕೊಳ್ಳಬೇಕು ಹಾಗೂ ಮಹಿಳೆಯರು ಅವರ ಎಡಗೈಯನ್ನು ನೋಡಿಕೊಳ್ಳಬೇಕು. ಇದು ಕೈ ಬೆರಳುಗಳ ಕೆಳಗೆ ರಚನೆಯಾಗಿರುತ್ತದೆ. ಅಂದರೆ ಗುರು ಪರ್ವತ, ಶನಿ ಪರ್ವತ, ಸೂರ್ಯ ಪರ್ವತ ಮತ್ತು ಬುದ್ಧ ಪರ್ವತ.

ಶನಿ ಪರ್ವತ ಮತ್ತು ಸೂರ್ಯ ಪರ್ವತ :– ಶನಿ ಪರ್ವತದ ಕೆಲಸ ಮಾಡುವ ಕಾರ್ಯಕ್ಷೇತ್ರದ ಬಗ್ಗೆ ತಿಳಿಸುತ್ತದೆ. ಇನ್ನು ಸೂರ್ಯ ಪರ್ವತ ಹೆಚ್ಚು ಶಕ್ತಿಶಾಲಿಯಾಗಿ ಇರುತ್ತದೆ ಮತ್ತು ಹೆಚ್ಚು ಮುಖ್ಯವಾಗಿ ಕೂಡ ಇರುತ್ತದೆ. ಜನರ ಭಾಗ್ಯ-ರೇಖೆ ಮತ್ತು ಈ 2 ಪರ್ವತಗಳ ಸಹಾಯದಿಂದ ಸರ್ಕಾರಿ ಕೆಲಸ ಸಿಗುತ್ತದಾ, ಖಾಸಗಿ ಕೆಲಸ ಸಿಗುತ್ತದಾ ಇಲ್ಲವೇ ಸ್ವಂತ ಉದ್ದಿಮೆ ಸ್ಥಾಪಿಸುವ ಸಾಧ್ಯತೆ ಇದ್ಯಾ ಎಂದು ನೋಡಬಹುದು. ಒಂದು ರೇಖೆ ಹಾರ್ಟ್ ಲೈನ್ ದಾಟಿ ಶನಿ ಪರ್ವತವನ್ನು ತಲುಪುತ್ತದೆ. ಇಂತಹ ರೇಖೆ ಇರುವ ಜನರಿಗೆ ಖಾಸಗಿ ನೌಕರಿ ಮಾಡುವುದಕ್ಕೆ ಆಸಕ್ತಿ ಇರುತ್ತದೆ. ಇಲ್ಲವೇ ಇವರು ಸ್ವಂತ ಉದ್ದಿಮೆ ಮಾಡುವ ಅವಕಾಶ ಕೂಡ ಹೆಚ್ಚಗೆ ಇರುತ್ತದೆ.

ಪ್ರತಿ ಒಬ್ಬರು ಕೂಡ ಸರ್ಕಾರಿ ಕೆಲಸ ಮಾಡುವುದಕ್ಕೆ ಇಷ್ಟ ಪಡುವರು. ಗವರ್ನಮೆಂಟ್ ಕೆಲಸ ಮಾಡುವುದಕ್ಕೂ ಕೂಡ ಒಂದು ಯೋಗ ಎನ್ನುವುದು ಇರುತ್ತದೆ. ಕೆಲವು ಜನರಿಗೆ ಮನಸ್ಸಿನ ಆಸೆಗಳ ಪ್ರಕಾರ ನೌಕರಿ ಸಿಗುತ್ತದೆ. ಈ ರೇಖೆ ಲೈಫ್ ಲೈನ್’ಯಿಂದ ಸೂರ್ಯ ಪರ್ವತದ ಕಡೆ ಸಾಗುತ್ತದೆ. ಇಂತಹ ರೇಖೆಗಳು ದೋಷ ಮುಕ್ತವಾಗಿ ಇರಬೇಕು. ಅಂದರೆ ರೇಖೆ ಎಲ್ಲೂ ತುಂಡಾಗಿದೆ ನೇರವಾಗಿ ಸೂರ್ಯ ಪರ್ವತದ ಕಡೆ ಹೋಗಿರಬೇಕು.

ಈ ರೀತಿ ಇದ್ದರೆ 90% ಗವರ್ನಮೆಂಟ್ ಕೆಲಸ ಸಿಗುವ ಸಂಭವ ಇರುತ್ತದೆ. ಒಂದು ವೇಳೆ ಈ ಎರಡೂ ಗೆರೆಯಿಂದ ಇನ್ನೊಂದು ಗೆರೆ ಅಡ್ಡ ಹೋದರೆ ಅವರಿಗೆ ಖಾಸಗಿ ಇಲ್ಲ ಸ್ವಂತ ಉದ್ದಿಮೆ ಮಾಡವ ಅವಕಾಶ ಇರುತ್ತದೆ. ಹೆಚ್ಚು ಶ್ರಮ ಪಟ್ಟರೆ ಗವರ್ನಮೆಂಟ್ ಕೆಲಸ ಕೂಡ ಸಿಗುತ್ತದೆ. ಜನರ ರೇಖೆಗಳ ಆದಾರದ ಮೇಲೆ ಎಷ್ಟೋ ವಿಷಯಗಳು ಸಾಗುತ್ತದೆ ಎಂದು ಜೋತಿಷ್ಯ ಶಾಸ್ತ್ರ ಹೇಳುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: