ನಿಮ್ಮ ಮೇಲೆ ದೈವಶಕ್ತಿ ಇದೆ ಎಂದು ಹೇಳುವ 8 ಸುಳಿವು ಇವೆ ನೋಡಿ

0

ಇರುವ ನಾಲ್ಕು ದಿನದ ಬದುಕಿನಲ್ಲಿ ಪ್ರೀತಿಯಿಂದ ಬಾಳುವುದನ್ನು ಬಿಟ್ಟು ದ್ವೇಷ ಅಸೂಯೆಯನ್ನು ಕಟ್ಟಿಕೊಳ್ಳುತ್ತಾನೆ ಮನುಷ್ಯ. ನಾನು ಈ ಭೂಮಿಗೆ ಬಂದಿದ್ದು ಶಾಶ್ವತವಲ್ಲ ಒಂದಲ್ಲ ಒಂದು ದಿನ ಈ ದೇಹ ಮಣ್ಣಾಗುವುದಂತೂ ನಿಜ. ಜೀವನವನ್ನು ಮಾಡುವುದನ್ನು ಬಿಟ್ಟು ಬರೀ ಆಸ್ತಿ ಹಣ ಅಂತಸ್ತು ಅಂತ ಜೀವನದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುತ್ತೇವೆ. ಜೀವನ ಅಂದ್ರೆ ಇರಲ್ಲ ಪ್ರತಿಕ್ಷಣವಲ್ಲ ಅನುಭವಿಸಿ ಖುಷಿಯಿಂದ ಜೀವನವನ್ನು ಮಾಡಬೇಕು. ಅದುವೇ ಜೀವನ.

ಕೆಲವರು ಹುಟ್ಟುವಾಗಲೇ ದೈವ ಮಾನವರಾಗಿ ಹುಟ್ಟುತ್ತಾರೆ ಅವರಿಗೆ ದೈವಿಕ ಕೃಪೆ ಇರುತ್ತದೆ. ನೇಚರ್ ಸೈಕಾಲಜಿ ಅಂತ ಹೇಳ್ತಿವಿ ಅದು ಕೆಲವರಲ್ಲಿ ಇರುತ್ತೆ ಅಂದರೆ ಮುಂದೆ ಏನಾಗುತ್ತೆ ಎಲ್ಲವನ್ನು ಅವರು ಹೇಳುತ್ತಾರೆ. ಹಾಗಾದರೆ ಅಂತಹ ದೈವಿಶಕ್ತಿ ಯಾರ ಮೇಲೆ ಇರುತ್ತೆ ಅದು ದೈವಶಕ್ತಿ ಇದೆ ಅಂತ ಕಂಡುಕೊಳ್ಳುವುದು ಹೇಗೆ ಎಂಬುದನ್ನ ಪೂರ್ತಿಯಾಗಿ ತಿಳಿಸಿಕೊಡ್ತೀವಿ ಲೇಖನವನ್ನು ಪೂರ್ತಿಯಾಗಿ ಓದಿ.

ಬೇರೆಯವರನ್ನು ನೋಡಿದಾಗ ಅವರು ನಮ್ಮ ಬಗ್ಗೆ ಇಂಥಹುದೇ ಯೋಚನೆಯನ್ನು ಮಾಡುತ್ತಾರೆ ಅಂತ ನಮಗೆ ತಿಳಿಯುತ್ತದೆ. ಅಷ್ಟೇ ಅಲ್ಲದೆ ನಾವು ಯಾವುದಾದರೂ ಒಂದು ಕೆಲಸವನ್ನು ಮಾಡುವಾಗ ಮುಂದೆ ಇಂತಹದ್ದೇ ಆಗುತ್ತದೆ ಮುಂದೆ ಹೀಗೆ ಕೊನೆಗೊಳ್ಳುತ್ತದೆ ಎಂಬುದು ನಮಗೆ ಅರ್ಥವಾಗಿ ಬಿಡುತ್ತೆ. ಮತ್ತು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಗುಣ ನಮ್ಮಲ್ಲಿರುತ್ತೆ. ಇನ್ನೊಬ್ಬರನ್ನು ನೋಡಿದ ತಕ್ಷಣವೇ ಅವರು ಹೇಗೆ ಏನು ಅಂತ ಅವರ ಫುಲ್ ಬಯೋಡೇಟಾ ನಮಗೆ ಗೊತ್ತಾಗಿಬಿಡುತ್ತೆ. ಈ ರೀತಿ ಇದ್ದರೆ ಅವರಿಗೆ ದೈವಶಕ್ತಿ ಇದೆ ಅಂತ ಅರ್ಥ.

ಒಂದು ವೇಳೆ ನಿಮಗೆ ಯಾರಾದರೂ ಕೆಡುಕನ್ನು ಬಯಸಿದರೆ ಅಥವಾ ಕೆಡುಕನ್ನುಂಟು ಮಾಡಿದರೆ ನಿಮಗೆ ಇರಲಿ ಬಿಡು ಅಂತ ಕ್ಷಮಿಸುವ ಗುಣ ಇರುತ್ತೆ, ಈ ರೀತಿ ಇದ್ದರೆ ನಿಮಗೆ ದೈವಿಕ ಶಕ್ತಿ ಇದೆ ಯಾವುದೋ ಒಂದು ಶಕ್ತಿ ನಿಮ್ಮಲ್ಲಿದೆ ಅಂತ ಅರ್ಥ. ಶಾಂತ ವಾತಾವರಣದಲ್ಲಿ ಇರಬೇಕು ಅಂತ ಅನಿಸುತ್ತೆ ಪ್ರಕೃತಿಯ ಮಡಿಲಲ್ಲಿ ಸಮಯವನ್ನು ಕಳೆಯಬೇಕು ಅಂತ ಅನಿಸುತ್ತೆ. ಯಾರಿಗೆ ದೈವಶಕ್ತಿ ಇರುತ್ತೋ ಆತ ದೇವರ ಹತ್ತಿರ ಲೋಕಕ್ಕಾಗಿ ಬೇಡಿಕೊಳ್ಳುತ್ತಾನೆ ಲೋಕ ಕಲ್ಯಾಣಕ್ಕಾಗಿ ಕೇಳಿಕೊಳ್ಳುತ್ತಾನೆ.

ನೋಡಿದಾಗ ನಿಮಗೆ ಅನಿಸುತ್ತೆ ಅವರ ಮುಖದಲ್ಲಿ ದೈವ ಕಳೆ ಇರುತ್ತೆ. ಮತ್ತೆ ದೈವ ಕೃಪೆ ಇರುವವರು ಇನ್ನೊಬ್ಬರನ್ನು ನೋಡಿದ ತಕ್ಷಣ ಅರ್ಥ ಮಾಡಿಕೊಳ್ಳುತ್ತಾರೆ. ನಮಗೆ ಯಾರಾದರೂ ಏನನ್ನಾದರೂ ಮಾಡಿದರೆ ದ್ವೇಷ ಸಾಧಿಸೋದು ಬೇಡ ಅವರು ಒಳ್ಳೆಯದಾಗಿ ಇರಲಿ ಎನ್ನುವ ಭಾವನೆ ಉಂಟಾಗುತ್ತದೆ. ಯಾರಿಗೂ ಕೂಡ ಕೇಡನ್ನು ಬಯಸುವ ಮನಸ್ಸು ಬರುವುದಿಲ್ಲ. ಎಲ್ಲರೂ ಒಳ್ಳೆಯದಾಗಲಿ ಇರಲಿ ಎನ್ನುವಂತಹ ಭಾವ ಹುಟ್ಟುತ್ತದೆ. ದೈವಿ ಕೃಪೆ ಇದ್ದ ಮನುಷ್ಯ ಕೆಲಸವನ್ನು ಆರಂಭ ಮಾಡುವ ಮೊದಲೇ ಆ ಕೆಲಸದ ಮುಕ್ತಾಯವನ್ನು ಹೇಳುತ್ತಾನೆ ಅದು ಹೀಗೆ ಆಗುತ್ತದೆ ಎಂದು. ಸ್ನೇಹಿತರೆ ನೀವೇ ಪರೀಕ್ಷಿಸಿಕೊಳ್ಳಿ ನಾವು ಹೇಳಿರುವ ರೀತಿಯಲ್ಲಿ ಯಾವುದಾದರೂ ಒಂದು ಅಂಶ ಇದೆಯಾ ಅಂತ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: