WhatsApp Group Join Now
Telegram Group Join Now

Daily Horoscope November 10: 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ಒಂದೊಂದು ಸಮಯದಲ್ಲಿ ಅದೃಷ್ಟ ದುರಾದೃಷ್ಟವನ್ನು ಪಡೆಯುತ್ತಾರೆ. ಅದೃಷ್ಟ ಬಂದಾಗ ಹಿಗ್ಗದೆ ಕಷ್ಟ ಬಂದಾಗ ಕುಗ್ಗದೆ ಜೀವನ ನಡೆಸುವುದು ಮುಖ್ಯವಾಗಿದೆ. ಇದೀಗ ನವೆಂಬರ್ 10ನೆ ತಾರೀಖಿನ ನಂತರ ಕೆಲವು ರಾಶಿಗಳಲ್ಲಿ ಜನಿಸಿದವರ ಅದೃಷ್ಟದ ಬಾಗಿಲು ತೆರೆಯುತ್ತದೆ ಹಾಗಾದರೆ ಆ ರಾಶಿಗಳು ಯಾವುವು ಹಾಗೂ ಈ ರಾಶಿಗಳಲ್ಲಿ ಜನಿಸಿದವರು ಯಾವ ವಿಷಯದಲ್ಲಿ ಅದೃಷ್ಟ ಪಡೆಯಲಿದ್ದಾರೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ನವೆಂಬರ್ 10ನೆ ತಾರೀಖಿನ ನಂತರ ಕೆಲವು ರಾಶಿಗಳಲ್ಲಿ ಜನಿಸಿದವರಿಗೆ ಅದೃಷ್ಟವೊ ಅದೃಷ್ಟ ಏಳು ರಾಶಿಗಳಿಗಳಲ್ಲಿ ಜನಿಸಿದವರಿಗೆ ನವೆಂಬರ್ 10ನೆ ತಾರೀಖಿನ ನಂತರ ಎಲ್ಲಿಲ್ಲದ ಅದೃಷ್ಟ ಮತ್ತು ಶುಕ್ರದೆಸೆ ಪ್ರಾರಂಭವಾಗುತ್ತದೆ. 7 ರಾಶಿಗಳಲ್ಲಿ ಜನಿಸಿದವರಿಗೆ ನವೆಂಬರ್ ತಿಂಗಳಿನಲ್ಲಿ ಶನಿದೇವನ ಆಶೀರ್ವಾದದಿಂದ ಹಾಗೂ ಶುಕ್ರದೆಸೆ ಪ್ರಾರಂಭವಾಗುವುದರಿಂದ ಜೀವನದಲ್ಲಿ ಪಟ್ಟ ಕಷ್ಟಗಳೆಲ್ಲ ನಿವಾರಣೆಯಾಗಿ ಜೀವನ ಒಂದು ದಿಕ್ಕಿನಲ್ಲಿ ಬಂದು ನಿಲ್ಲುತ್ತದೆ. ಮೇಷ, ವೃಷಭ, ಮಿಥುನ, ಕುಂಭ, ಮೀನಾ, ಕಟಕ ಹಾಗೂ ಧನಸ್ಸು ರಾಶಿಯಲ್ಲಿ ಜನಿಸಿದವರು ನವೆಂಬರ್ ತಿಂಗಳಿನಲ್ಲಿ ತಮ್ಮ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳನ್ನು ನೋಡುತ್ತಾರೆ.

ಈ ರಾಶಿಗಳಲ್ಲಿ ಜನಿಸಿದವರಿಗೆ ನವೆಂಬರ್ ತಿಂಗಳಿನಲ್ಲಿ ಉತ್ತಮ ಜೀವನ ಸಿಗುವುದಲ್ಲದೆ ಗಜಕೇಸರಿ ಯೋಗ ಪ್ರಾರಂಭವಾಗುತ್ತದೆ ಯಾವುದೆ ಕೆಲಸ ಪ್ರಾರಂಭ ಮಾಡಲು ನವೆಂಬರ್ ತಿಂಗಳು ಉತ್ತಮವಾಗಿದೆ. ಇವರು ನವೆಂಬರ್ ತಿಂಗಳಿನಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಸ್ವಲ್ಪ ಗಮನ ಕೊಡಬೇಕಾಗುತ್ತದೆ ಏಕೆಂದರೆ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬರುವ ಸಾಧ್ಯತೆ ಇದೆ. ನವಂಬರ್ ತಿಂಗಳಿನಲ್ಲಿ ಈ ರಾಶಿಗಳಲ್ಲಿ ಜನಿಸಿದವರು ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಬರುತ್ತಾರೆ.

Daily Horoscope November 10

ಉದ್ಯೋಗ ಇಲ್ಲದೆ ಇದ್ದವರು ಈ ತಿಂಗಳಿನಲ್ಲಿ ಪ್ರಯತ್ನ ಮಾಡಿದರೆ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ ಅಲ್ಲದೆ ಸರ್ಕಾರಿ ಉದ್ಯೋಗ ಸಿಗುವ ಸಂಭವವಿದೆ ಇವರು ಮಾಡುವ ಕೆಲಸದಲ್ಲಿ ಉತ್ತಮ ಯಶಸ್ಸು ಪಡೆಯುವುದಲ್ಲದೆ ಗೌರವವನ್ನು ಪಡೆಯುತ್ತಾರೆ. ಇವರು ನವೆಂಬರ್ ತಿಂಗಳಿನಲ್ಲಿ ಜೀವನದಲ್ಲಿ ನೆಮ್ಮದಿ ಸಮೃದ್ಧಿಯನ್ನು ನೋಡುತ್ತಾರೆ ಇನ್ನು ಪ್ರೀತಿ ಪ್ರೇಮದ ವಿಷಯದಲ್ಲಿ ಈ ತಿಂಗಳಿನಲ್ಲಿ ಉತ್ತಮ ಫಲವನ್ನು ಪಡೆಯಲಿದ್ದಾರೆ.

ಈ ರಾಶಿಗಳಲ್ಲಿ ಜನಿಸಿದವರು ಕೆಲವು ಉತ್ತಮ ಹಾಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಜೀವನದಲ್ಲಿ ಇದುವರೆಗೂ ಅನುಭವಿಸಿದ ಕಷ್ಟ ಕಾರ್ಪಣ್ಯಗಳು ದೂರಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ. ಈ ರಾಶಿಗಳಲ್ಲಿ ಜನಿಸಿದವರ ಆರೋಗ್ಯದ ವಿಷಯದಲ್ಲಿ ಚಿಂತೆಪಡುವ ಅಗತ್ಯವಿಲ್ಲ. ಈ ರಾಶಿಗಳಲ್ಲಿ ಜನಿಸಿದವರು ಶನಿದೇವನ ಆರಾಧನೆ ಮಾಡುವುದರಿಂದ ಇನ್ನು ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಯಾವುದು ಎಂಬುದನ್ನು ನಮಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: