ಕನಸಿನಲ್ಲಿ ಇದು ಕಾಣಿಸಿಕೊಂಡರೆ 30 ದಿನದಲ್ಲಿ ಕಷ್ಟಗಳು ಬೆನ್ನಟ್ಟುತ್ತವೆ

0

ಪ್ರತಿಯೊಬ್ಬ ಮನುಷ್ಯರಿಗೂ ಸಹ ಕನಸ್ಸುಗಳು ಬೀಳುತ್ತದೆ ಕೆಲವೊಮ್ಮೆ ರಾತ್ರಿ ಯಾವ ಕನಸ್ಸು ಬಿದ್ದಿದೆ ಎನ್ನುವುದು ಬೆಳಿಗ್ಗೆ ತಿಳಿಯುವುದಿಲ್ಲ ಅಥವಾ ನೆನಪುರುವುದಿಲ್ಲ ಅದರಲ್ಲಿ ಸಹ ಕೆಲವು ಕನಸುಗಳು ಪ್ರತಿಯೊಬ್ಬರನ್ನೂ ಭಯಭೀತರನ್ನನ್ನಾಗಿ ಮಾಡುತ್ತದೆ ಕೆಲವೊಂದು ಕನಸುಗಳು ತುಂಬಾ ಖುಷಿಯನ್ನು ನೀಡುತ್ತದೆ ಕನಸ್ಸು ಎನ್ನುವುದು ಮುಂದಿನ ಸೂಚನೆಯನ್ನು ತಿಳಿಸುತ್ತದೆ ಅದರಲ್ಲೂ ಸಹ ಕೆಲವು ಶುಭ ಹಾಗೂ ಅಶುಭ ಸೂಚಕವಾಗಿದೆ ಮುಂದಿನ ದಿನಗಳಲ್ಲಿ ಹೀಗೆ ನಡೆಯಬಹುದು ಎನ್ನುವುದನ್ನು ತಿಳಿಸುತ್ತದೆ ಎಲ್ಲರಿಗೂ ಸಹ ಒಂದೇ ತರನಾದ ಕನಸುಗಳು ಬೀಳುವುದಿಲ್ಲ ಹೀಗೆ ದೇವರ ಸೃಷ್ಟಿಯ ಮುಂದೆ ಏನು ಇಲ್ಲ ಹೀಗೆ ಕನಸ್ಸು ಎನ್ನುವುದು ಇಂತಹದ್ದೇ ಬೀಳುತ್ತದೆ ಹೀಗೆ ಬೀಳುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ.

ನಾವು ನಿದ್ರಾವಸ್ಥೆಯಲ್ಲಿ ಇರುವಾಗ ನಮಗೆ ತಿಳಿಯದಂತೆ ಕನಸುಗಳು ಬೀಳುತ್ತದೆ ಅವು ಭವಿಷ್ಯದ ಸೂಚಕವಾಗಿದೆ ಇವತ್ತು ಬಿದ್ದ ಕನಸುಗಳೂ ನಾಳೆ ಬೀಳುವುದಿಲ್ಲ ಹೀಗೆ ಪ್ರತಿದಿನ ಬೇರೆ ಬೇರೆ ಕನಸುಗಳು ಬೀಳುತ್ತದೆ ಕೆಲವೊಂದು ಕನಸುಗಳು ಬಿದ್ದರೆ ಅಥವಾ ಕಾಣಿಸಿಕೊಂಡರೆ ನಮ್ಮ ಜೀವನದ ಸಕಲ ಕಷ್ಟಗಳನ್ನು ದೂರ ಮಾಡಿ ಜೀವನದಲ್ಲಿ ಅದೃಷ್ಟದ ಸುರಿಮಳೆ ಕಂಡು ಬರುವ ಸೂಚನೆಯನ್ನೂ ತಿಳಿಸುತ್ತದೆ ನಾವು ಈ ಲೇಖನದ ಮೂಲಕ ನಿದ್ದೆಯಲ್ಲಿ ಕನಸುಗಳು ಕಾಣಿಸಿದರೆ ಯಾವ ರೀತಿಯ ಫಲಗಳು ಲಭಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳೋಣ.

ಕನಸುಗಳು ಭವಿಷ್ಯ ಸೂಚಕ ಎಂದು ಕರೆಯುತ್ತಾರೆ ನಮ್ಮ ಜೀವನದಲ್ಲಿ ಪರಿವರ್ತನೆಯನ್ನು ತಂದುಕೊಡುವ ಸೂಚಕವಾಗಿದೆ ಪ್ರತಿಯೊಂದು ಕನಸುಗಳು ಸೂಚನೆಯನ್ನು ನೀಡುತ್ತದೆ ಹಾಗೆಯೇ ಕನಸ್ಸುಗಳನ್ನು ಕಡೆಗಣಿಸಬಾರದು ಕೆಲವೊಂದು ಶುಭ ಹಾಗೂ ಅಶುಭ ಸೂಚನೆಯನ್ನು ತಿಳಿಸುತ್ತದೆ ಕನಸ್ಸಿನಲ್ಲಿ ದೇವಸ್ಥಾನಗಳು ಕಂಡರೆ ತುಂಬಾ ಒಳ್ಳೆಯದು ಅದರಲ್ಲಿ ಸಹ ಶಿವಲಿಂಗದ ಕನಸ್ಸು ಬಿದ್ದರೆ ತುಂಬಾ ಒಳ್ಳೆಯದು ಕನಸ್ಸಿನಲ್ಲಿ ದೇವರು ಕಾಣಿಸಿಕೊಂಡರೆ ಅತ್ಯಂತ ಶುಭ ಸುದ್ದಿ ಕಂಡು ಬರುತ್ತದೆ ಮದುವೆ ಆಗದೆ ಇರುವವರಿಗೆ ಮದುವೆ ಯೋಗ ಕಂಡುಬರುತ್ತದೆ ಹಾಗೆಯೇ ಮನೆ ಕಟ್ಟುವ ಯೋಚನೆ ಇದ್ದವರಿಗೂ ಸಹ ಮನೆ ಕಟ್ಟುವ ಯೋಗ ಕಂಡು ಬರುತ್ತದೆ.

ಮನಸ್ಸಿನಲ್ಲಿ ಅಂದು ಕೊಂಡ ಕೆಲಸ ಕಾರ್ಯಗಳು ನೆರವೇರುತ್ತದೆ ಹಾಗೆಯೇ ಸಂಬಂಧಿಕರು ಕನಸ್ಸಿನಲ್ಲಿ ಕಂಡರೆ ಹೊಸ ಅವಕಾಶಗಳು ಕಂಡು ಬರುತ್ತದೆ ಕೆಲಸ ಕಾರ್ಯಗಳು ಇಲ್ಲದೆ ಇರುವವರಿಗೂ ಸಹ ಕೆಲಸಕ್ಕೆ ಹೊಸ ಅವಕಾಶಗಳು ಲಭಿಸುತ್ತದೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಅಧಿಕ ಲಾಭ ಕಂಡು ಬರುತ್ತದೆ ಸಂಬಂಧಿಕರು ಕನಸ್ಸಿನಲ್ಲಿ ಬಂದರೆ ತುಂಬಾ ಶುಭಕರವಾಗಿರುತ್ತದೆ ಕೆಲವೊಮ್ಮೆ ಪೂರ್ವಜರು ಕನಸ್ಸಿನಲ್ಲಿ ಕಾಣಿಸಿಕೊಳ್ಳುತ್ತಾರೆ ಇದರಿಂದ ಸಾಕಷ್ಟು ವಿಷಯಗಳು ಇರುತ್ತದೆ ಪೂರ್ವಜರಿಗೆ ಮೋಕ್ಷ ಸಿಕ್ಕ ಮೇಲೆ ಪೂರ್ವಜರು ಕಾಣಿಸಿಕೊಳ್ಳುತ್ತಾರೆ .

ಪೂರ್ವಜರು ಕನಸ್ಸಿನಲ್ಲಿ ಬಂದು ಅಳುತ್ತಾ ಇದ್ದರೆ ಇದರ ಅರ್ಥ ಯಾವುದೋ ಕೆಲಸ ಆಗಿಲ್ಲ ಎನ್ನುವುದರ ಸೂಚಕವಾಗಿದೆ ಕೆಲಸ ಆಗಿಲ್ಲ ಎನ್ನುವುದರ ಬಗ್ಗೆ ವಿಶೇಷವಾದ ಸೂಚನೆಯನ್ನು ತಿಳಿಸುತ್ತಾರೆ ಅದರಲ್ಲಿ ಸಹ ಅಜ್ಜ ಅಜ್ಜಿ ಮುತಜ್ಜ ಮುತ್ತಜ್ಜಿ ಕನಸ್ಸಿನಲ್ಲಿ ಕಂಡರೆ ತುಂಬಾ ಶುಭಾಕರವಾಗಿ ಇರುತ್ತದೆ ಕನಸ್ಸಿನಲ್ಲಿ ಸ್ನೇಹಿತರು ಕಾಣಿಸಿಕೊಂಡರೆ ಸ್ನೇಹಿತರಿಂದ ಸಲಹೆಯನ್ನು ತೆಗೆದುಕೊಳ್ಳಬೇಕು ಹಾಗೆಯೇ ಸಲಹೆಯನ್ನು ತೆಗೆದುಕೊಂಡರೆ ಒಳ್ಳೆಯದು ಆಗುತ್ತದೆ ಎನ್ನುವುದು ಇದರ ಅರ್ಥವಾಗಿರುತ್ತದೆ ಸ್ನೇಹಿತರು ಕನಸ್ಸಿನಲ್ಲಿ ಕಾಣಿಸಿದರೆ ಸ್ನೇಹಿತರನ್ನು ಕಡೆಗಣಿಸಬಾರದು ಹಾಗೆಯೇ ಅನೇಕ ಜನರಿಗೆ ಮದುವೆ ಆಗುತ್ತಿರುವ ಹಾಗೆ ಕನಸ್ಸು ಬೀಳುತ್ತದೆ ಹಾಗೆಯೇ ಮದುವೆಗೆ ಹೋಗಿರುವ ಹಾಗೆ ಕನಸ್ಸುಗಳು ಕಾಣಿಸಿಕೊಳ್ಳುತ್ತದೆ ಇದು ಶುಭಕರವಾದ ಕನಸಲ್ಲ ಮದುವೆ ಕನಸುಗಳು ಬಿದ್ದರೆ ಮುಂದಿನ ದಿನಗಳಲ್ಲಿ ಸ್ವಲ್ಪ ಕಷ್ಟಗಳು ಬರುತ್ತದೆ ಎನ್ನುವ ಸೂಚಕವಾಗಿದೆ ಹಾಗೆಯೇ ಮದುವೆಯಾಗಿ ಗಂಡನ ಮನೆಗೆ ಹೋಗುತ್ತಿರುವ ವಧುವನ್ನು ಕನಸ್ಸಿನಲ್ಲಿ ಕಂಡರೆ ಶುಭ ಎಂದು ಹೇಳಲಾಗುತ್ತದೆ. ವಧು ಆಳುತ್ತಿರುವ ಹಾಗೇ ಕನಸ್ಸು ಬಿದ್ದರೆ ತುಂಬಾ ಒಳ್ಳೆಯದು ಹಾಗೆಯೇ ಮುಂದಿನ ಜೀವನದಲ್ಲಿ ಊಹಿಸಲು ಆಗದೆ ಇರುವಷ್ಟು ಸಂತೋಷದ ದಿನಗಳು ಬರುತ್ತದೆ ಎನ್ನುವುದನ್ನು ತಿಳಿಸುತ್ತದೆ

ಹಾಗೆಯೇ ಸಾಕಷ್ಟು ಧನಪ್ರಾಪ್ತಿಯಾಗುವ ಸೂಚನೆಯಾಗಿದೆ ಬಗೆಗೆ ಕೆಲವರಿಗೆ ಕನಸಿನಲ್ಲಿ ಮಲ ಮೂತ್ರ ಕಾಣಿಸಿಕೊಳ್ಳುತ್ತದೆ ಇದು ಬಹಳ ಶುಭಕರವಾದ ಕನಸ್ಸಾಗಿದೆ ಜೀವನದಲ್ಲಿ ಇರುವ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ ಹಾಗೆಯೇ ಕನಸಿನಲ್ಲಿ ಆನೆ ಕಾಣಿಸಿದರೆ ತುಂಬಾ ಒಳ್ಳೆಯದು ಹಾಗೆಯೇ ನಾಯಿ ಕಚ್ಚಿದ ಜಾಗೆ ಕನಸ್ಸು ಕಂಡರೆ ಹೊಸ ಹೊಸ ಸ್ನೇಹಿತರು ಸಿಗುತ್ತಾರೆ.

ಕನಸಿನಲ್ಲಿ ಕಪ್ಪು ನಾಯಿ ಕಾಣಿಸಿದರೆ ಅಶುಭ ಫಲ ನೀಡುತ್ತದೆ ಹಾಗೆಯೇ ನಾಯಿ ಆಳುತ್ತಿರುವ ಕನಸುಗಳು ಕಂಡರೆ ಅಶುಭವಾಗಿದೆ ಕನಸ್ಸಿನಲ್ಲಿ ಎಮ್ಮೆ ಯಾವತ್ತೂ ಬರಬಾರದು ಇದೊಂದು ಅಶುಭ ಸೂಚನೆಯಾಗಿದೆ ಕನಸಿನಲ್ಲಿ ಎಮ್ಮೆ ಕಾಣಿಸಿದರೆ ಮನೆಯ ಸದಸ್ಯರಿಗೆ ತಿಳಿಸಬೇಕು ಹಾಗೆಯೇ ಕನಸ್ಸಿನಲ್ಲಿ ಹಸು ಮತ್ತು ಕರು ಬಂದರೆ ತುಂಬಾ ಒಳ್ಳೆಯದುಹಾಗೆಯೇ ಮನಸಿನಲ್ಲಿ ಅಂದುಕೊಂಡ ಎಲ್ಲ ಕೋರಿಕೆಗಳು ನೆರವೇರುತ್ತದೆ ಕನಸಿನಲ್ಲಿ ಮಂಗ ಬಂದರೆ ಸ್ನೇಹಿತರ ಜೊತೆಗೆ ಜಗಳ ಸಂಭವಿಸುವ ಸೂಚಕವಾಗಿದೆ ಹಾಗಾಗಿ ಸುಮ್ಮನೆ ಇದ್ದರೂ ಸಹ ಜಗಳ ಕಂಡು ಬರುತ್ತದೆ ಅಷ್ಟೇ ಅಲ್ಲದೆ ಬೆಂಕಿ ಕಂಡರೆ ತುಂಬಾ ಒಳ್ಳೆಯದು ಊಹಿಸಲು ಆಗದಷ್ಟು ಅದೃಷ್ಟ ಒದಗಿಬರುತ್ತದೆ.

ಬೆಂಕಿಯನ್ನು ನೋಡದೆ ಹೊಗೆ ಕಾಣಿಸಿಕೊಂಡರೆ ವ್ಯಾಪಾರದಲ್ಲಿ ನಷ್ಟ ಕಂಡು ಬರುತ್ತದೆ ಹಾಗೆಯೇ ತುಂಬಾ ಜನರಿಗೆ ಕನಸಿನಲ್ಲಿ ಹಲ್ಲು ಉದುರುವ ಹಾಗೆ ಕನಸು ಕಾಣಿಸುತ್ತದೆ ಇದು ಅಶುಭದ ಸೂಚನೆಯಾಗಿದೆ ಕನಸನ್ನು ತಡೆಯುವ ಶಕ್ತಿ ನಮಗೆ ಇರುವುದಿಲ್ಲ ಅಶುಭ ಸೂಚನೆಯ ಕನಸುಗಳು ಸಹ ನಮ್ಮನ್ನು ಎಚ್ಚರಿಸಲು ಬರುತ್ತದೆ ಹಾಗೆಯೇ ಪರೀಕ್ಷೆ ಬರೆಯುತ್ತಿರುವ ಹಾಗೆ ಕನಸ್ಸುಗಳು ಕಂಡು ಬಂದರೆ ಮುಂದಿನ ದಿನಗಳಲ್ಲಿ ಸಾಕಷ್ಟು ಕಷ್ಟಗಳು ಬರುತ್ತದೆ ಎನ್ನುವುದರ ಸೂಚಕವಾಗಿದೆ .

ಹಸಿರು ತರಕಾರಿಗಳು ಕನಸ್ಸಿನಲ್ಲಿ ಕಂಡರೆ ತುಂಬಾ ಶುಭಕರವಾಗಿರುತ್ತದೆ ಜೀವನದಲ್ಲಿ ಇರುವ ಸಕಲ ಕಷ್ಟಗಳು ನಿವಾರಣೆ ಆಗುತ್ತದೆ ರಾತ್ರಿ ಹನುಮಾನ್ ಚಾಲಿಸಾ ಓದಿ ಮಲಗಿದರೆ ಕೆಟ್ಟ ಕನಸುಗಳು ಬೀಳುವುದಿಲ್ಲ ಕೆಟ್ಟ ಕನಸುಗಳು ಬಿದ್ದರು ಸಹ ಅರ್ಧದಲ್ಲಿ ಅಶುಭ ಫಲಗಳು ನಿವಾರಣೆ ಆಗುತ್ತದೆ ಅಶುಭ ಫಲ ದ ಕನಸುಗಳು ಬಿದ್ದರೆ ಬೆಳಿಗ್ಗೆ ಸ್ನಾನ ಮಾಡಿ ಪೂಜೆ ಮಾಡಬೇಕು ಹಾಗೆಯೇ ಈಶ್ವರನಿಗೆ ನಮಸ್ಕಾರ ಸಲ್ಲಿಸಬೇಕು ಮನಸ್ಸಿನಲ್ಲಿ 5 ಬಾರಿ ಓಂ ನಮಃ ಶಿವಾಯ ಎಂದು ಹೇಳಬೇಕು ಹಾಗೆಯೇ ಅಶುಭ ಕನಸುಗಳು ಬಿದ್ದಿದೆ ಅದರ ಪ್ರಭಾವ ಶುಭವಾಗಲಿ ಜೀವನದಲ್ಲಿ ಒಳ್ಳೆಯದು ಆಗಲಿ ಎಂದುಬೇಡಿಕೊಳ್ಳಬೇಕು

ಹಾಗೆಯೇ ಮಹಾ ಮೃತ್ಯುಂಜಯ ಮಂತ್ರವನ್ನು 11 ಬಾರಿ ಹೇಳಬೇಕು ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ವಾಹನ ಸಂಚಾರ ಮಾಡುವ ಮೊದಲು ಮಹಾ ಮೃತ್ಯುಂಜಯ ಮಂತ್ರವನ್ನು ಹೇಳಬೇಕು ಇದರಿಂದ ಶಿವನಿಂದ ರಕ್ಷಣೆ ಲಭಿಸುತ್ತದೆ. ಕನಸ್ಸು ಎನ್ನುವುದು ಇಂತಹದ್ದೇ ಬೀಳುತ್ತದೆ ಹೀಗೆ ಬೀಳುತ್ತದೆ ಎನ್ನುವುದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ ಆದರೆ ಅವು ನಮ್ಮ ಮುಂದಿನ ಜೀವನದಲ್ಲಿ ಹೀಗೆ ನಡೆಯಬಹುದು ಎನ್ನುವುದರ ಬಗ್ಗೆ ಸೂಚನೆಯನ್ನು ನೀಡುತ್ತದೆ ಅದರಲ್ಲಿ ಆಗ ಶುಭ ಹಾಗೂ ಅಶುಭ ಫಲಗಳ ಸೂಚನೆಯನ್ನು ತಿಳಿಸುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: