ವಯಸ್ಸಾದರೂ ಮದುವೆ ಆಗದೇ ಇದ್ದರೆ ಈ ರೀತಿ ಮಾಡಿ

0

ಮದುವೆ ಎಂಬುದು ಋಣನುಬಂಧ ಎಂದು ಹಿರಿಯರು ಹೇಳುತ್ತಾರೆ. ಋಣ ಇದ್ದರೆ ಮಾತ್ರ ಮದುವೆ ಎನ್ನುವ ಸಂಬಂಧ ಬೆಸೆದು ಕೊಳ್ಳುತ್ತದೆ. ಸರಿಯಾದ ಸಮಯದಲ್ಲಿ ಮದುವೆ ಆಗದೆ ಇದ್ದರೆ ಕೆಲವು ಪರಿಹಾರಗಳು ಇವೆ. ಮೂರು ರೀತಿಯ ಪರಿಹಾರವನ್ನು ತಿಳಿಸುತ್ತೇವೆ. ಈ ಮೂರು ಪರಿಹಾರವನ್ನು ಯಾವುದೇ ಪುರುಷ ಅಥವಾ ಮಹಿಳೆ ಮಾಡಿದ್ರೆ ಅವರಿಗೆ ವರುಷದ ಒಳಗೆ ವಿವಾಹ ಭಾಗ್ಯವು ಲಭಿಸುತ್ತದೆ.

ಮೊದಲನೇ ಪರಿಹಾರ ಎಂದರೆ ನಿಮ್ಮ ಮನೆಯಲ್ಲಿ ಇರುವ ತುಳಸಿ ಕಟ್ಟೆಗೆ ಪೂಜೆ ಮಾಡಬೇಕು. ಪೂಜೆ ಮಾಡುವ ವಿಧಾನ ಏನೆಂದರೆ ಮೊದಲು ನೀವು ಒಂದು ಪಾತ್ರೆಯಲ್ಲಿ ನೀರು, ಹಾಗೂ ಅರಿಶಿನ ಕುಂಕುಮ ಮತ್ತು ಹೂವನ್ನು ಮತ್ತು ತುಪ್ಪದ ದೀಪ ಮತ್ತು ಆರತಿ ಗೆ ಕರ್ಪೂರ ತೆಗೆದುಕೊಳ್ಳಬೇಕು. ಮೊದಲು ತುಳಸಿಗೆ ಅರಿಶಿನ ಕುಂಕುಮವನ್ನು ಹಚ್ಚಬೇಕು ನಂತರ ಹೂವನ್ನು ಅರ್ಪಿಸಿ , ಭಕ್ತಿಯಿಂದ ಬೇಡಿಕೊಂಡು ತುಪ್ಪದ ದೀಪವನ್ನು ಹಚ್ಚಬೇಕು . ಕರ್ಪೂರದ ಆರತಿಯನ್ನು ಬೆಳಗಿ ತುಳಸಿ ಕಟ್ಟೆಗೆ 21 ಅಥವಾ 51 ಪ್ರದಕ್ಷಿಣೆ ಹಾಕಬೇಕು.ಭಕ್ತಿಯಿಂದ ಪೂಜೆ ಮಾಡುವಾಗ ಒಂದು ಭಕ್ತಿಯಿಂದ ಶೀಘ್ರ ವಿವಾಹವಾಗಲಿ ಎಂದು ಬೇಡಿಕೊಂಡು ಕಾತ್ಯಾಯಿನಿ ಮಹಮಾಯೆ ಮಹಾಯೋಗಿನ್ಯಧಿಶ್ವರಿ/ ನಂದಗೋಪ ಸುತಂ ದೇವಿ ಮೇ ಕುರುತೇ ನಮಃ ಎಂಬ ಮಂತ್ರವನ್ನು ಪ್ರದಕ್ಷಿಣೆ ಹಾಕುವಾಗ ಪಠಿಸಬೇಕು. ಇದನ್ನು ಭಕ್ತಿಯಿಂದ 21 ದಿನಗಳ ಕಾಲ ಮಾಡಿದರೆ ವರುಷದ ಒಳಗೆ ನಿಮಗೆ ವಿವಾಹ ಭಾಗ್ಯವನ್ನು ಭಗವಂತ ಕರುಣಿಸುತ್ತಾನೆ.

ಇನ್ನೊಂದು ಪರಿಹಾರ ಏನೆಂದರೆ ಅಶ್ವತ್ಥ್ ವೃಕ್ಷಕ್ಕೆ ಅರಿಶಿನ ಕುಂಕುಮ ಹಚ್ಚಿ ದೀಪವನ್ನು ಬೆಳಗಿ , ಆರತಿಯನ್ನು ಮಾಡಿ ನಂತರ ಯಾವುದಾದರೂ ಹಣ್ಣನ್ನು ನೈವೇದ್ಯ ಮಾಡಿ ಪ್ರದಕ್ಷಿಣೆ ಹಾಕುವಾಗ ಈ ಮಂತ್ರವನ್ನು ಪಠಿಸಬೇಕು. ಮೂಲತೋ ಬ್ರಹ್ಮ ರೂಪಾಯ , ಮಧ್ಯತೋ ವಿಷ್ಣು ರುಪಿಣೆ ಎಂಬ ಮಂತ್ರವನ್ನು ಪಠಿಸುತ್ತಾ ಅಶ್ವತ್ಥ್ ವೃಕ್ಷಕ್ಕೆ 21 ಅಥವಾ 48 ಪ್ರದಕ್ಷಿಣೆಯನ್ನು ಹಾಕಬೇಕು. ಅನುಕೂಲ ಇದ್ದರೆ 108 ಪ್ರದಕ್ಷಿಣೆ ಹಾಕಬೇಕು. ಇದರಿಂದ ಅಶ್ವತ್ಥ್ ವೃಕ್ಷ ನಿಮಗೆ ಕೇಳಿದ ವರ ಅಥವಾ ವಧುವನ್ನು ಬೇಗ ನೀಡುತ್ತಾನೆ.

ಇನ್ನೊಂದು ಪುರೋಹಿತರ ಬಳಿ ಹೋಗಿ ನೀವು ಯೋಗಿನಿ ಮಂತ್ರದಿಂದ ಸ್ವಯಂ ವರ ಪಾರ್ವತಿ ಪೂಜೆಯನ್ನು ಮಾಡಿಸಬೇಕು ಹುಡುಗ ಅಥವಾ ಹುಡುಗಿಯ ನಾಮ ನಕ್ಷತ್ರದ ಮೇಲೆ ಈ ಪೂಜೆಯನ್ನು ಮಾಡಿಸಬೇಕು. ಇದರಿಂದ ಜಾತಕದಲ್ಲಿ ಯಾವುದೇ ರೀತಿಯ ದೋಷಗಳು ಇದ್ದರೂ ಪರಿಹಾರ ಆಗುತ್ತದೆ. ಇದನ್ನು ಮಾಡಿಸುವುದರಿಂದ ನಿನಗೆ ವರ್ಷದ ಒಳಗೆ ಶಿವ ಪಾರ್ವತಿಯರು ನಿಮಗೆ ವಿವಾಹ ಭಾಗ್ಯವನ್ನು ಕರುಣಿಸುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: