ಕುಂಭ ರಾಶಿಯವರಿಗೆ ನವೆಂಬರ್ ಅಂದ್ರೆ ತುಂಬಾನೇ ಪಾಸಿಟಿವ್ ಯಾಕೆಂದರೆ..

0

Aquarius Horoscope November Month: ರಾಶಿ ಚಕ್ರಗಳಲ್ಲಿ 11ನೇ ರಾಶಿ ಆಗಿರುವ ಕುಂಭ ರಾಶಿಯ ನವೆಂಬರ್ ತಿಂಗಳಿನ ಆಗುಹೋಗುಗಳ ಬಗ್ಗೆ ತಿಳಿದುಕೊಳ್ಳೋಣ. ಈ ಸಮಯದಲ್ಲಿ ನಿಮ್ಮ ವೃತ್ತಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತೀರಿ. ನಿಮ್ಮ ವೃತ್ತಿಜೀವನದಲ್ಲಿ ಯಶಸ್ಸನ್ನು ಪಡೆಯುತ್ತೀರಿ ನಿಮ್ಮ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆದು ನಿಮ್ಮ ಕೆಲಸದ ಸ್ಥಳದಲ್ಲಿ ಮನ್ನಣೆ ಮತ್ತು ಗೌರವವನ್ನು ಪಡೆಯುತ್ತೀರಿ. ನಿಮ್ಮ ಜಾಗರೂಕತೆಯನ್ನು ಉಪಯೋಗಿಸಿ.

ನಿಮ್ಮ ಸಹೋದ್ಯೋಗಗಳಿಂದ ನಿಮಗೆ ಉತ್ತಮ ಸಹಾಯ ದೊರೆಯುತ್ತದೆ. ಎಲ್ಲರನ್ನು ನಂಬಬೇಡಿ ನಿಮ್ಮದೇ ಬುದ್ಧಿವಂತಿಕೆಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಿ ನವೆಂಬರ್ ತಿಂಗಳಿನಲ್ಲಿ ನಿಮಗೆ ಆದಾಯಕ್ಕೆ ಕೊರತೆ ಇರುವುದಿಲ್ಲ ಒಳ್ಳೆಯ ಆದಾಯವನ್ನೇ ಗಳಿಸುತ್ತೀರಿ ಆದರೆ ಖರ್ಚು ಅಷ್ಟೇ ಹೆಚ್ಚಾಗಿರುವುದರಿಂದ ಹಣವು ನಿಲ್ಲುವುದಿಲ್ಲ.

ನವೆಂಬರ್ ತಿಂಗಳಿನಲ್ಲಿ ವಾಹನ ಖರೀದಿ ಯೋಗ ಆಸ್ತಿ ಖರೀದಿ ಯೋಗ ಉಂಟಾಗುತ್ತದೆ ಇದಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುತ್ತೀರಿ. ನಿಮಗೆ ಏನಾದರೂ ಸಮಸ್ಯೆ ಬಂದರೆ ನಿಮ್ಮ ಸಹೋದ್ಯೋಗಿಗಳಿಂದ ಸಹಕಾರ ಸಿಗುತ್ತದೆ ಈ ತಿಂಗಳು ಯಾರನ್ನು ಜಾಸ್ತಿ ನಂಬಬೇಡಿ ಕೆಲವು ಬಾರಿ ತೊಂದರೆಗೆ ಒಳಗಾಗುತ್ತೀರಿ ಗಳಿಸಿದ ಹಣವನ್ನು ಇಟ್ಟುಕೊಳ್ಳುವುದು ಮುಖ್ಯ ಆರೋಗ್ಯದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರಿ ಹಸಿ ಹಣ್ಣು ತರಕಾರಿಗಳನ್ನು ತಿನ್ನಿ.

Aquarius Horoscope November Month

ಕುಟುಂಬದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೀರಿ ನಿಮ್ಮ ಸಂಬಂಧಿಕರ ಜೊತೆ ನಿಮ್ಮ ನೆಂಟರಿಷ್ಟರ ಜೊತೆ ಖುಷಿಯಾಗಿರುತ್ತೀರಿ ನಿಮ್ಮ ಕುಟುಂಬ ಜೀವನದಲ್ಲಿ ಹಲವಾರು ಬದಲಾವಣೆಗಳು ಉಂಟಾಗುತ್ತವೆ. ವಿದ್ಯಾರ್ಥಿಗಳಿಗೆ ಶುಭವಾದ ತಿಂಗಳು ಅಂತಾನೇ ಹೇಳಬಹುದು ಅವರ ಪರಿಶ್ರಮಕ್ಕೆ ತಕ್ಕ ಶ್ರದ್ಧೆಗೆ ಪರೀಕ್ಷೆಯಲ್ಲಿ ಉನ್ನತ ಮಟ್ಟದ ಅಂಕಗಳು ಲಭಿಸಿ ಹೆಚ್ಚಿನ ಪದವಿಗೆ ಅವಕಾಶ ಸಿಗುತ್ತದೆ.

ನಿಮ್ಮ ಅಜಾಗರುಕತೆಯಿಂದ ಕೆಲವೊಂದು ಎಡವಟ್ಟು ಮಾಡಿಕೊಳ್ಳುತ್ತೀರಿ ಇದರ ಬಗ್ಗೆ ಸ್ವಲ್ಪ ಎಚ್ಚರಿಕೆಯಿಂದ ಇರಿ ವಾಹನವನ್ನು ಚಲಿಸುವಾಗ ಎಚ್ಚರಿಕೆವಹಿಸಿ ಚರ್ಮದ ಅಲರ್ಜಿಗಳು ಹಾಗೂ ಕಿವಿಗೆ ಸಂಬಂಧಿಸಿದ ರೋಗಗಳು ಉಂಟಾಗಬಹುದು ತಿಂಗಳ ಕೊನೆಯಲ್ಲಿ ಇದರಿಂದ ಶಮನ ಸಿಗುತ್ತದೆ ಪಾಲುದಾರಿಕೆಯ ಕೆಲಸವನ್ನು ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ ಏಕೆಂದರೆ ನೀವು ನಂಬಿದವರು ನಿಮಗೆ ಕಾಲೆಳೆಯುವ ಸಂದರ್ಭ ಬರಬಹುದು ಯಾರನ್ನಾದರೂ ನಂಬುವ ಮೊದಲು ಸ್ವಲ್ಪ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಿ ಕುಂಭ ರಾಶಿಯವರಿಗೆ ನವಂಬರ್ ತಿಂಗಳಿನಲ್ಲಿ ಮಿಶ್ರ ಫಲಗಳು ದೊರೆಯುತ್ತವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: