WhatsApp Group Join Now
Telegram Group Join Now

Aduge mane tips : ಗ್ರಹಿಣಿಯರು ಈ ಸಲಹೆಗಳನ್ನ ಪಾಲಿಸಿದರೆ ಮನೆಯಲ್ಲಿ ಸುಲಭವಾಗಿ ಕೆಲಸಗಳನ್ನು ಮಾಡಬಹುದು. ಹೆಂಗಸರಿಗೆ ಅಡುಗೆ ಮಾಡುವುದು ಎಂದರೆ ಸ್ವಲ್ಪ ಕಷ್ಟದ ಸಂಗತಿ ಅಂತಾನೇ ಹೇಳಬಹುದು. ಉದಾಹರಣೆಗೆ ಬೆಳ್ಳುಳ್ಳಿ ಸಿಪ್ಪೆಯನ್ನು ಸುಲಿಯುವುದು ಟೊಮೇಟೊ ಸಿಪ್ಪೆಯನ್ನು ಸುಲಿಯುವುದು ಹೀಗೆ ಹಲವಾರು ಕಷ್ಟದ ಟಾಸ್ಕ್ಗಳನ್ನು ಮಾಡಬೇಕಾಗುತ್ತದೆ ಹೆಣ್ಣು ಮಕ್ಕಳು. ಮನೆ ಕೆಲಸವು ಅಥವಾ ಅಡುಗೆ ಕೆಲಸವು ಎಲ್ಲರೂ ತಿಳಿದುಕೊಂಡಷ್ಟು ಸುಲಭವಲ್ಲ. ಅದಕ್ಕಾಗಿ ಮಹಿಳೆಯರಿಗೆ ಅಡುಗೆ ಕೆಲಸವು ಸುಲಭವಾಗಿರುವಂತೆ ಕೆಲವೊಂದು ಸಲಹೆಗಳನ್ನ ಕೊಡುತ್ತೇವೆ ಪೂರ್ತಿ ಲೇಖನವನ್ನ ಓದಿ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಅಡುಗೆ ಮಾಡುವಾಗ ಅಡುಗೆಯ ರುಚಿಯನ್ನು ಹೆಚ್ಚಿಸಬೇಕು ಅಂತಹ ಕೆಲವು ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ. ಅಷ್ಟೇ ಅಲ್ಲದೆ ಸಮಯವನ್ನು ಉಳಿತಾಯ ಮಾಡುವುದು ಕೂಡ ಮುಖ್ಯವಾಗಿದೆ. ಇಂದಿನ ಬ್ಯುಸಿ ಜೀವನಶೈಲಿಯಲ್ಲಿ ಹೆಣ್ಣು ಮಕ್ಕಳು ಕೂಡ ಮನೆಯಿಂದ ಹೊರಗಡೆ ಹೋಗಿ ದುಡಿಯುತ್ತಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಸಮಯವೂ ತುಂಬಾ ಮುಖ್ಯವಾಗಿದೆ. ಆದ್ದರಿಂದ ಅಡುಗೆ ಮಾಡುವಂತಹ ಸಂದರ್ಭದಲ್ಲಿ ಸಮಯವನ್ನು ಉಳಿತಾಯ ಮಾಡಲು ಈ ಸಲಹೆಗಳನ್ನು ಪಾಲಿಸಿ.

ಟೊಮೇಟೊ ಹಣ್ಣು ಅಥವಾ ಬೆಳ್ಳುಳ್ಳಿ ಅಥವಾ ಈರುಳ್ಳಿ ಅಥವಾ ದ್ರಾಕ್ಷಿ ಈತರ ಹಣ್ಣುಗಳ ತರಕಾರಿಗಳ ಸಿಪ್ಪೆಯನ್ನು ತೆಗೆಯಲು ಸ್ವಲ್ಪ ಹೊತ್ತು ಇವುಗಳನ್ನು ಬಿಸಿ ನೀರಿನಲ್ಲಿ ಹಾಕಿ ಒಂದು ಎರಡು ನಿಮಿಷಗಳ ನಂತರ ತೆಗೆದರೆ ಸಿಪ್ಪೆಯನ್ನು ಬಹಳ ಬೇಗ ಸುಲಿಯಬಹುದು. ಇನ್ನು ಸಾರಿಗೆ ಉಪ್ಪು ಹೆಚ್ಚಾದರೆ ಒಮ್ಮೊಮ್ಮೆ ಗಡಿಬಿಡಿಯಲ್ಲಿ ಇದ್ದಾಗ ಇದು ಸಹಜ, ಉಪ್ಪು ಹೆಚ್ಚಾದರೆ ಕಬ್ಬಿಣದ ಸೌಟನ್ನು ಒಲೆಯ ಮೇಲೆ ಇಟ್ಟು ಕೆಂಪಾದ ನಂತರ ತೆಗೆದು ಸಾರಿನ ಒಳಗಡೆ ಅದ್ದಿ ಇದರಿಂದ ಸಾರಿನಲ್ಲಿ ಹೆಚ್ಚಾಗಿರುವ ಉಪ್ಪು ಸಮಪ್ರಮಾಣಕ್ಕೆ ಬರುತ್ತದೆ.

ಇನ್ನು ಒಂದು ದಿನಚರಿಯಲ್ಲಿ ಬೇಕಾಗುವ ಪ್ರಮುಖ ಸಲಹೆ ಏನೆಂದರೆ ಕಾಫಿ ಅಥವಾ ಟೀ ಕುಡಿಯುವಾಗ ಗಾಜಿನ ಲೋಟದಲ್ಲಿ ಟೀ ಅನ್ನು ಹಾಕುವ ಮೊದಲು ಚಮಚವನ್ನು ಇರಿಸಿ ಹೀಗೆ ಮಾಡುವುದರಿಂದ ಗಾಜಿನ ಲೋಟವು ಬಿಸಿಯಾಗುವುದಿಲ್ಲ. ಹಾಗೂ ಆಲೂಗಡ್ಡೆ ಬೇಯಿಸಿದ ನೀರಿನಿಂದ ಬೆಳ್ಳಿ ಹಾಗೂ ಹಿತ್ತಾಳೆಯ ಪಾತ್ರವನ್ನು ತೊಳೆಯಬಹುದು ಹೀಗೆ ಮಾಡುವುದರಿಂದ ಪಾತ್ರೆಯ ಚಮಕ್ ಹೆಚ್ಚಾಗುತ್ತದೆ.

ಚಹಾ ಪೌಡರ್ ಅನ್ನು ಯಾವಾಗ್ಲೂ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಿಡಿ ಇದರಿಂದ ಚಹಾದ ರುಚಿ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೆ ನೀವು ಬೆಣ್ಣೆಯನ್ನು ತೆಗೆಯುವ ಮುಂಚೆ ಕಡೆಗೋಲನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆಯಿರಿ. ಇದರಿಂದ ಬೆಣ್ಣೆಯು ಕಡೆಗೋಲಿಗೆ ಅಂಟುವುದಿಲ್ಲ ಈ ರೀತಿಯ ಸಣ್ಣ ಸಣ್ಣ ಸಲಹೆಗಳನ್ನು ನೀವು ಪಾಲಿಸುವುದರಿಂದ ನಿಮ್ಮ ಬಹಳ ಸಮಯವನ್ನು ಉಳಿತಾಯ ಮಾಡಬಹುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: