WhatsApp Group Join Now
Telegram Group Join Now

ಹೌದು, ಇಲ್ಲಿ ಒಂದು ದೇವಾಲಯವಿದೆ ಇಲ್ಲಿ ನೀವು ಯಾವುದೇ ವಸ್ತುಗಳನ್ನು ಕಳಕೊಂಡಿದ್ದರೂ ಕೂಡ ಅದು ನಿಮಗೆ ವಾಪಸ್ ಸಿಗುತ್ತದೆ. ಹಾಗಾದ್ರೆ ಆ ದೇವಾಲಯ ಯಾವುದು? ಅದರ ಮಹತ್ವವನ್ನ ತಿಳಿದುಕೊಳ್ಳೋಣ. ಈ ದೇವಸ್ಥಾನವಿರುವುದು ಶಿವಮೊಗ್ಗದಲ್ಲಿ. ಸಿಗಂದೂರಿನಿಂದ ಎಂಟು ಕಿಲೋಮೀಟರ್ ದೂರದಲ್ಲಿರುವ ಹಲ್ಕೇರಿ ಶ್ರೀ ಬಟ್ಟೆ ವಿನಾಯಕ ದೇಗುಲ. ಹಳ್ಳಿಗಳ ಮಧ್ಯೆ ಇರುವ ಈ ಗಣಪತಿ ದೇವಾಲಯ ಅದೆಂತ ಪವರ್ ಫುಲ್ ಗೊತ್ತಾ? ಸುಮಾರು 300 ರಿಂದ 400 ವರ್ಷಗಳ ಹಳೆಯ ಇದು ವಿನಾಯಕ ದೇವಾಲಯ ತುಂಬಾ ಪವರ್ಫುಲ್ ಅಂತಾನೆ ಹೇಳಬಹುದು.

ವಿಶ್ವದಲ್ಲಿ ಹಲವು ಕಡೆ ಗಣಪತಿ ಮಂದಿರ ಇದೆ. ಗಣಪತಿಗೆ ನಡೆದುಕೊಳ್ಳುವ ಜನರಿದ್ದಾರೆ. ಆದರೆ ಇಲ್ಲಿಯ ಗಣಪನ ವಿಶೇಷತೆಯೇ ಬೇರೆ. ಇಲ್ಲಿನ ಮೂರ್ತಿ ಸ್ವಯಂಭು ಅಂತ ಹೇಳಲಾಗುತ್ತದೆ. ಈ ಬಟ್ಟೆ ಗಣಪ ಇಲ್ಲಿ ಉದ್ಭವಗೊಂಡಿದ್ದರಲ್ಲಿ ಅನೇಕ ಕಥೆಗಳಿವೆ. ಒಂದು ದೊಡ್ಡ ಇತಿಹಾಸವೇ ಇದೆ. ಇಲ್ಲಿ ದೇಶದ ಹಿರಿಯ ರಾಜಕಾರಣಿಗಳು ಮತ್ತು ಚಿತ್ರ ನಟ ನಟಿಯರು ಬಂದು ಈ ದೇವಸ್ಥಾನಕ್ಕೆ ನಡೆದುಕೊಳ್ಳುತ್ತಾರೆ ಈ ವಿನಾಯಕ ಮೂರ್ತಿಯನ್ನು ಆರಾಧಿಸುತ್ತಾರೆ.

ಮೂರ್ತಿಯ ವಿಶೇಷತೆ ಅಂದ್ರೆ ಗೋಕರ್ಣದಲ್ಲಿರುವ ವಿನಾಯಕನಿಗೆ ಹೇಗೆ ಹೊಂಡವಿದೆಯೋ ಅದೇ ರೀತಿಯಲ್ಲಿ ಈ ವಿನಾಯಕನಿಗೂ ಕೂಡ ಒಂದು ಹೊಂಡವಿದೆ. ಈ ರೀತಿಯ ವಿಗ್ರಹವನ್ನು ನೀವೆಲ್ಲೂ ಕಂಡಿರಲಿಕ್ಕೆ ಸಾಧ್ಯವೇ ಇಲ್ಲ. ವರ್ಷದಿಂದ ವರ್ಷಕ್ಕೆ ಬೆಳೆಯುವ ಈ ವಿಗ್ರಹದ ತಲೆಯ ಮೇಲೆ ಹಸುವಿನ ಹೆಜ್ಜೆಯ ಗುರುತು ಇದೆ ಅಂತ ಹೇಳಲಾಗುತ್ತದೆ. ಎಲ್ಲೆಲ್ಲಿಂದಲೋ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿ ಬಂದು ಹರಕೆಯನ್ನ ಕಟ್ಟಿಕೊಂಡರೆ ಕಳೆದ ಹೋದ ವಸ್ತು ಮತ್ತೆ ಸಿಗುತ್ತದೆ. ಹಲವು ಭಕ್ತರು ತಮ್ಮ ಕಥೆಯನ್ನು ಕೂಡ ಹಂಚಿಕೊಂಡಿದ್ದಾರೆ. ನೀವು ಕೂಡ ಈ ದೇವಸ್ಥಾನಕ್ಕೆ ಬಂದು ಗಣಪನ ಆಶೀರ್ವಾದಕ್ಕೆ ಪಾತ್ರರಾಗಿ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

ನೀವು ಈ ದಿನಾಂಕದಲ್ಲಿ ಹುಟ್ಟಿದರೆ ಅಕ್ಟೋಬರ್ ಮೊದಲನೇ ವಾರ ಅಪಾರ ಧನ ಲಾಭ.

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: