ಈ 3 ರಾಶಿಯವರಿಗೆ ಕೆಟ್ಟ ದಿನಗಳು ಮುಗಿತು ಇನ್ನು ಮೇಲೆ ರಾಜಯೋಗ ಪ್ರಾರಂಭ

0

ಇಷ್ಟು ದಿನ ಕಷ್ಟ ಪಟ್ಟಿದ್ದು ಸಾಕು ಈ ರಾಶಿಯವರು ಇನ್ನು ಮುಂದೆ ಅವರಿಗೆ ಒಂದು ಸಂತಸದ ದಿನಗಳು ಪ್ರಾರಂಭವಾಗಲಿದೆ ಇವರಿಗೆ ರಾಜಯೋಗಗಳು ಪ್ರಾರಂಭವಾಗಲಿದೆ. ಕೆಲವೊಂದು ಸಮಯ ತೊಂದರೆಗಳನ್ನ ಎದುರಿಸುತ್ತಾರೆ ಮತ್ತು ಕೆಲವು ಸಮಯ ಆ ತೊಂದರೆಗಳೆಲ್ಲ ಕಳೆದು ಮತ್ತೆ ಒಳ್ಳೆಯ ಯೋಗ ಪ್ರಾರಂಭವಾಗುತ್ತದೆ ಇದರಿಂದ ಜೀವನದಲ್ಲಿ ಸಂತೋಷ ಸಮೃದ್ಧಿ ಮೂಡುತ್ತದೆ. ಹಾಗಾದ್ರೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಕೆಲವೊಂದು ಗ್ರಹಗಳ ಸಂಚಾರದಿಂದ ಶುಭ ಮತ್ತು ಅಶುಭ ಯೋಗಗಳನ್ನ ಅನುಭವಿಸಬೇಕಾಗುತ್ತದೆ. ಕೆಲವೊಂದು ಅಶುಭ ಯೋಗಗಳಿಂದ ಜೀವನದಲ್ಲಿ ಸಂಕಷ್ಟಗಳು ಉಂಟಾಗುತ್ತವೆ ಆದರೆ ಅದೆಲ್ಲ ಕಳೆದು ಶುಭಯೋಗ ಪ್ರಾರಂಭವಾಗುವ ಸಮಯ ಬಂದಿದೆ ಈ ರಾಶಿಗಳಿಗೆ. ಹಾಗಾದರೆ ಈ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ

ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವಂತೆ ಅಕ್ಟೋಬರ್ 30ರಂದು ರಾಹು ಗ್ರಹವು ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮೇಷ ರಾಶಿಯನ್ನು ಬಿಟ್ಟು ಮೀನ ರಾಶಿಗೆ ಪ್ರವೇಶ ಮಾಡುತ್ತಾನೆ. ಇದರ ಪ್ರಭಾವ ಎಲ್ಲ ರಾಶಿಗಳ ಮೇಲೆ ಆಗುತ್ತದೆ ಆದರೆ ಕೆಲವೊಂದು ರಾಶಿಗಳಿಗೆ ತುಂಬಾ ಶುಭ ಸಮಯ ಅಂತಾನೆ ಹೇಳಬಹುದು ತುಂಬಾ ಶುಭಫಲವನ್ನ ಕೊಡುತ್ತಾನೆ ರಾಹು.

ತುಲಾ ರಾಶಿ:ಗುರುಚಂಡಾಲ ಯೋಗ ಇದ್ದವರಿಗೆ ಅದು ಅಂತ್ಯವಾಗಲಿದೆ. ಅನೇಕ ರಾಶಿಗಳಿಗೆ ಶುಭ ಸುದ್ದಿ ಸಂಪತ್ತು ಜಾಸ್ತಿಯಾಗಲಿದೆ. ನಾಲ್ಕು ರಾಶಿಯವರಿಗಂತೂ ಧನ ಲಾಭ ಆಗುತ್ತದೆ. ವೈವಾಹಿಕವಾಗಿ ನೀವು ಖುಷಿಯಾಗಿರುತ್ತೀರಿ. ನಿಮ್ಮ ಕುಟುಂಬದೊಂದಿಗೆ ಅನ್ಯೋನ್ಯತೆಯಿಂದ ಇರುತ್ತೀರಿ. ಆರ್ಥಿಕವಾಗಿ ನಿಮಗೆ ತುಂಬಾ ಧನ ಲಾಭವಾಗುತ್ತದೆ. ಅಂದುಕೊಂಡಿದ್ದ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ವೃತ್ತಿ ಜೀವನದಲ್ಲಿ ನೀವು ಬರ್ತಿಯನ್ನ ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಗೌರವಗಳು ಉನ್ನತಿಗೆ ಏರಲಿವೆ.

ಮೇಷ ರಾಶಿ : ಆರ್ಥಿಕವಾಗಿ ತುಂಬಾ ಸುಧಾರಣೆಯನ್ನು ಕಾಣುತ್ತೀರಿ. ವೃತ್ತಿ ಜೀವನದಲ್ಲಿ ಸಂತಸ ಮೂಡಲಿದೆ. ನೀವು ಯಾವ ಕೆಲಸವನ್ನು ಅಂದುಕೊಂಡಿರುತ್ತೀರೋ ಆ ಕೆಲಸವು ನೆರವೇರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ.

ಕಟಕ ರಾಶಿ: ಇಷ್ಟು ದಿನ ನೀವು ಉದ್ಯೋಗದಲ್ಲಿ ಸಮಸ್ಯೆಯನ್ನ ಎದುರಿಸುತ್ತಿದ್ದರೆ ನಿಮಗೆ ಆ ಸಮಸ್ಯೆಯೂ ಮುಗಿದು ಒಳ್ಳೆಯ ಉದ್ಯೋಗಾವಕಾಶ ಸಿಗುತ್ತದೆ. ನಿರುದ್ಯೋಗಿಗಳಿಗೂ ಕೂಡ ಒಳ್ಳೆಯ ಅವಕಾಶ ಸಿಗುತ್ತದೆ. ಸಿಂಹ ರಾಶಿ : ನೀವು ಯಾವ ಕೆಲಸವನ್ನು ಆರಂಭಿಸಿದರು ಸಹ ಯಶಸ್ಸು ಸಿಗುತ್ತದೆ ನಿಮ್ಮ ಉಳಿದ ಕೆಲಸಗಳು ಕೂಡ ಪೂರ್ಣಗೊಳ್ಳುತ್ತವೆ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!
Footer code: