2024 ವಿವಾಹ ಭವಿಷ್ಯ ಈ ವರ್ಷ ನಿಮಗೆ ಮದುವೆ ಗ್ಯಾರಂಟಿ

0

ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲವೆಂದು ಚಿಂತೆ ಮಾಡುತ್ತಿದ್ದೀರಾ? ಅಂತವರಿಗೆ 2024ರಲ್ಲಿ ಒಂದು ಶುಭ ಸುದ್ದಿ. ನಾವು ಹೇಳುವಂತಹ 6 ರಾಶಿಯವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತಿವೆ.

ಹಲವರು ಜನರು 2023ರಲ್ಲಿ ಮದುವೆ ಕನಸನ್ನು ಕಂಡಿದ್ದೀರಿ ಆದರೆ ಕೆಲವರ ಕನಸು ನನಸಾಗಿದೆ ಇನ್ನು ಕೆಲವರು ಕಂಕಣ ಭಾಗ್ಯಕ್ಕಾಗಿ ಕಾಯುತ್ತಿದ್ದಾರೆ ಅಂತವರಿಗೆ ಈ ವರ್ಷ ಕಂಕಣ ಭಾಗ್ಯ ಕೂಡಿ ಬರುತ್ತದೆ ಇಲ್ಲವೆಂದು ತಿಳಿದುಕೊಳ್ಳಲು ಈ ಲೇಖನ. 2024ರಲ್ಲಿ ಗುರು ತನ್ನ ಪತವನ್ನು ಮೇ ತಿಂಗಳಲ್ಲಿ ಬದಲಾವಣೆ ಮಾಡುತ್ತಿದ್ದಾನೆ. ಈ ವರ್ಷ ಪ್ರಬಲ ಗುರು ಬಲದಿಂದಾಗಿ ಯಾವ ಯಾವ ರಾಶಿಗಳಿಗೆ ಕಂಕಣ ಭಾಗ್ಯ ಸಿಗುತ್ತದೆ ಎಂದು ನೋಡೋಣ.

ಮೇಷ ರಾಶಿಯವರಿಗೆ ಇಷ್ಟು ದಿನ ಗುರು ಬಲ ಅಷ್ಟು ಚೆನ್ನಾಗಿರಲಿಲ್ಲ ಕಂಕಣ ವಿಷಯದಲ್ಲಿ ಬಹಳ ಅಡೆತಡೆಗಳು ಉಂಟಾಗುತ್ತದೆ ಆದರೆ ಈಗ ಗುರುಪ್ರಭಾವು ನಿಮಗೆ ದೊರೆತು ಒಳ್ಳೆಯ ರೀತಿಯಲ್ಲಿ ವಿವಾಹ ನಿಶ್ಚಯವಾಗುತ್ತದೆ.
ಎರಡನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರಿಗೆ 2024ರಲ್ಲಿ ಮದುವೆಯ ಭಾಗ್ಯ ಸಿಗುತ್ತದೆ.

ಮೂರನೆಯದಾಗಿ ಸಿಂಹ ರಾಶಿ, ಈ ರಾಶಿಯವರಿಗೆ 2024 ರಲ್ಲಿ ವಿವಾಹ ಯೋಗ ಬರುತ್ತದೆ ಮತ್ತು ಸಂಬಂಧಿಕರ ನಡುವೆ ಹುಡುಗ/ಹುಡುಗಿ ಹುಡುಕಿದ್ದರೆ ಮದುವೆಯಲ್ಲಿ ಯಾವುದೇ ರೀತಿ ಅಡೆತಡೆಗಳು ಉಂಟಾಗುವುದಿಲ್ಲ. ನಾಲ್ಕನೆಯದು ಕನ್ಯಾ ರಾಶಿ, ಈ ರಾಶಿಯವರಿಗೆ ಭಾಗ್ಯದ ಗುರು ಜೊತೆಗೆ ರಾಶಿಯ ಮೇಲೆ ದೃಷ್ಟಿ ಬರುವಂತೆದ್ದು ಈ ಎರಡು ಕಾರಣಗಳಿಂದಾಗಿ ತೊಂದರೆಯಿಂದ ಆಚೆ ಬರುತ್ತೀರಿ ಮತ್ತು ಒಳ್ಳೆ ರೀತಿಯಲ್ಲಿ ನಿಮಗೆ ಮದುವೆ ನಿಶ್ಚಿಯವಾಗುತ್ತದೆ.

ಐದನೆಯದು ವೃಶ್ಚಿಕ ರಾಶಿ, ಈ ರಾಶಿಯವರಿಗೆ ನೇರವಾಗಿ ಸಪ್ತಮ ದೃಷ್ಟಿ ಬೀಳುವಂತದ್ದು ಇದರಿಂದಾಗಿ ನಿಮಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಆರನೇಯದು ಕುಂಭ ರಾಶಿ, ಈ ರಾಶಿಯವರಿಗೆ ತುಂಬಾ ಸರಳ ರೀತಿಯಲ್ಲಿ ಮತ್ತು ಸುಗಮವಾಗಿ ಮದುವೆ ನಿಶ್ಚಯವಾಗುತ್ತದೆ. ಇದಿಷ್ಟು ರಾಶಿಗಳಿಗೆ ತುಂಬಾ ಪ್ರಬಲವಾದ ಕಂಕಣ ಭಾಗ್ಯ ಕೂಡಿ ಬರುತ್ತದೆ.

ವೃಷಭ ರಾಶಿಯಲ್ಲಿ ಯಾರಾದರೂ ವಿಚ್ಚೆದಿತಗೊಂಡಿದ್ದರೆ ಅಥವಾ ಹೆಂಡತಿ ಸಾವನ್ನಪ್ಪಿ ಎರಡನೇ ಮದುವೆಗೆ ಸಂಬಂಧ ಹುಡುಕುತ್ತಿದ್ದರೆ ಅಂಥವರಿಗೆ ಬೇಗ ಮದುವೆ ನಿಶ್ಚಯವಾಗುತ್ತದೆ ಮತ್ತು ಒಳ್ಳೆಯ ಸಂಗತಿ ಸಿಗುತ್ತರೆ ಆದರೆ ಈ ರಾಶಿಯವರಿಗೆ ಮೊದಲನೆಯ ಮದುವೆ ನಿಶ್ಚಯವಾಗುವುದು ಬಹಳ ಕಷ್ಟವಿದೆ. ದೇವರ ಆರಾಧನೆಯನ್ನು ಮಾಡಿ ಇದರಿಂದ ನಿಮಗೆ ಕಂಕಣ ಭಾಗ್ಯ ಕೂಡಿ ಬರಬಹುದು. ದೇವಿಯ ಆರಾಧನೆ ಮಾಡುವುದರಿಂದ ಕಂಕಣ ಭಾಗ್ಯ ಕೂಡಿ ಬರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: