ಶನಿದೇವರ ಕೃಪೆಯಿಂದ ಇಂದಿನಿಂದ 2070ರವರೆಗೂ 6ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಗಜಕೇಸರಿ ಯೋಗ

0

ಗ್ರಹಗತಿಗಳ ಬದಲಾವಣೆಯಿಂದ ನಮ್ಮ ರಾಶಿಫಲ ಗಳಲ್ಲಿಯೂ ಕೂಡ ಬದಲಾವಣೆಗಳು ಉಂಟಾಗುತ್ತಿರುತ್ತದೆ ನಾವಿಂದು ನಿಮಗೆ 2070 ರವರೆಗೂ ದ್ವಾದಶ ರಾಶಿಯಲ್ಲಿನ ಆರು ರಾಶಿಗಳಿಗೆ ಶನಿ ದೇವರ ಕೃಪೆ ಒಲಿದುಬಂದಿದ್ದು ರಾಶಿ ಮಂಡಲದಲ್ಲಿ ಕೆಲವು ಬದಲಾವಣೆಗಳು ಬಂದಿರುವುದರಿಂದ ಕೆಲವು ರಾಶಿಯವರಿಗೆ ಗಜ ಕೇಸರಿ ಯೋಗ ಆರಂಭವಾಗಲಿದ್ದು ಭಾರಿ ಅದೃಷ್ಟ ಮತ್ತು ಮುಟ್ಟಿದೆಲ್ಲಾ ಚಿನ್ನವಾಗುತ್ತೆ.

ಬೇಗ ಧನವಂತರಾಗಲಿರುವ ಅದೃಷ್ಟ ಒಲಿದುಬಂದಿದ್ದು ಹಾಗಾದರೆ ಶನಿ ದೇವರ ಕೃಪೆಗೆ ಪಾತ್ರರಾದ ಆ ಆರು ರಾಶಿಗಳು ಯಾವುವು ಅವುಗಳ ರಾಶಿಫಲ ಯಾವ ರೀತಿ ಆಗಿದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ.

ಶನಿ ದೇವರ ಕೃಪೆಗೆ ಪಾತ್ರರಾಗಿರುವಂತಹ ಆ ಆರು ರಾಶಿಯ ಜನರು ಭಾವನಾತ್ಮಕವಾಗಿ ನೀವು ತುಂಬಾ ಸ್ಥಿರವಾಗಿರುವುದಿಲ್ಲ ಹಾಗಾಗಿ ನೀವು ಇತರರ ಮುಂದೆ ಹೇಗೆ ವರ್ತಿಸುತ್ತೇವೆ ಮತ್ತು ಹೇಗೆ ಮಾತನಾಡುತ್ತೀರಿ ಎಂಬುದರ ಕುರಿತು ಎಚ್ಚರದಿಂದ ಇರಬೇಕು. ನೀವು ನಿಮ್ಮ ಬಳಿ ಇರುವಂತಹ ಅಮೂಲ್ಯ ವಸ್ತುಗಳ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಬೇಕು ಏಕೆಂದರೆ ಅದನ್ನು ಬೇರೆಯವರು ಕದಿಯುವ ಸಾಧ್ಯತೆಗಳು ಇರುತ್ತವೆ. ವಿಶೇಷವಾಗಿ ನಿಮ್ಮ ಹಣದ ಚೀಲವನ್ನು ಬಹಳ ಎಚ್ಚರಿಕೆಯಿಂದ ಜೋಪಾನ ಮಾಡಿಕೊಳ್ಳಬೇಕು. ಇನ್ನು ನೀವು ಬಾಕಿ ಉಳಿಸಿಕೊಂಡಿರುವ ಮನೆ ಕೆಲಸವನ್ನು ಮುಗಿಸುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳಬೇಕಾಗುತ್ತದೆ ಅನಿರೀಕ್ಷಿತ ಪ್ರಯಾಣ ನಿಮ್ಮಲ್ಲಿ ಸಂತಸವನ್ನ ಮೂಡಿಸುತ್ತದೆ.

ನೀವು ಬಹಳಷ್ಟು ಸಾಧಿಸುವ ಸಾಮರ್ಥ್ಯವನ್ನು ಹೊಂದಿದ್ದೀರಿ ಆದ್ದರಿಂದ ನಿಮಗೆ ಬರುವಂತಹ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಿರಿ. ಅಗತ್ಯವಾಗಿ ಮಾಡಬೇಕಾದಂತಹ ಕೆಲಸಗಳಿಗೆ ಸಮಯ ನೀಡದೆ ಇರುವುದು ಮತ್ತು ಅನಗತ್ಯ ಕೆಲಸಗಳಿಗೆ ಸಮಯವನ್ನು ವ್ಯರ್ಥ ಮಾಡುವುದು ನಿಮಗೆ ಮಾರಕವಾಗಿ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಅಗತ್ಯವಾಗಿ ಮಾಡಬೇಕಾದ ಕೆಲಸಗಳ ಕಡೆ ಹೆಚ್ಚು ಗಮನ ಕೊಡುವುದು ಒಳ್ಳೆಯದು. ಇನ್ನು ನೀವು ವೈವಾಹಿಕ ಜೀವನ ಎಂದರೆ ಕೇವಲ ಹೊಂದಾಣಿಕೆಯನ್ನು ಮಾಡಿಕೊಂಡು ಹೋಗುವುದು ಎಂದು ತಿಳಿದಿರುತ್ತಿರಿ.

ಆದರೆ ಅದಲ್ಲ ನೀವು ನಿಮ್ಮ ಜೀವನದಲ್ಲಿ ಯಾರು ಅತ್ಯುತ್ತಮ ಎನ್ನುವುದನ್ನು ತಿಳಿದುಕೊಳ್ಳಿ ನೀವು ನಿಮ್ಮ ಕುಟುಂಬದ ಸಮಸ್ಯೆಯನ್ನು ಬಗೆಹರಿಸುವುದಕ್ಕೆ ನಿಮ್ಮ ಪ್ರೀತಿಪಾತ್ರರ ಸಹಾಯವನ್ನು ಪಡೆಯುತ್ತೀರಿ. ನೀವು ವ್ಯಾಪಾರಸ್ಥರಾಗಿದ್ದರೆ ದೊಡ್ಡ ಆರ್ಥಿಕ ಲಾಭವನ್ನು ಪಡೆಯಬಹುದು ಜೊತೆಗೆ ದುಡ್ಡಿನ ಸುರಿಮಳೆ ಸುರಿಯುತ್ತದೆ ನಿಮಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಈ ರೀತಿಯಾಗಿ 2070ರವರೆಗೆ ಶನಿದೇವನ ಕೃಪೆಯಿಂದ ಇಷ್ಟು ಅದೃಷ್ಟವನ್ನು ರಾಜಯೋಗವನ್ನು ಪಡೆಯುತ್ತಿರುವ ದ್ವಾದಶ ರಾಶಿಯಲ್ಲಿನ ಆ ಆರು ರಾಶಿಗಳು ಯಾವುವು ಎಂದರೆ ಒಂದು ಮೇಷ ರಾಶಿ ಎರಡನೆಯದಾಗಿ ತುಲಾ ರಾಶಿ ಮೂರನೆಯದಾಗಿ ಕನ್ಯಾ ರಾಶಿ ನಾಲ್ಕನೇಯದಾಗಿ ಸಿಂಹ ರಾಶಿ ಮತ್ತು ಐದನೆಯದಾಗಿ ಮಕರ ರಾಶಿ. ಆರನೆಯದಾಗಿ ಕುಂಭ ರಾಶಿ.

ಈ ರಾಶಿಗಳಿಗೆ ಶನಿದೇವನ ಕೃಪೆಯಿಂದ ಶುಕ್ರದೆಸೆ ಪ್ರಾರಂಭವಾಗಿದ್ದು ಇವರ ಜೀವನದಲ್ಲಿ ಉತ್ತಮವಾದಂತಹ ಸಮಯ ಈಗ ಕಂಡುಬರುತ್ತಿದೆ. ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೆ ನೀವು ಕೂಡ ಶನಿದೇವನ ಕೃಪೆಗೆ ಪಾತ್ರರಾಗುತ್ತಿರಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!