ವೃಷಭ ರಾಶಿಯವ್ರು ಈ ವಿಷಯದಲ್ಲಿ ತುಂಬಾನೇ ಲಕ್ಕಿ ಯಾಕೆ ಗೊತ್ತೇ

0

ಪ್ರತಿಯೊಬ್ಬರಿಗೂ ಭವಿಷ್ಯದ ಬಗ್ಗೆ ಕುತೂಹಲ ಇದ್ದೇ ಇರುತ್ತದೆ ಪ್ರತಿಯೊಬ್ಬರು ವರ್ತಮಾನದಲ್ಲಿ ಭವಿಷ್ಯದ ಬಗ್ಗೆ ನಿರೀಕ್ಷೆ ಯನ್ನು ಹೊಂದಿರುತ್ತಾರೆ ಹೀಗಿರುವಾಗ ಯಾವ ಯಾವ ರಾಶಿಯಲ್ಲಿ ಯಾವ ರೀತಿಯ ಗುಣ ಸ್ವಭಾವ ವಿಚಾರದ ಬಗ್ಗೆ ತಿಳಿದುಕೊಳ್ಳಲು ಒಂದು ರೀತಿಯಲ್ಲಿ ಕುತೂಹಲವಿರುತ್ತದೆ ಬದಲಾವಣೆ ಜಗದ ನಿಯಮ ಹುಟ್ಟಿನಿಂದ ಸಾಯುವ ವರೆಗೆ ಬದಲಾವಣೆ ಜಗದ ನಿಯಮವಾಗಿದೆ ಇಲ್ಲವಾದಲ್ಲಿ ಬದಲಾವಣೆ ನಿಂತ ನೀರಾಗುತ್ತದೆ ಮಾನವನ ಜೀವನದಲ್ಲಿ ಪ್ರತಿಹಂತದಲ್ಲಿ ಬದಲಾವಣೆಯ ಗಾಳಿ ಬೀಸುತ್ತದೆ ಪ್ರತ್ರೀ ರಾಶಿಯು ಒಂದೊಂದು ವಿಷಯವನ್ನು ಆಳುತ್ತದೆ ಅವು ಕೆಲವು ವಸ್ತುಗಳನ್ನು ಪ್ರತಿನಿಧಿಸುತ್ತವೆ

ವೃಷಭ ರಾಶಿಯೂ ಕೂಡ ಈ ರಾಶಿಯವರು ತಾಳ್ಮೆ ಸ್ವಭಾವದವರಾಗಿರುತ್ತಾರೆ ಅವರು ಅಷ್ಟು ಬೇಗನೆ ಕೋಪಗೊಳ್ಳುವುದಿಲ್ಲ ವೃಷಭ ರಾಶಿಯವರು ಬಲವಾದ ಇಚ್ಛಾಶಕ್ತಿ ಉಳ್ಳವರಾಗಿರುತ್ತಾರೆ ಸುರಕ್ಷತೆ ಬಗ್ಗೆ ಹೆಚ್ಚು ಪ್ರಜ್ಞೆ ಇರುತ್ತದೆ. ಸತ್ಯವನ್ನು ಮುಖಕ್ಕೆ ಹೊಡೆದಂತೆ ಹೇಳುವ ಸ್ವಭಾವದವರಾಗಿರುತ್ತಾರೆ ನಾವು ವೃಷಭ ರಾಶಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.

ವೃಷಭ ರಾಶಿಗೆ ಶುಕ್ರ ಅಧಿಪತಿಯಾಗಿತ್ತಾನೆ ಹಾಗೂ ಈ ರಾಶಿಯ ಉತ್ತಮವಾಗಿರುವ ರಾಶಿಯಾಗಿದೆ ವೃಷಭ ರಾಶಿ ಯನ್ನು ಹೊಂದಿದ ಜನರು ಬಾಲ್ಯದಲ್ಲಿ ರೋಗ ಪೀಡಿತರಾಗಿ ಇರುತ್ತಾರೆ ಅವರು ಶಾರೀರಿಕ ವಾಗಿ ವಾತ ಪಿತ್ತ ಕಫ ಹೊಂದಿದ ಶರೀರವಾಗಿರುತ್ತದೆ ಮತ್ತು ಸದಾ ಪವಿತ್ರತೆಯನ್ನು ಹೊಂದಿರುವ ವ್ಯಕ್ತಿಗಳು ಮತ್ತು ಕೂದಲು ಮುಖ ಉಗುರು ಪ್ರತಿಯೊಂದು ಶುಭ್ರವಾಗಿರಲು ಇಷ್ಟ ಪಡುತ್ತಾರೆ ಮತ್ತು ಸೌಂದರ್ಯ ಮತ್ತು ಅಲ೦ಕಾರ ಪ್ರಿಯರಾಗಿರುತ್ತಾರೆ ಹಾಗೂ ಸದಾ ಲಕ್ಷ್ಮಿಯ ಕೃಪೆ ಉತ್ತಮವಾಗಿರುತ್ತದೆ ಅಷ್ಟೇ ಅಲ್ಲದೆ ಸದ ಜಯಶಾಲಿ ಶಕ್ತಿಶಾಲಿಯಾಗಿರುವರು ಮತ್ತು ಈ ರಾಶಿಯವರಿಗೆ ಬಹಳ ಮಕ್ಕಳು ಹುಟ್ಟುತ್ತಾರೆ

ಮದುವೆ ಆದ ನಂತರ ಇವರ ಜೀವನ ಶೈಲಿ ಬದಲಾಗುತ್ತದೆ ಮತ್ತು ಈ ರಾಶಿಯಲ್ಲಿರುವವ ರು ಹೆಸರು ಸ್ಥಾನ ಮನದಲ್ಲಿ ಗೌರವವನ್ನು ಹೊಂದಿರುತ್ತಾರೆ ವಿದ್ಯೆ ಸ್ವಲ್ಪ ಕಡಿಮೆಯಾದರೂ ಸಹ ವ್ಯಕ್ತಿತ್ವ ಬಹಳ ಆಕರ್ಷಣೀಯವಾಗಿರುತ್ತದೆ ರಾಜಕೀಯ ಮತ್ತು ಸಿನಿಮಾ ರಂಗಗಳಲ್ಲಿ ಹೆಚ್ಚಿನ ಸಾಧನೆ ಮಾಡುತ್ತಾರೆ ಹಾಗೂ ವಿದ್ಯೆಯಲ್ಲಿ ಸರಿಯಾಗಿ ಕಲಿತರೆ ಉನ್ನತ ಹುದ್ದೆಯಲ್ಲಿ ಆಯ್ಕೆಯಾಗುತ್ತಾರೆ ಈ ರಾಶಿಯವರು ದೊಡ್ಡ ರಾಜಕಾರಣಿ ಯಾಗುತ್ತಾರೆ .

ವೃಷಭ ರಾಶಿಯವರು ಆನಂದ ಪ್ರಿಯರಾಗಿದ್ದು ಎಲ್ಲವನ್ನೂ ಅನುಭವಿಸುವ ಆಸೆ ಇರುತ್ತದೆ ಮತ್ತು ಸ್ತ್ರೀಯರಿಂದ ಅಪಮಾನ ಅಥವಾ ಅವಮಾನಕ್ಕೆ ಒಳಗಾಗುವ ಸಾಧ್ಯತೆಗಳು ಇದೆ ವಾಹನಗಳಲ್ಲಿ ತೊಂದರೆ ಯಾಗುವ ಸಾಧ್ಯತೆಗಳು ಇರುತ್ತದೆ ಮತ್ತು ಹೆಣ್ಣಿನಿಂದ ಆಸ್ತಿ ಹಣ ಕಳೆದು ಕೊಳ್ಳುವ ಸಾಧ್ಯತೆಗಳು ಇದೆ ಶಾರೀರಿಕ ತೊಂದರೆಗೆ ಒಳಗಾಗುತ್ತಾರೆ ಮುಖದಲ್ಲಿ ಬಂಗ್ ಬೀಳುವ ಸಾಧ್ಯತೆಗಳಿವೆ ಮತ್ತು ಜೀವನದಲ್ಲಿ ವೈರಾಗ್ಯ ಹೊಂದುವ ವ್ಯಕ್ತಿಗಳಾಗಿ ಇರುತ್ತಾರೆ

ಈ ರಾಶಿಯ ಹೆಣ್ಣು ಮಕ್ಕಳು ಮಾನಸಿಕವಾಗಿ ಬಹಳ ನೊಂದುಕೊಳ್ಳುತ್ತಾರೆವೃಷಭ ರಾಶಿಯವರು ಪ್ರಪಂಚದ ಎಲ್ಲ ಒಳ್ಳೆಯ ವಿಷಯಗಳ ಮೇಲೆ ಕಣ್ಣಿಟ್ಟಿರುತ್ತಾರೆ ಆಸ್ತಿಗಳ ಬಗ್ಗೆ ವೃಷಭ ರಾಶಿಯವರು ಅಜಾಗರೂಕರಾಗಿರುವುದಿಲ್ಲ ವೃಷಭ ರಾಶಿಯವರು ಒಬ್ಬ ವ್ಯಕ್ತಿಗೆ ಏನನ್ನಾದರೂ ಖರ್ಚು ಮಾಡುವ ಬದಲಾಗಿ ಅವರಿಗೆ ಏನಾದರೂ ಉಡುಗೊರೆ ನೀಡಬೇಕೆಂದು ಬಯಸುತ್ತಾರೆ ಹೀಗೆ ನಾವು ವೃಷಭ ರಾಶಿಯ ಗುಣಸ್ವಭಾವ ಈ ಮೇಲ್ಕಂಡ ಹಾಗೆ ಇರುತ್ತದೆ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.

error: Content is protected !!
Footer code: