ಮೊಟ್ಟೆ ಮಾಂಸಹಾರನಾ, ಸಸ್ಯಹಾರನಾ ನಿಮಗಿದು ಗೊತ್ತಿರಲಿ

0

ಮೊಟ್ಟೆ ಮಾಂಸಹಾರಿನಾ, ಸಸ್ಯಹಾರಿನಾ ಎಂಬ ಬಗ್ಗೆ ವಾದ ಪ್ರತಿವಾದ ನಡೆಯುತ್ತಲೇ ಇದೆ. ಅಲ್ಲದೆ ಮೊಟ್ಟೆ ಮೊದಲ ಕೋಳಿ ಮೊದಲ ಎನ್ನುವ ಜಿಜ್ಞಾಸೆಯ ಪ್ರಶ್ನೆಯೂ ಎಲ್ಲರಲ್ಲೂ ಕಾಡದೆ ಇರೋದಿಲ್ಲ. ಹಾಗಾದರೆ ಈ ಮೊಟ್ಟೆಯು ಮಾಂಸಾಹಾರಿ ಅಥವಾ ಸಸ್ಯಹಾರಿನಾ ಅನ್ನೋದ್ದಕ್ಕೆ ಇರುವ ವೈಜ್ಞಾನಿಕತೆ ಹಾಗೂ ಸಿದ್ಧಾಂತಗಳೇನು ಎಂಬುದನ್ನು ತಿಳಿಯೋಣ.

ಮೊಟ್ಟೆ ತಿನ್ನುವಂತಹ ಸಸ್ಯಹಾರಿಗಳನ್ನ ಬರೀ ವೆಜಿಟೇರಿಯನ್ಸ್ ಅಂತಾ ಕರೆಯಲ್ಲ ಒವೋ ವೆಜಿಟೇರಿಯನ್ಸ್ ಅಂತ ಕರೆಯುತ್ತಾರೆ. ಅಂದ್ರೆ ಇವರು ಮಾಂಸಹಾರ ತಿನ್ನೋದಿಲ್ಲ ಮೊಟ್ಟೆ ಮಾತ್ರ ತಿನ್ನೋರು. ಅದಕ್ಕೆ ಇವರನ್ನ ಒವೋ ವೆಜಿಟೇರಿಯನ್ಸ್ ಅಂತಾ ಕರೆಯೋದು. ಇಂತಹ ಒವೋ ವೆಜಿಟೇರಿಯನ್ಸ್ ಒಂದು ವಿಜ್ಞಾನದ ವಾದವನ್ನ ಮುಂದಿಡ್ತಾರೆ. ಅದೇನು ಅಂದ್ರೆ ಕೋಳಿಗಳು ಇಡುವ ಎಲ್ಲಾ ಮೊಟ್ಟೆಗಳು ಮರಿ ಆಗೋದಿಲ್ಲ.

ಈ ಫಾರಂಗಳಲ್ಲಿ ಇಡುವ ಮೊಟ್ಟೆಗಳಲ್ಲಿ ಎರಡು ವಿಧ ಒಂದು ಫರ್ಟಿಲೈಸ್ ಮೊಟ್ಟೆ ,ಇನ್ನೊಂದು ಅನ್ ಫರ್ಟಿಲೈಸ್ ಮೊಟ್ಟೆ ಅಂದ್ರೆ ಮಾರುಕಟ್ಟೆಗೆ ಬರುವ ಮೊಟ್ಟೆಗಳು ಅನ್ ಫರ್ಟಿಲೈಸ್ ಮೊಟ್ಟೆ ಗಳಾಗಿರುತ್ತವೆ. ಇದರ ವ್ಯತ್ಯಾಸ ಬಿಡಿಸಿ ಹೇಳುವುದಾದರೆ ಒಂದು ಕೋಳಿ ಮೊಟ್ಟೆಯನ್ನ ಇಡುವ ಮೊದಲು ಹುಂಜದ ಜೊತೆ ಮಿಲನ ಆಗಿದ್ದರೆ ಆಗ ಅದು ಇಡುವ ಮೊಟ್ಟೆ ಫರ್ಟಿಲೈಸ್ ಮೊಟ್ಟೆ ಆಗುತ್ತದೆ. ಅ ಮೊಟ್ಟೆಗೆ ಕೋಳಿ ಕಾವು ಕೊಟ್ಟರೆ ಮರಿ ಹೊರಗೆ ಬರುತ್ತೆ. ಆದರೆ ಒಂದು ಕೋಳಿ (ಹೆಣ್ಣು ಹೇಟೆ)ಯೂ ಮೊಟ್ಟೆ ಇಡುವ ಮೊದಲು ಹುಂಜದ ಜೊತೆ ಮಿಲನ ಆಗಿರಲಿಲ್ಲ ವೆಂದರೂ ಆಗಲೂ ಕೂಡ ಮೊಟ್ಟೆ ಇಡುತ್ತೆ.

ಆ ಕೋಳಿ ಇಡುವ ಮೊಟ್ಟೆ ಫರ್ಟಿಲೈಸ್ ಆಗಿರೋದಿಲ್ಲ ಈ ಕೋಳಿ ಎಷ್ಟೇ ಕಾವು ಕೊಟ್ಟರು ಮೊಟ್ಟೆ ಮರಿ ಆಗೋದಿಲ್ಲ. ಈ ಎರಡೂ ವ್ಯತ್ಯಾಸಗಳಿವೆ. ಮಾರುಕಟ್ಟೆಗೆ ಬರುವಂತಹ ಮೊಟ್ಟೆಗಳು ಅನ್ ಫರ್ಟಿಲೈಸ್ ಮೊಟ್ಟೆಗಳಾಗಿರುತ್ತವೆ.ಯಾಕಂದ್ರೆ ಫಾರಂಗಳಲ್ಲಿ ಸಾಕುವ ಕೋಳಿಗಳ ಜೊತೆ ಹುಂಚಗಳನ್ನ ಬಿಡೋದಿಲ್ಲ. ಹೀಗಾಗಿ ಎಲ್ಲಾ ಮೊಟ್ಟೆಗಳು ಅನ್ ಫರ್ಟಿಲೈಸ್ ಆಗಿರುತ್ತದೆ. ಹಾಗಾಗಿ ಇಂತಹ ಮೊಟ್ಟೆಗಳನ್ನ ತಿಂದ್ರೆ ಯಾವುದೇ ಪ್ರಾಣಿ ಹತ್ಯೆ ಶಾಪ ತಟ್ಟೋದಿಲ್ಲ.

ಹೀಗಾಗಿ ಇದು ಒವೋ ವೆಜಿಟೇರಿಯನ್ಸ್ ವಾದವಾಗಿದೆ. ಆದರೆ ಇಂತಹ ಮೊಟ್ಟೆ ತಿನ್ನುವ ಸಸ್ಯಹಾರಿಗಳ ವಾದವನ್ನ ಮಾಂಸ ತಿನ್ನುವ ಮಾಂಸಹಾರಿಗಳು ಒಫ್ಪೋದಿಲ್ಲ.ಅದಕ್ಕೆ ಇವರದು ಒಂದು ಕೌಂಟರ್ ಇದೆ. ಹಾಲು ಪ್ರಾಣಿಯ ದೇಹದಿಂದ ಬರುವುದು ಹಾಗೇ ಮೊಟ್ಟೆ ಕೂಡ ಕೋಳಿಯ ದೇಹದಿಂದ ಉತ್ಪತ್ತಿ ಮಾಡುತ್ತದೆ.ಇದು ಹೇಗೆ ಸಸ್ಯಹಾರಿ ಮೊಸರನ್ನು ಸಹ ಸಸ್ಯಹಾರಿಗಳು ಹೆಚ್ಚಾಗಿ ಇಷ್ಟ ಪಡುತ್ತಾರೆ ಇದರಲ್ಲಿ ಬ್ಯಾಕ್ಟೀರಿಯಗಳಿರುತ್ತದೆ ಇದು ಹೇಗೆ ಸಸ್ಯ ಹಾರಿ ಯಾದೀತು ಎಂಬ ವಾದವನ್ನು ಮಾಂಸಹಾರಿಗಳು ಮುಂದಿಡ್ತಾರೆ ಹಾಗಾದರೆ ನಿಮ್ಮ ಪ್ರಕಾರ ಇದರಲ್ಲಿ ಯಾವುದು ಸಸ್ಯಹಾರಿ ಯಾವುದು ಮಾಂಸಾಹಾರಿ ನೀವೇ ಆಲೋಚನೆ ಮಾಡಿ.

ಓಂ ಶ್ರೀ ಜಗನ್ಮಾತಾ ಚಾಮುಂಡೇಶ್ವರಿ ಜ್ಯೋತಿಷ್ಯ ಪೀಠಂ ಪಂಡಿತ್ ಶ್ರೀ ವಾಸುದೇವನ್ ದೀಕ್ಷಿತ್ 9972074730 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ ,ಇಷ್ಟಪಟ್ಟವರು ನಿಮ್ಮಂತಾಗಲು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ದಾಂಪತ್ಯದಲ್ಲಿ ತೊಂದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ ,ಸಂತಾನ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಆಗಬೇಕ?ಸ್ಥಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ?ಭೂ ಪಿತ್ರಾರ್ಜಿತ ಆಸ್ತಿಪಾಸ್ತಿಗಳಿಗೆ ಬಗ್ಗೆ ತಿಳಿಯಬೇಕೆ? ಸ್ತ್ರೀ -ಪುರುಷ ಪ್ರೇಮ ವಿಚಾರದಂತಹ ಸಮಸ್ಯೆ ,ನಿಮ್ಮ ಜೀವನದ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9972074730 ಇದಲ್ಲದೆ ಅಮಾವಾಸ್ಯೆ ಹುಣ್ಣಿಮೆ ಪೂಜೆ ಅನುಷ್ಠಾನಗಳಿಂದ ಅಷ್ಟಮಂಡಲ ಪ್ರಶ್ನೆ ಕವಡೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9972074730.

Leave A Reply

Your email address will not be published.

error: Content is protected !!
Footer code: