ದುಡ್ಡು ಮಾಡೋದು ಹೇಗೆ? ಹಣದ ಬಗ್ಗೆ ಚಾಣಿಕ್ಯ ಹೇಳಿದ ಮಾತು ನೋಡಿ

0

ಹಣವೂ ಪ್ರತಿಯೊಬ್ಬರ ಜೀವನದ ಮೇಲೆ ಬಹಳ ಪ್ರಮುಖವಾಗಿದೆ ಹಣವಿದ್ದಾಗ ಮಾತ್ರ ಎಲ್ಲ ಬಂಧುಗಳು ಹಾಗೂ ಆಪ್ತರು ಇರುತ್ತಾರೆ ಹಾಗಾಗಿ ದುಡ್ಡೇ ದೊಡ್ಡಪ್ಪ ಎಂದು ಹೇಳುತ್ತಾರೆ ಶ್ರೀಮಂತರಿಗೆ ಆಪತ್ತು ಬಂದ ಕಾಲದ ಅರಿವು ಆಗುವುದು ಇಲ್ಲ ಇದಕ್ಕೆ ಉದಾಹರಣೆ ಎಂದರೆ ಈ ಕೊರೋನೋ ಸಮಯದಲ್ಲಿ ಲಾಕ್ ಡೌನ್ ವೇಳೆಯಲ್ಲಿ ಬಡವರಿಗೆ ಸಮಸ್ಯೆ ಆಯಿತು ಹೊರತು ಶ್ರೀಮಂತರಿಗೆ ಅಲ್ಲ ಹಣದ ಮಹಿಮೆ ಮಹತ್ತರವಾಗಿದೆ.

ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತು ಇದೆ ಹಣವಿಲ್ಲದಿದ್ದರೆ ಸಮಾಜದಲ್ಲಿ ಯಾವುದೇ ಸ್ಥಾನ ಇರುವುದಿಲ್ಲ ಚಾಣಕ್ಯನೀಗೆ ಕೌಟಿಲ್ಯ ಎಂದು ಕರೆಯುತ್ತಾರೆ ಹಾಗೆಯ ಅವರು ಬಹುದೂರದ ಅಲೋಚನೆ ಹೊಂದಿದ್ದರು ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ ಹಣದ ಸಂಪಾದನೆ ಹಾಗೂ ಹೇಗೆ ಬಳಸಬೇಕು ಎಂಬುದರ ಬಗ್ಗೆ ಆಗಿನ ಕಾಲದಲ್ಲಿಯೇ ತಿಳಿಸಿದ್ದಾರೆ.ನಾವು ಈ ಲೇಖನದ ಮೂಲಕ ಹಣದ ಬಗ್ಗೆ ಕೌಟಿಲ್ಯನ ನೀತಿಯನ್ನು ತಿಳಿದುಕೊಳ್ಳೋಣ.

ಇಂದಿನ ದಿನದಲ್ಲಿ ದುಡ್ಡೇ ದೊಡ್ಡಪ್ಪ ಆಚಾರ್ಯ ಚಾಣಕ್ಯರು ತಮ್ಮ ಜೀವಿತಾವಧಿಯಲ್ಲಿ ಹಣದ ಹಾಗೆ ರಾಜಕೀಯ ಅರ್ಥಶಾಸ್ತ್ರ ಕೌಟುಂಬಿಕ ಹೀಗೆ ಎಲ್ಲ ವಿಷಯಗಳ ಬಗ್ಗೆ ತಿಳಿಸಿದ್ದಾರೆ ತಮ್ಮ ವಿದ್ಯೆಯನ್ನು ಮುಂದಿನ ಪೀಳಿಗೆಗೆ ಹಂಚಿ ಹೋಗಿದ್ದಾರೆ ಅರ್ಥಶಾಸ್ತ್ರದಲ್ಲಿ ಕೌಟಿಲ್ಯನನ್ನು ಮಿರಿಸಿದವರೆ ಇಲ್ಲ ಕೌಟಿಲ್ಯ ಹಣವನ್ನು ಗಳಿಸುವುದು ಹೇಗೆ ಹಾಗೂ ಗಳಿಸಿದ ಹಣವನ್ನು ಹೇಗೆ ಬಳಸಬೇಕು ಎನ್ನುವುದನ್ನು ತಿಳಿಸಿದ್ದಾರೆ.

ಶ್ರೀಮಂತರಿಗೆ ಆಪತ್ತು ಬಂದ ಕಾಲದ ಅರಿವು ಆಗುವುದು ಇಲ್ಲ ಇದಕ್ಕೆ ಉದಾಹರಣೆ ಎಂದರೆ ಈ ಕೊರೋನೋ ಸಮಯದಲ್ಲಿ ಲಾಕ್ ಡೌನ್ ವೇಳೆಯಲ್ಲಿ ಬಡವರಿಗೆ ಸಮಸ್ಯೆ ಆಯಿತು ಹೊರತು ಯಾವುದೇ ಶ್ರೀಮಂತರಿಗೆ ಸಂಕಷ್ಟ ಆಗಲಿಲ್ಲಿ ಶ್ರೀಮಂತರಿಗೆ ಬರ ಬಂದರೂ ಹಾಗೂ ಮಹಾಮಾರಿಯ ಸಂಕಷ್ಟ ಬಂದರೂ ಅವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಏಕೆಂದರೆ ಅವರ ಬಳಿ ಹಣ ಇರುತ್ತದೆ ಹಣ ಒಂದು ಇದ್ದರೆ ಎಂತ ಸಮಯದಲ್ಲಿ ಸಹ ಏನಾದರೂ ಮಾಡಬಹುದು ಎಂಬುದನ್ನು ಆ ಕಾಲದಲ್ಲಿಯೇ ಕೌಟಿಲ್ಯ ತಿಳಿಸಿದ್ದನು .

ಹಣ ಸಂಗ್ರಹದಲ್ಲಿ ಮಡದಿಯ ಸಹಕಾರ ಇರಬೇಕು ಎಂದು ಕೌಟಿಲ್ಯ ಹೇಳಿದ್ದಾರೆ. ಕಷ್ಟಕಾಲದಲ್ಲಿ ಬರಬೇಕು ಎಂದು ಪುರುಷ ಹಣವನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು ಮುಖ್ಯವಾಗಿ ಮಡದಿಯ ರಕ್ಷಣೆ ಮಾಡಬೇಕು ಮಡದಿಯ ರಕ್ಷಣೆ ಜೊತೆಗೆ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ ಪುರುಷ ಹಣವನ್ನು ಸಂಪಾದನೆ ಮಾಡಿ ಹಣವನ್ನು ಕೂಡಿ ಇಡಬೇಕು ಅದರಲ್ಲಿ ಮಡದಿಯ ಸಹಕಾರ ಸಹ ತುಂಬ ಮುಖ್ಯ ಪುರುಷ ದುಡಿಮೆ ಮಾಡಿದ ಹಣವನ್ನು ಮಹಿಳೆ ಖರ್ಚು ಮಾಡುವುದಿದ್ದರೆ

ಆಗ ಮಾಡಿದ ಸಂಪಾದನೆ ಉಳಿಯುವುದು ಇಲ್ಲ. ಮನೆಯಲ್ಲಿ ಇರುವ ಮಡದಿಯ ಗಂಡನಿಗೆ ಸಹಕಾರ ಮಾಡಿದಾಗ ಹಣ ಸಂಪಾದನೆ ಮಾಡಬಹುದು ಹಾಗೆಯೇ ಹಣವಿಲ್ಲದವನ ಬಾಳು ನಿಷ್ಪ್ರಯೋಜಕ ಹಣದ ಮಹಿಮೆ ಮಹತ್ತರವಾಗಿದೆ ಹಣವೆಂದರೆ ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ ಮಾತು ಇದೆ ಹಣವಿಲ್ಲದಿದ್ದರೆ ಸಮಾಜದಲ್ಲಿ ಯಾವುದೇ ಸ್ಥಾನ ಇರುವುದಿಲ್ಲ ಹಣವಿಲ್ಲದವನು ಹೆಣದ ಸಮಾನ ಎಂದು ಹೇಳಿದ್ದಾರೆ .

ಜೀವನದಲ್ಲಿ ಪ್ರತಿಯೊಬ್ಬರು ಸಾಕಷ್ಟು ಸಮಯವನ್ನು ಹಣದ ಸಂಪಾದನೆಯಲ್ಲಿ ತೊಡಕುತ್ತಾರೆ ಹಣವನ್ನು ಮಾಡದೆ ಇರುವನು ಹೆಣದ ಸಮಾನವಾಗಿದೆ ಹಾಗೂ ಸಮಾಜದಲ್ಲಿ ಯಾವುದೇ ಸ್ಥಾನ ಇರುವುದಿಲ್ಲ ಹಾಗೆಯೇ ಹಣವಿಲ್ಲಾದವನನ್ನು ಸುಳೆಯು ಸಹ ದಿಕ್ಕರಿಸುತ್ತಾಳೆ ಹಣವಿಲ್ಲದವನನ್ನು ವೇಶ್ಯೆ ಸಹ ಹತ್ತಿರ ಬರುವುದು ಇಲ್ಲ ರಾಜನಾಗಲಿ ಹಾಗೂ ಸೇವಕನಾಗಿ ಹಣವಿದ್ದಾಗ ಮಾತ್ರ ಅವರ ಸ್ಥಾನ ಇರುತ್ತದೆ. ಒಂದು ಮರ ಫಲ ಬಿಟ್ಟಾಗ ಮಾತ್ರ ಪ್ರಾಣಿ ಪಕ್ಷಿಗಳು ಬರುತ್ತದೆ ಆದರೆ ವ್ಯಕ್ತಿಯ ಬಳಿ ಹಣವಿದ್ದರೆ ಬಂಧುಗಳು ಹಾಗೂ ಎಲ್ಲರೂ ಅವನ ಸುತ್ತ ಇರುತ್ತಾರೆ ಯಾರ ಬಳಿ ಹಣ ಇರುವುದಿಲ್ಲವೋ ಅವರ ಬದುಕು ಫಲವಿಲ್ಲದ ಮರದ ಹಾಗೆ ಒಬ್ಬಂಟಿಯಾಗಿ ಇರುತ್ತಾರೆ ಹೀಗೆ ಹಣವೂ ಎಲ್ಲರ ಜೀವನದಲ್ಲಿ ಬಹಳ ಪ್ರಮುಖವಾಗಿದೆ ಹಣವಿದ್ದಾಗ ಮಾತ್ರ ಎಲ್ಲರೂ ಇರುತ್ತದೆ.

Leave A Reply

Your email address will not be published.

error: Content is protected !!