ತುಲಾ ರಾಶಿ ಭವಿಷ್ಯ 2023 ವರ್ಷ ಹೇಗಿರತ್ತೆ?

0

ತುಲಾ ರಾಶಿಯವರಿಗೆ 2023 ವರ್ಷ ಹೇಗಿರುತ್ತದೆ? ಗುರು, ಶನಿ, ರಾಹು ಕೇತು ಸೇರಿದಂತೆ ಇತರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಈ ರಾಶಿಯವರಿಗೆ ಈ ವರ್ಷ ಯಾವ ಪರಿಣಾಮ ಬೀರಲಿದೆ. 2023ರಲ್ಲಿ ಅವರ ಕೌಟುಂಬಿಕ ಜೀವನ, ಆರ್ಥಿಕ ಭಾಗ, ವೃತ್ತಿಜೀವನ ಹೇಗಿರಲಿದೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ತಿಳಿಯಲು ತುಲಾ ರಾಶಿ ವಾರ್ಷಿಕ ಭವಿಷ್ಯ 2023 ನೋಡಿ.

ಈ ವರ್ಷ ನಿಮಗೆ ಒಳ್ಳೆಯ ಆಶಾಕಿರಣವಾಗಿದೆ ಎಂದೇ ಹೇಳಲಾಗುತ್ತದೆ ಈ ಒಂದು ವರ್ಷದಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆಯನ್ನು ಹೊಂದಿ ಹಲವಾರು ಬದಲಾವಣೆಯನ್ನು ನಿಮ್ಮ ಜೀವನದಲ್ಲಿ ಮಾಡಿಕೊಳ್ಳಬಹುದಾಗಿರುತ್ತದೆ ಹಾಗಾದರೆ ತುಲಾ ರಾಶಿಯವರು ಈ ವರ್ಷದಲ್ಲಿ ಯಾವ ರೀತಿಯಾದಂತಹ ಶುಭಫಲಗಳನ್ನು ಪಡೆಯು ತ್ತಾರೆ ಹಾಗೂ ಯಾವ ಕಷ್ಟವನ್ನು ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ

ಹಾಗಾದರೆ ಈ ವರ್ಷದ ತುಲಾ ರಾಶಿ ಭವಿಷ್ಯವನ್ನು ನೋಡುವುದಾ ದರೆ ಮೊಟ್ಟಮೊದಲನೆಯದಾಗಿ ತುಲಾ ರಾಶಿ ಎಂದ ತಕ್ಷಣ ನೆನಪಿಗೆ ಬರುವುದು ವ್ಯಾಪಾರ ವ್ಯವಹಾರ ಮಾಡುವಂಥ ವ್ಯಕ್ತಿಗಳು ಇವರು ತಮ್ಮ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು ತಮ್ಮದೇ ಆದಂತಹ ಛಾಪನ್ನು ಮೂಡಿಸಿರುತ್ತಾರೆ. ಜೊತೆಗೆ ತುಲಾ ರಾಶಿಯಲ್ಲಿ ಸಂಶೋಧಕರು ಕಲಾವಿದರು ಹೀಗೆ ಹಲವಾರು ಜನ ತಮ್ಮದೇ ಆದಂತಹ ಬೆಳವಣಿಗೆಯನ್ನು ಹೊಂದಿರುತ್ತಾರೆ

ಅದರಲ್ಲೂ ವ್ಯಾಪಾರ ವ್ಯವಹಾರ ಮಾಡುವಂತಹ ವ್ಯಕ್ತಿಗಳು ಈ ವರ್ಷದಲ್ಲಿ ಪ್ರಾರಂಭದಲ್ಲಿ ಸ್ವಲ್ಪ ಮಂದಗತಿಯನ್ನು ಎದುರಿಸಬೇಕಾಗುತ್ತದೆ ಬದಲಾಗಿ ಯಾವುದೇ ಕೆಲಸ ಅಷ್ಟು ವೇಗವಾಗಿ ಸರಾಗವಾಗಿ ನಡೆಯುವುದಿಲ್ಲ ಸ್ವಲ್ಪ ಮಂದಗತಿಯಲ್ಲಿ ನಿಮ್ಮ ಎಲ್ಲಾ ಕೆಲಸ ಕಾರ್ಯ ಸಾಗುತ್ತಿರುತ್ತದೆ ಇದರ ಜೊತೆಗೆ ಪಾರ್ಟ್ನರ್ ಶಿಪ್ ವ್ಯವಹಾರ ಮಾಡುವಂಥವರಿಗೆ ಈಗಾಗಲೇ ಸ್ವಲ್ಪ ಕಿರಿಕಿರಿ ಪ್ರಾರಂಭವಾಗಿರುತ್ತದೆ ಹಾಗಾಗಿ ಯಾರೂ ಕೂಡ ಇದರಿಂದ ಹೆಚ್ಚು ಭಯಪಡುವಂತಹ ಅವಶ್ಯ ಕತೆ ಇಲ್ಲ ಬದಲಾಗಿ ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ದಿನ ಬರುತ್ತದೆ

ಅದರಲ್ಲೂ ನಿಮ್ಮ ಶತ್ರು ಭಾವದಲ್ಲಿ ಇದ್ದಂತಹ ಗುರು ಸಪ್ತಮಕ್ಕೆ ಬರುತ್ತಾನೆ ಹಾಗಾಗಿ ಗುರುವಿನ ಸಂಪೂರ್ಣ ದೃಷ್ಟಿ ನಿಮ್ಮ ಮೇಲೆಯೇ ಇರುತ್ತದೆ. ಹಾಗಾಗಿ ಈ ಒಂದು ಸಮಯದಲ್ಲಿ ನಿಮ್ಮ ಎಲ್ಲಾ ಕಷ್ಟಗಳು ಕೂಡ ದೂರವಾಗುತ್ತದೆ ಬದಲಾಗಿ ಶತ್ರುಭಾದೆ ಎನ್ನುವುದು ಸಂಪೂರ್ಣವಾಗಿ ನಿವಾರಣೆ ಯಾಗುತ್ತದೆ ಆಗ ನಿಮ್ಮ ಎಲ್ಲಾ ಕೆಲಸ ಕಾರ್ಯಗಳು ಕೂಡ ಸುಗಮವಾಗಿ ನೆರವೇರುತ್ತದೆ.

ಜೊತೆಗೆ ತುಲಾ ರಾಶಿಯವರು ಯಾರಾದರೂ ನಿರುದ್ಯೋಗಿಗಳು ಇದ್ದರೆ ಈ ಒಂದು ವರ್ಷದಲ್ಲಿ ಹೊಸ ಉದ್ಯೋಗಗಳು ಸಿಗುವ ಅವಕಾಶಗಳು ಹೆಚ್ಚಾಗಿರುತ್ತದೆ. ಅದಲ್ಲದೆ ತುಲಾ ರಾಶಿಯವರು ತಮ್ಮದೇ ಆದಂತಹ ಒಂದು ಸ್ವಂತ ಬುಸಿನೆಸ್ ಪ್ರಾರಂಭ ಮಾಡಬೇಕು ಎಂದು ಬಯಸುತ್ತಿರು ತ್ತೀರಾ ಅಂತವರಿಗೆ ಈ ಒಂದು ಸಮಯ ಬಹಳ ಅದ್ಭುತವಾದಂತಹ ಸಮಯ ಎಂದೇ ಹೇಳಬಹುದು ಈ ಒಂದು ಸಮಯದಲ್ಲಿ ನಿಮ್ಮ ಬಿಸಿನೆಸ್ ಪ್ರಾರಂಭಿ ಸುವುದರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತೀರಾ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!