ಇಂದಿನಿಂದ ಈ 4 ರಾಶಿಯವರಿಗೆ ಲಕ್ಷ್ಮಿ ದೇವಿಯ ಅನುಗ್ರಹ, ಮುಟ್ಟಿದೆಲ್ಲ ಚಿನ್ನವಾಗುವ ಸಮಯ

0

ಈ 4 ರಾಶಿಯವರಿಗೆ ಕೂಡ ಲಕ್ಷ್ಮಿ ದೇವಿಯ ಅನುಗ್ರಹ ಹಾಗೂ ದೃಷ್ಟಿ ಬೀಳುತ್ತಿದೆ ಈ ರಾಶಿಯವರಿಗೆ ಇವರಿಗೆ ವಿಪರೀತ ರಾಜಯೋಗ ಮನೆಯಲ್ಲಿ ಮುಟ್ಟಿದೆಲ್ಲ ಬಂಗಾರವಾಗುತ್ತದೆ ಮುಂದಿನ 10 ವರ್ಷಗಳವರೆಗೆ ಇವರ ಜೀವನದಲ್ಲಿ ಸಾಕಷ್ಟು ಒಂದು ಧನಪ್ರಾಪ್ತಿ ಜೊತೆಗೆ ಅಭಿವೃದ್ಧಿಯು ಕೂಡ ಆಗುತ್ತದೆ.

ಇವರ ಕಷ್ಟಗಳೆಲ್ಲ ನಾಳೆಯಿಂದ ಬೆಳೆದು ಇವರು ಸುಖಮಯ ಜೀವನವನ್ನು ಸಾಧಿಸುತ್ತಾರೆ ಅಂತಾನೆ ಹೇಳಬಹುದು. ಯಾವೆಲ್ಲ ರಾಶಿಗಳಿಗೆ ಯಾವೆಲ್ಲ ಯೋಗ ಫಲಗಳು ದೊರೆಯುತ್ತವೆ ಅಂತ ನಾವು ಇವತ್ತಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ವ್ಯಕ್ತಿಗಳು ತಾಯಿ ಲಕ್ಷ್ಮಿ ದೇವಿಯ ಸಂಪೂರ್ಣವಾದ ಅನುಗ್ರಹವನ್ನು ಪಡೆಯುವುದರ ಮೂಲಕ ತಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ದುಃಖಗಳು ಆಗಿರಬಹುದು ಅಥವಾ ನೋವುಗಳು ಆಗಿರಬಹುದು ಇವರು ಸಂಪೂರ್ಣವಾಗಿ ಎಲ್ಲವನ್ನೂ ಕೂಡ ನಿವಾರಣೆ ಮಾಡಿಕೊಳ್ಳುತ್ತಾರೆ ಅಂತ ಹೇಳಬಹುದು ಮತ್ತು ಇವರ ರಾಶಿ ಅವರ ಕೋರಿಕೆಗಳು ಶೀಘ್ರವಾಗಿ ನೆರವೇರುತ್ತವೆ.

ಭೂಮಿ ಇತ್ಯಾದಿ ವ್ಯವಹಾರಗಳಲ್ಲಿ ಈ ರಾಶಿಯವರು ಪ್ರಗತಿಯನ್ನು ಕಾಣುತ್ತಾರೆ. ಅದರ ಸವಾಲತೆಯಿಂದ ಪ್ರೋತ್ಸಾಹವನ್ನು ಪಡೆಯುವುದರ ಜೊತೆಗೆ ಜವಾಬ್ದಾರಿಯುತ ಕಾರ್ಯ ಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಡೆಯನ್ನು ಪಡೆದುಕೊಳ್ಳುತ್ತಾರೆ. ನಿರೀಕ್ಷಿಸಿದಷ್ಟು ಧನ ಸಂಪತ್ತು ಲಭಿಸಿದರೆ ಮನಸ್ಸಿಗೆ ತೃಪ್ತಿಯಾಗುತ್ತದೆ. ಇನ್ನು ಉದ್ಯೋಗ ವ್ಯವಹಾರದಲ್ಲಿ ನಿಷ್ಠೆ ಪ್ರಾಮಾಣಿಕತೆಯಿಂದ ಕೀರ್ತಿಯನ್ನು ಸಂಪಾದನೆ ಮಾಡುತ್ತೀರಾ.

ನಿಮ್ಮ ಉತ್ತಮವಾದ ವಾಕ್ ಚಾತುರ್ಯದಿಂದ ನಿಮ್ಮ ಕಾರ್ಯವೈಖರಿ ಅತ್ಯಧಿಕ ಲಾಭವನ್ನು ತಂದು ಕೊಡುತ್ತದೆ. ಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ ಪಡೆಯಲಿದ್ದು ಮಕ್ಕಳಿಂದ ಸ್ತ್ರೀಯ ಅಭಿವೃದ್ದಿಯಾಗುತ್ತದೆ. ಸಿಲುಕಿರುವ ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲಾಗುವುದು ಮತ್ತು ಸಹಕಾರದಿಂದ ಸ್ಥಗಿತಗೊಂಡ ಕೆಲಸವೂ ಹೆಚ್ಚಿನ ಪ್ರಮಾಣದಲ್ಲಿ ಪೂರ್ಣಗೊಳ್ಳುತ್ತದೆ. ನಿಮ್ಮ ಕಡೆಯಿಂದ ಯಾವುದೇ ತಪ್ಪಿನಿಂದಾಗಿ ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದು

ಬಂಧುಗಳಿಂದ ಕುಟುಂಬ ವರ್ಗದವರಿಂದ ಪ್ರೋತ್ಸಾಹ ಪಡೆಯಲಿದ್ದು ಮಕ್ಕಳಿಂದ ಸ್ತ್ರೀಯ ಅಭಿವೃದ್ದಿಯಾಗುತ್ತದೆ.ಸಿಲುಕಿರುವ ಯಾವುದೇ ಹಳೆಯ ಸಾಲವನ್ನು ಮರುಪಾವತಿಸಲಾಗುವುದು ಮತ್ತು ಸಹಕಾರದಿಂದ ಸ್ಥಗಿತಗೊಂಡ ಕೆಲಸವೂ ಹೆಚ್ಚಿನ ಪ್ರಮಾಣದಲ್ಲಿ ಪೂರ್ಣಗೊಳ್ಳುತ್ತದೆ. ನಿಮ್ಮ ಕಡೆಯಿಂದ ಯಾವುದೇ ತಪ್ಪಿನಿಂದಾಗಿ ಕೆಲಸದ ಸ್ಥಳದಲ್ಲಿ ತೊಂದರೆ ಉಂಟಾಗಬಹುದು ವಿದ್ಯಾರ್ಥಿಗಳಿಗೆ ದಿನವು ಉತ್ತಮವಾಗಿರುತ್ತದೆ ಮತ್ತು ಅವರು ಇತರ ಕೆಲಸಗಳನ್ನು ಮಾಡುವ ಬದಲು ಅಧ್ಯಯನದ ಮೇಲೆ ಕೇಂದ್ರೀಕರಿಸುತ್ತಾರೆ.

ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿರುವ ಯಾವುದೇ ಗೊಂದಲಗಳ ಬಗ್ಗೆ ನಿಮ್ಮ ಪೋಷಕರೊಂದಿಗೆ ಮಾತನಾಡಬೇಕು. ಡಿಸೆಂಬರ್ 25 ರಿಂದ ಬಾರಿ ಅದೃಷ್ಟ ವಿಪರೀತ ರಾಜಯೋಗವನ್ನ ಮುಂದಿನ 10 ವರ್ಷಗಳವರೆಗೆ ಹೊಂದಿರುವ ರಾಶಿಗಳೆಂದರೆ ಕರ್ಕಾಟಕ ರಾಶಿ, ತುಲಾ ರಾಶಿ, ಧನು ರಾಶಿ ಮತ್ತು ಮೀನ ರಾಶಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave A Reply

Your email address will not be published.

error: Content is protected !!