ಪುರುಷರಲ್ಲಿ ಕುದುರೆ ಶಕ್ತಿ ಹೆಚ್ಚಿಸುವ ಈ ಗಿಡ ತುಂಬಾನೇ ಪ್ರಯೋಜನಕಾರಿ

0

ಭೂಮಿಯ ಮೇಲೆ ಹಲವಾರು ರೀತಿಯ ಸಸ್ಯಜಾತಿಗಳಿವೆ.ಅವುಗಳಲ್ಲಿ ಎಷ್ಟೋ ಸಸ್ಯಗಳು ಔಷಧೀಯ ಗುಣಗಳನ್ನು ಹೊಂದಿರುತ್ತವೆ.ಅದರಲ್ಲಿ ಅಶ್ವಗಂಧ ಕೂಡ ಒಂದು.ನಾವು ಇಲ್ಲಿ ಅಶ್ವಗಂಧದ ಪ್ರಯೋಜನದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಅಶ್ವಗಂಧ ಇದು ಹೆಸರೇ ಹೇಳುವಂತೆ ಕುದುರೆಯ ಶಕ್ತಿಯನ್ನು ನೀಡುವ ಶಕ್ತಿ ಇದರಲ್ಲಿದೆ. ಇದು ಭಾರತೀಯ ಗಿಡಮೂಲಿಕೆ ಎನ್ನುವುದು ಒಂದು ಹೆಮ್ಮೆಯ ವಿಷಯವಾಗಿದೆ. ಏಕೆಂದರೆ ಅತಿ ಹೆಚ್ಚು ರಫ್ತಾಗುವ ಔಷಧಿಗಳಲ್ಲಿ ಇದು ಅಗ್ರಗಣ್ಯ ಸ್ಥಾನವನ್ನು ಪಡೆದಿದೆ. ಇದನ್ನು ಬಳಸಿ ಯಾವುದೇ ರೀತಿಯ ಕೆಟ್ಟ ಪರಿಣಾಮ ಇಲ್ಲದ ಅತೀ ಒಳ್ಳೆಯ ನಿದ್ರೆಯ ಮಾತ್ರೆಯನ್ನು ಮಾಡಲಾಗುತ್ತದೆ. ವಿದೇಶದಲ್ಲಿ ಅಶ್ವಗಂಧದ ಬಗ್ಗೆ ಅತೀ ಹೆಚ್ಚು ಸಂಶೋಧನೆ ಮಾಡಲಾಗಿದೆ. ನಮ್ಮ ವಿಜ್ಞಾನಿಗಳು ಅವರಿಗಿಂತ ಬುದ್ಧಿವಂತರು. ಅವರೇ ನಮ್ಮ ಋಷಿಮುನಿಗಳು. ಇವರು ಬರೆದಿದ್ದನ್ನು ವಿದೇಶಿಯರು ರುಜುವಾತು ಮಾಡಿದ್ದಾರೆ.

ಈ ಅಶ್ವಗಂಧದ ಒಂದು ಚಮಚ ಪುಡಿಯನ್ನು ರಾತ್ರಿ ಹಾಲಿನಲ್ಲಿ ತೆಗೆದುಕೊಳ್ಳುವುದರಿಂದ ರಾತ್ರಿ ಚೆನ್ನಾಗಿ ನಿದ್ರೆಬರುತ್ತದೆ. ಲೈಂ ಗಿಕ ನಿರಾಸಕ್ತಿ ಕೂಡ ಕಡಿಮೆಯಾಗಲು ಸಹಾಯಕ ಆಗುತ್ತದೆ. ಪುರುಷರಲ್ಲಿ ಮಕ್ಕಳಾಗದ ಸಮಸ್ಯೆಗೆ ಬಹಳ ಉಪಯುಕ್ತ ಆಗಿದೆ. ಇದು ಮೆದುಳಿಗೆ ಬಹಳ ಒಳ್ಳೆಯದು. ಮೆದುಳಿನ ಕಾರ್ಯಗಳು ಸುಲಭವಾಗಿ ನಡೆಯುತ್ತವೆ. ಡಯಾಬಿಟಿಸ್ ನ್ನು ಸಹಜಸ್ಥಿತಿಯಲ್ಲಿ ಇಡುತ್ತದೆ. ಇದು ಸಕ್ಕರೆ ಖಾಯಿಲೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಇದ್ದರೆ ಅದನ್ನು ಕಡಿಮೆ ಮಾಡುವ ಶಕ್ತಿ ಇದಕ್ಕಿದೆ. ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ. ಕೆಲವರು ಒತ್ತಡದಲ್ಲಿ ಇರುವುದೇ ಜಾಸ್ತಿ. ಇದನ್ನೆಲ್ಲಾ ಇದು ದೂರಗೊಳಿಸುತ್ತದೆ.

ಡಿಪ್ರೆಷನ್ ನಿಂದ ಹೊರ ಬಂದು ಕುದುರೆಯ ರೀತಿ ಶಕ್ತಿ ಬರಲು ಇದು ಸಹಾಯ ಮಾಡುತ್ತದೆ. ದಿನಕ್ಕೆ 600ಮಿಲಿಗ್ರಾಮ್ ಅಶ್ವಗಂಧ ಕೊಟ್ಟಾಗ 79% ಡಿಪ್ರೆಷನ್ ನ್ನು ಇದು ಕಡಿಮೆ ಮಾಡಿದೆ ಎಂದು ಸಂಶೋಧಕರು ಹೇಳಿದ್ದಾರೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಇದನ್ನು ಬಳಸಿ ಇದರ ಪ್ರಯೋಜನ ಪಡೆದುಕೊಳ್ಳಿ.

ನಾವು ಪ್ರಕಟ ಮಾಡುವ ಯಾವುದೇ ಲೇಖನದಲ್ಲಿನ ಮಾಹಿತಿ ನಮ್ಮ ಸ್ವಂತದ್ದಾಗಿರುವುದಿಲ್ಲ. ಸಂಗ್ರಹಿತ ಮಾಹಿತಿಯನ್ನು ನಿಮ್ಮ ಮುಂದೆ ಇಡುತ್ತೇವೆ‌. ಇವುಗಳಿಂದ ಮೂಡುವ ಯಾವುದೇ ರೀತಿಯ ಭಿನ್ನಾಭಿಪ್ರಾಯ, ಗೊಂದಲಗಳಿಗೆ ನಾವು ಹೊಣೆಗಾರರಾಗಿರುವುದಿಲ್ಲ. ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave A Reply

Your email address will not be published.

error: Content is protected !!