WhatsApp Group Join Now
Telegram Group Join Now

ಬೆಳಗಿನ ಜಾವ 3:00ಯಿಂದ 5 ಗಂಟೆಯ ಒಳಗಡೆ ಇರುವ ರಹಸ್ಯವನ್ನು ಕೇಳಿದರೆ ಖಂಡಿತವಾಗಲೂ ಆಶ್ಚರ್ಯ ಪಡುತ್ತೀರಾ. ಬಯಸಿದ್ದು ಸಿದ್ಧಿಯಾಗುವ ಸಮಯ. ಚೆನ್ನಾಗಿ ನಿದ್ರಿಸುವ ಸಮಯದಲ್ಲಿ ಮಧ್ಯರಾತ್ರಿ ಮೂರು ಗಂಟೆಯಿಂದ 5 ಗಂಟೆ ಒಳಗಡೆ ನಿಮಗೆ ಎಚ್ಚರವಾದರೆ ಅದು ನಿಮಗೆ ಒಂದು ವಿಶೇಷ ಸೂಚನೆ ಅಂತ ತಿಳಿದುಕೊಳ್ಳಬೇಕು. ಏನಾದರೂ ನಿಮಗೆ ವಿಶೇಷ ಸೂಚನೆ ತಿಳಿಸಲು ಮಾತ್ರ ಈ ರೀತಿ ಮಧ್ಯದಲ್ಲಿ ಎಚ್ಚರವಾಗುತ್ತೆ. ಚೆನ್ನಾಗಿ ನಿದ್ರಿಸುತ್ತಿದ್ದ ವ್ಯಕ್ತಿಗೆ ಮಧ್ಯದಲ್ಲಿ ಎಚ್ಚರವಾದರೆ ಅದು ಏನೋ ಒಂದು ವಿಶೇಷತೆ ಅಂತಾನೆ ಹೇಳಬಹುದು.

ಬೆಳಗಿನ ಜಾವ 3:00 ಯಿಂದ 5:00 ವರೆಗೆ ಅದು ವಿಶೇಷವಾದ ಸಮಯ ಅಂತ ಹೇಳುತ್ತೇವೆ ದಿನದಲ್ಲಿ ಎಲ್ಲಕ್ಕಿಂತ ಒಳ್ಳೆಯ ಸಮಯ ಪವರ್ ಫುಲ್ ಸಮಯ ಅಂತ ಹೇಳಲಾಗುತ್ತದೆ. ಈ ಸಮಯದಲ್ಲಿ ನಾವು ನಿದ್ದೆಯಿಂದ ಎದ್ದರೆ ಹಾಗೆ ಸುಮ್ಮನೆ ಮಲಗಬಾರದು ನಮ್ಮ ಇಷ್ಟಾರ್ಥ ಏನಿರುತ್ತೋ ಅದನ್ನ ಹೇಳಿಕೊಳ್ಳಬೇಕು ಮನಸ್ಸಿನಲ್ಲಿ ಮೂರು ಬಾರಿ ಐದು ಬಾರಿ ಏಳು ಬಾರಿ ಒಂಬತ್ತು ಬಾರಿ ಅಥವಾ 11 ಬಾರಿ ನಮ್ಮ ಕೋರಿಕೆಯನ್ನು ಹೇಳಿಕೊಂಡರೆ ಅದು ಖಂಡಿತವಾಗಲೂ ಈಡೇರುತ್ತೆ ಅಂತ ಹೇಳ್ತಾರೆ.

ಏಕೆಂದರೆ ಈ ಸಮಯ ಅನ್ನೋದು ಬ್ರಾಹ್ಮಿ ಮುಹೂರ್ತದ ಸಮಯ ಅಂತ ಹೇಳಲಾಗುತ್ತೆ. ಈ ಸಮಯದಲ್ಲಿ ದೇವಾನುದೇವತೆಗಳು ಓಡಾಡುತ್ತಿರುತ್ತಾರೆ ಅವರು ನಮ್ಮ ಕೋರಿಕೆಗಳನ್ನ ಹಿಂದೆ ಇರಿಸುತ್ತಾರೆ ಹತ್ತು ಹತ್ತು ಎಂದು ಅಶ್ವಿನಿ ದೇವತೆಗಳು ಸಹ ಓಡಾಡುವ ಸಮಯ ಅದು ಅಂದರೆ ನಾವು ಒಳ್ಳೆಯದು ಹೇಳಿದ್ದು ಅದು ನಿಜವಾಗುತ್ತದೆ. ಏನನ್ನಾದರೂ ಮನಸ್ಸಿನಲ್ಲಿ ಬಯಸಿದರೆ ಅದನ್ನು ನೀವು ಬಾಯಿಯಿಂದ ಮೂರು ಬಾರಿ ಈ ರೀತಿಯಲ್ಲಿ ಹೇಳಿಕೊಳ್ಳಬೇಕು.

ಇದರಿಂದ ದೇವಾನುದೇವತೆಗಳು ಅಸ್ತು ಎಂದು ನಿಮಗೆ ಆಶೀರ್ವಾದವನ್ನು ಮಾಡುತ್ತಾರೆ. ಅದಕ್ಕಾಗಿ ಹೇಳುವುದು ಸ್ನೇಹಿತರೆ ನಾವು ಯಾವ ಸಮಯದಲ್ಲೂ ಕೂಡ ಏನನ್ನಾದರೂ ಮಾತನಾಡಬಾರದು ಅಂತ ಏಕೆಂದರೆ ಅಶ್ವಿನಿ ದೇವತೆಗಳು ಓಡಾಡುತ್ತಿರುವುದರಿಂದ ನಮಗೆ ಕೆಟ್ಟದೇನಾದರೂ ಮಾತನಾಡಿದರೆ ಅಥವಾ ಒಳ್ಳೆಯದನ್ನು ಮಾತನಾಡಿದ್ದರೆ ನಡೆಯುವ ಸಂಭವ ಇರುತ್ತದೆ.

ನಮ್ಮ ಪೂರ್ವಜರು ಯಾವುದನ್ನು ಕೂಡ ಕಾರಣ ಇಲ್ಲದೆ ಹೇಳುತ್ತಿರಲಿಲ್ಲ ಪ್ರತಿಯೊಂದು ಕೂಡ ಕಾರಣವಿದೆ ಕೆಲವೊಂದು ನಮಗೆ ಗೊತ್ತಿರುವುದಿಲ್ಲ ಕೆಲವೊಂದು ಒಳ್ಳೆಯ ಸಮಯದಲ್ಲಿ ಒಳ್ಳೆಯ ಮಾತುಗಳನ್ನು ಆಡಬೇಕು. ಒಳ್ಳೆಯ ಶುಭ ಮಾತುಗಳನ್ನ ಆಡಿದರೆ ನಮ್ಮ ಜೀವನದಲ್ಲಿ ಶುಭವೇ ನಡೆಯುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ಕೋರಿಕೆಗಳನ್ನ ಹೇಳಿಕೊಳ್ಳಿ. ಒಂದು ವೇಳೆ ಈ ಸಮಯದಲ್ಲಿ ನಿಮಗೆ ಎಚ್ಚರವಾದರೆ ನೀವು ಹಾಗೆ ಮಲಗಿಕೊಳ್ಳಬೇಡಿ ನನಗೆ ಏನನ್ನಾದರೂ ಒಳ್ಳೆಯದನ್ನ ಹೇಳಿಕೊಳ್ಳಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: