ಇಂತಹ ಅದೃಷ್ಟವಂತರ ಮನೆಯಲ್ಲಿ ಮಾತ್ರ ಹೆಣ್ಣು ಹುಟ್ಟುವುದು

0

ಯಾರ ಮನೆಯಲ್ಲಿ ಆಗಲಿ ಹೆಣ್ಣು ಮಕ್ಕಳು ಹುಟ್ಟಿದರೆ ಅವರು ನಿಜಕ್ಕೂ ಭಾಗ್ಯಶಾಲಿಗಳು. ಸ್ಕಂದ ಪುರಾಣದ ಪ್ರಕಾರ ಹಿಂದೂ ಧರ್ಮದ 18 ಮಹಾಪುರಾಣಗಳಲ್ಲಿ ಒಂದು ಮಾತು ಬರುತ್ತದೆ ಒಂದು ಹೆಣ್ಣು ಹಬ್ಬದ ವಾತಾವರಣವನ್ನು ಹೊತ್ತು ತರುತ್ತಾಳೆ. ಅವಳಿದ್ದ ಮನೆಯಲ್ಲಿ ದಿನವೂ ಹಬ್ಬವೇ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿದೆ. ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದರೆ ಸೌಭಾಗ್ಯ ಮತ್ತು ಸಂಮೃದ್ಧಿ ಬರುತ್ತವೆ. ಹೆಣ್ಣು ಪ್ರೀತಿ, ಕರುಣೆ ಮತ್ತು ಕಾಳಜಿಯನ್ನು ತೋರಿಸುವಂತಹ ನಿರ್ಮಲ ಮನಸ್ಸು ಇರುವ ದೇವ ಮಾನವರಂತೆ

ಸ್ಕಂದ ಪುರಾಣದಲ್ಲಿ ಇರುವ ಮಾಹಿತಿಯ ಪ್ರಕಾರ ಯಾವ ತಂದೆ ತನ್ನ ಮಗಳನ್ನು ಹೆಚ್ಚು ಪ್ರೀತಿ ಹಾಗೂ ಸ್ನೇಹದಿಂದ ಬೆಳೆಸುತ್ತಾನೋ ಅಂತಹವರಿಗೆ ಯೋಗ್ಯತೆ ಎಂಬುದು ತಾನಾಗೇ ಒಲಿದು ಬರುತ್ತದೆ. ಈ ಜನ್ಮ ಮಾತ್ರವಲ್ಲ ಮುಂದಿನ ಜನ್ಮದಲ್ಲಿ ಅವರಿಗೆ ಒಳ್ಳೆಯ ಜೀವನ ಸಿಗುತ್ತದೆ. ಈಗಲೂ ನಾವು ಪುರುಷ ಪ್ರಧಾನ ಸಮಾಜದಲ್ಲಿ ಬದುಕುತ್ತಾ ಇದ್ದೇವೆ. ಈಗಲೂ ಮನೆಯಲ್ಲಿ ಹೆಣ್ಣು ಮಕ್ಕಳು ಹುಟ್ಟಿದರೆ ಕೆಲವರಲ್ಲಿ ನಿರಾಶೆ ಮೂಡುವುದು ನಿಜ. ಆದರೆ ನಿಜ ಸಂಗತಿ ಏನೆಂದರೆ ಹೆಣ್ಣು ಮಕ್ಕಳು ಎಲ್ಲಾ ಮನೆಗಳಲ್ಲಿ ಹುಟ್ಟುವುದಿಲ್ಲ. ಕೆಲವು ಅದೃಷ್ಟಶಾಲಿ ಮನೆಗಳಲ್ಲಿ ಮಾತ್ರ ಹೆಣ್ಣು ಮಕ್ಕಳು ಹುಟ್ಟುತ್ತಾರೆ.

ಅಂತಹ ಮನೆಯವರು ನಿಜವಾಗಿಯೂ ಹಿಂದಿನ ಜನ್ಮದಲ್ಲಿ ಪುಣ್ಯವನ್ನು ಗಳಿಸಿದ್ದಾರೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಒಮ್ಮೆ ಭಗವಂತ ಕೃಷ್ಣನ ಬಳಿ ಅರ್ಜುನ ಒಂದು ಪ್ರಶ್ನೆ ಕೇಳುತ್ತಾನೆ. ಅದೇನೆಂದರೆ ಯಾವ ಕಾರಣಗಳಿಂದ ಹೆಣ್ಣು ಮಕ್ಕಳು ಜನಿಸುತ್ತಾರೆ ಎಂದು ಅದಕ್ಕೆ ಶ್ರೀಕೃಷ್ಣನು ಉತ್ತರ ಏನೆಂದರೆ ಯಾವುದೇ ಮನೆಯಲ್ಲಿ ಗಂಡು ಮಕ್ಕಳು ಹುಟ್ಟಿದರೆ ಅದು ಅವರ ಪುಣ್ಯದ ಫಲವಲ್ಲ. ಹೆಣ್ಣು ಮಕ್ಕಳು ಸೌಭಾಗ್ಯವಂತರ ಮನೆಗಳಲ್ಲಿ ಮಾತ್ರ ಜನಿಸುತ್ತಾರೆ.

ಯಾವ ದಂಪತಿಗಳು ಪೂರ್ವಜನ್ಮದಲ್ಲಿ ಪುಣ್ಯವನ್ನು ಗಳಿಸಿರುತ್ತಾರೋ ಅಂತಹವರಿಗೆ ಒಬ್ಬ ಹೆಣ್ಣು ಮಗುವಿನ ತಂದೆತಾಯಿ ಆಗುವ ಯೋಗ ಕೂಡಿ ಬರುತ್ತದೆ. ದೇವರು ಯಾರ ಮನೆಗೆ ಹೆಣ್ಣು ಮಗುವಿನ ಭಾಗ್ಯ ಕರುಣಿಸುತ್ತಾನೆ ಎಂದರೆ ಹೆಣ್ಣು ಮಕ್ಕಳ ಭಾರವನ್ನು ಸಂತೋಷದಿಂದ ಹೆಗಲ ಮೇಲೆ ಹೊತ್ತು ನಡೆಯುವ ದಂಪತಿಗಳಿಗೆ ಮಾತ್ರ ಇದು ಲಭ್ಯವಿದೆ. . ಹೆಣ್ಣು ಮಕ್ಕಳ ಭಾರವನ್ನು ಎಲ್ಲರು ಹೊರಳು ಸಾಧ್ಯವಾಗುವುದಿಲ್ಲ.ಅದಕ್ಕೆ ಭಗವಂತ ಮನೆಗಳನ್ನು ಹುಡುಕಿ ಹೆಣ್ಣು ಮಗುವಿನ ಭಾಗ್ಯ ಕರುಣಿಸುತ್ತಾನೆ.

ಒಬ್ಬ ಹೆಣ್ಣು ತಾನು ತಾಯಿಯಾಗಲು ತನ್ನ ಸರ್ವಸ್ವವನ್ನೇ ತ್ಯಾಗ ಮಾಡಲು ಸಿದ್ದಳು. ತನ್ನ ಸಂತಾನಕ್ಕೋಸ್ಕರ ಎಷ್ಟೇ ಕಷ್ಟಗಳು ಬಂದರೂ ಅವುಗಳನ್ನೆಲ್ಲಾ ಸಹಿಸಿಕೊಳ್ಳುತ್ತಾಳೆ ಅವಳು. ಹೆಣ್ಣು ಮಗು ಯಾವ ಮನೆಯಲ್ಲಿ ಪ್ರಿತಿ ಗೌರವ ಕಾಣುವುದೂ ಅವಳು a ಅವರ ಮನೆಗೋಸ್ಕರ ಅವರು ಲಕ್ಷ್ಮಿಯ ರೂಪವಾಗಿ ಬಿಡುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: