ವೃಷಭ ರಾಶಿ ಫೆಬ್ರವರಿ 2024 ತಿಂಗಳ ಭವಿಷ್ಯ

0

2024ರ ಫೆಬ್ರವರಿ ತಿಂಗಳು ವೃಷಭ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯೋಣ. ಈ ತಿಂಗಳು ಹೆಚ್ಚು ಫಲಗಳನ್ನು ನೀಡುವ ಮಾಸವಾಗಿದೆ. ಈ ರಾಶಿಯವರು ಹೆಚ್ಚು ಕಾರ್ಯ ನಿರತರಾಗಿ ಇರುತ್ತೀರಿ, ಸತತ ಪ್ರಯತ್ನ ಮತ್ತು ಪರಿಶ್ರಮದಿಂದ ಅಂದುಕೊಂಡ ಗುರು ತಲುಪಲು ಸಾಧ್ಯ. ಈ ರಾಶಿಯ ಅಧಿಪತಿ ಶನಿ ಗ್ರಹ ಆಗಿರುವುದರಿಂದ ಮತ್ತು ಅವರು ಹತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಿವುದರಿಂದ. ಕೆಲಸವನ್ನು ತುಂಬ ಕಷ್ಟಪಟ್ಟು ಮಾಡುವಿರಿ.

6ನೇ ಮನೆಯಲ್ಲಿ ಶುಕ್ರ ಗ್ರಹ, 8ನೇ ಮನೆಯಲ್ಲಿ ಮಂಗಳ ಗ್ರಹ ಇರುವುದರಿಂದ ವಿರೋಧಿಗಳು ಹೆಚ್ಚು ಪ್ರಚೋದನೆ ನೀಡಿ ಕೆರಳಿಸುವ ಸಾಧ್ಯತೆ ಹೆಚ್ಚಿಗೆ ಇದೆ.  ಪಾಲುದಾರರ ಜೊತೆಗಿನ ವ್ಯಾಪಾರದಲ್ಲಿ ಸ್ವಲ್ಪ ಸಮಸ್ಯೆ ಎದುರಾಗುವುದು. ಆದ್ದರಿಂದ ಫೆಬ್ರವರಿ ತಿಂಗಳಿನಲ್ಲಿ ಎಚ್ಚರಿಕೆಯಿಂದ ಇರಬೇಕು ಯಾವುದೇ ಹೂಡಿಕೆ ಮಾಡುವುದು ಒಳ್ಳೆಯದು ಅಲ್ಲ.

ಫೆಬ್ರವರಿ 5ದರಂದು ಮಂಗಳ ಗ್ರಹ 7ನೇ ಮನೆಯಿಂದ 8ನೇ ಮನೆಗೆ ಪ್ರವೇಶ ಮಾಡುವುದರಿಂದ ವ್ಯಾಪಾರದ ಸಲುವಾಗಿ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ.
5ನೇ ಮನೆಯಲ್ಲಿ ಕೇತು ಗ್ರಹ ಇರುವುದರಿಂದ ವಿಧ್ಯಾರ್ಥಿಗಳಿಗೆ ತಿಂಗಳಿನ ಪ್ರಾರಂಭ ಅಷ್ಟೇನೂ ಶ್ರೇಯಸ್ಸು ತರುವುದಿಲ್ಲ. ಅಧ್ಯಯನದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ, ಪ್ರತಿಫಲ ನಿರೀಕ್ಷೆಯಲ್ಲಿ ಇದ್ದರೆ ಕಠಿಣ ಪರಿಶ್ರಮದ ಅಗತ್ಯ ಇದೆ.

ಕುಟುಂಬದವರಿಗೆ ಫೆಬ್ರವರಿ ತಿಂಗಳು ತುಂಬಾ ಶುಭದಾಯಕವಾಗಿ ಇರುತ್ತದೆ. ಪರಿವಾರದ ಆರೋಗ್ಯ ಕೂಡ ಒಳ್ಳೆಯ ಮಟ್ಟದಲ್ಲಿ ಇರುತ್ತದೆ. ನಿಮ್ಮ ಕೆಲಸಗಳ ಕಡೆ ನೀವು ಹೆಚ್ಚು ಗಮನ ಕೊಡುವೀರಿ. 

ಕೇತುವಿನ ಪ್ರಭಾವದಿಂದ ಪ್ರೀತಿ ಪ್ರೇಮದ ವಿಚಾರದಲ್ಲಿ ಬಿರುಕು ಮೂಡುವ ಸಾಧ್ಯತೆ ಇರುತ್ತದೆ.ಆದ್ದರಿಂದ ತುಂಬ ಎಚ್ಚರಿಕೆ ಮತ್ತು ಸೂಕ್ಷ್ಮವಾಗಿ ಸಂಬಂಧವನ್ನು ಪರಿಗಣಿಸಬೇಕು. ಮಾನಸಿಕ ಒತ್ತಡ ಮತ್ತು ಗೊಂದಲಗಳನ್ನು ಎದುರಿಸಬೇಕಾಗುತ್ತದೆ.

ವೃಷಭ ರಾಶಿಯವರ ವೈವಾಹಿಕ ಜೀವನ ಏರಿಳಿತದಿಂದ ಕೂಡಿರುತ್ತದೆ. 8ನೇ ಮನೆಯಲ್ಲಿ ಮಂಗಳ ಗ್ರಹದ ಜೊತೆ ಶುಕ್ರ ಗ್ರಹ ಸಂಚಾರ ಮಾಡುವುದರಿಂದ ಅನೈತಿಕ ಸಂಬಂಧ ಹೊಂದುವ ಸಾಧ್ಯತೆ ಹೆಚ್ಚಿಗೆ ಇದೆ, ಇದರ ಪರಿಣಾಮ ತುಂಬ ತೊಂದರೆಗಳನ್ನು ಉಂಟು ಮಾಡುತ್ತದೆ.

ಆರ್ಥಿಕ ಜೀವನದಲ್ಲಿ ಏರು ಪೇರು ಇರುವುದು ಸಹಜ ಅದಕ್ಕೆ ಕಾರಣ 10ನೇ ಮನೆಯ ಶನಿ ಗ್ರಹ. ಆದರೆ ಆದಾಯ ಗಳಿಕೆ ಮಾತ್ರ ಹೆಚ್ಚಾಗಿ ಇರುತ್ತದೆ. ಆರೋಗ್ಯ ದೃಷ್ಟಿಯಿಂದ ಅಷ್ಟೇನೂ ಚೆನ್ನಾಗಿಲ್ಲ ಪಾದದ ನೋವಿನಿಂದ ಬಳಲುವ ಸಾಧ್ಯತೆ ಇರುತ್ತದೆ ಜೊತೆಗೆ ಹೊಟ್ಟೆಗೆ ಸಂಬಂಧ ಪಟ್ಟಂತೆ ಆರೋಗ್ಯ ಸಮಸ್ಯೆ ಕೂಡ ಇರುತ್ತದೆ.

ವೃಷಭ ರಾಶಿಗೆ ಫೆಬ್ರವರಿ ತಿಂಗಳು ಮಿಶ್ರ ಪ್ರತಿಫಲ ನೀಡುತ್ತದೆ. ಸುಲಭ ಪರಿಹಾರಗಳಿಂದ ಆರ್ಥಿಕ ಸ್ಥಿತಿ ಉತ್ತಮ ಆಗುತ್ತದೆ ಹಾಗೂ ಆರೋಗ್ಯ ವೃದ್ಧಿ ಕಾಣುತ್ತದೆ. ಶುಕ್ರವಾರ ಪುಟ್ಟ ಬಾಲಕಿಯರ ಪಾದ ಮುಟ್ಟಿ ಆಶೀರ್ವಾದ ಪಡೆಯುವುದು ಒಳ್ಳೆ ಪರಿಹಾರ.

ವೃಷಭ ರಾಶಿಯವರಿಗೆ ಫೆಬ್ರವರಿ ಮಾಸ ಒಳ್ಳೆಯದು ಮತ್ತು ಕೆಟ್ಟದು ಎರಡು ಫಲಗಳನ್ನು ನೀಡುವುದು. ಹಾಗೆ ಅವರಿಗೆ ಅಧ್ಯಾತ್ಮ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವ ಮೂಲಕ ಎಲ್ಲದಕ್ಕೂ ಮುಕ್ತಿ ದೊರಕುವುದು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: