ವೃಷಭ ರಾಶಿಯವರ 2024 ರಾಶಿ ಭವಿಷ್ಯ

0

ದ್ವಾದಶ ರಾಶಿಗಳಲ್ಲಿ ಎರಡನೆಯ ಹಾಗೂ ಪ್ರಮುಖ ರಾಶಿಯಾದ ವೃಷಭ ರಾಶಿಯಲ್ಲಿ ಜನಿಸಿದವರಿಗೆ 2024ರಲ್ಲಿ ಶುಭಫಲಗಳಾವುವು ಹಾಗೂ ಅಶುಭ ಫಲಗಳಾವುವು ಎನ್ನುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ ಹಾಗಾದರೆ ವೃಷಭ ರಾಶಿಯವರ 2024ರ ರಾಶಿ ಭವಿಷ್ಯವನ್ನು ಈ ಲೇಖನದಲ್ಲಿ ನೋಡೋಣ

2024 ರಲ್ಲಿ ವೃಷಭ ರಾಶಿಯವರ ಭವಿಷ್ಯ ಹೇಗಿದೆ ಎಂಬುದನ್ನು ತಿಳಿಯುವ ಕುತೂಹಲ ಇರುತ್ತದೆ. ವೃಷಭ ರಾಶಿಯವರಿಗೆ 2024 ರ ವರ್ಷ ಅದೃಷ್ಟ ವರ್ಷವಾಗಿದೆ. ವೃಷಭ ರಾಶಿಯವರು 2024 ರಲ್ಲಿ ಎಂದೂ ಗಳಿಸದಷ್ಟು ಸಂಪತ್ತನ್ನು ಈ ವರ್ಷ ಗಳಿಸುತ್ತಾರೆ. ವೃಷಭ ರಾಶಿಯವರಿಗೆ ಶುಕ್ರ ಮತ್ತು ಬುಧ ಗ್ರಹದಿಂದ ಲಕ್ಷ್ಮೀ ನಾರಾಯಣ ಯೋಗ ಇರುತ್ತದೆ ಈ ಯೋಗ ಇದ್ದವರಿಗೆ ಹಣದಲ್ಲಿ ಯಾವ ಕೊರತೆಯೂ ಇರುವುದಿಲ್ಲ. ಈ ವರ್ಷ ವೃಷಭ ರಾಶಿಯವರಿಗೆ ಹಣದ ಸುರಿಮಳೆ ಸುರಿಯುತ್ತದೆ. ಈ ವರ್ಷ ಶನಿಯಿಂದ ವೃಷಭ ರಾಶಿಯವರಿಗೆ ಯೋಗವಿದೆ. ವೃಷಭ ರಾಶಿಯವರಿಗೆ ರಾಹು ಗ್ರಹದಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ. ರಾಹು ವೃಷಭ ರಾಶಿಯಲ್ಲಿ ಉತ್ತಮವಾಗಿರುವುದರಿಂದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.

ವ್ಯಾಪಾರ, ವ್ಯವಹಾರವನ್ನು ಪ್ರಾರಂಭಿಸುವುದಾದರೆ ಈ ಸಮಯದಲ್ಲಿ ಪ್ರಾರಂಭಿಸಿದರೆ ಅಧಿಕ ಲಾಭ ಉಂಟಾಗುತ್ತದೆ. ವೃಷಭ ರಾಶಿಯ ಸರ್ಕಾರಿ ಹಾಗೂ ಖಾಸಗಿ ಕೆಲಸದಲ್ಲಿ ಇರುವವರಿಗೆ ಯೋಗವಿರುತ್ತದೆ. 2024 ರಲ್ಲಿ ವೃಷಭ ರಾಶಿಯ ಪುರುಷರು ಸುಖ ಪುರುಷರಾಗಿರುತ್ತಾರೆ ಹಣ ತಾನಾಗಿ ಹುಡುಕಿಕೊಂಡು ಬರುತ್ತದೆ, ಒಂದು ವೇಳೆ ವೃಷಭ ರಾಶಿಯವರು ಮಧ್ಯವರ್ತಿಗಳಾಗಿದ್ದರೆ ಕೂತಲ್ಲೆ ಹಣ ಸಿಗುತ್ತದೆ, ಊಹೆಗೂ ಮೀರಿ ಹಣ ದೊರೆಯುತ್ತದೆ. ವೃಷಭ ರಾಶಿಯವರಿಗೆ ಕಷ್ಟ ಪಡದೆ ಹಣ ಬರುತ್ತದೆ. 2024 ರಲ್ಲಿ ವೃಷಭ ರಾಶಿಯವರಿಗೆ ಶುಭ ಫಲಗಳು ಸಿಗುತ್ತದೆ ಆದರೆ ಸ್ವಲ್ಪ ಪ್ರಮಾಣದಲ್ಲಿ ಅಶುಭ ಫಲಗಳು ದೊರೆಯುತ್ತವೆ ಕೇತು ಗ್ರಹದಿಂದ ಮಕ್ಕಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತದೆ. ಕೇತು ಗ್ರಹ ವಕ್ರ ಆಗಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ಈ ಸಮಯದಲ್ಲಿ ಒಳ್ಳೆಯ ಯೋಗವಿದೆ.

ಸಂತಾನ ಇಲ್ಲದೆ ಇರುವವರಿಗೆ ಈ ಸಮಯದಲ್ಲಿ ಪ್ರತಿಫಲ ಸಿಗುತ್ತದೆ. ಮನೆ ಖರೀದಿಸಲು ವೃಷಭ ರಾಶಿಯವರಿಗೆ ಒಳ್ಳೆಯ ಸಮಯ ಇದಾಗಿದೆ. ವೃಷಭ ರಾಶಿಯವರು ಸೈಟ್ ಖರೀದಿ ಮಾಡುವವರಿದ್ದರೆ 2024 ರಲ್ಲಿ ಸೈಟ್ ಖರೀದಿ ಮಾಡಬಹುದು ಜೊತೆಗೆ ವೃಷಭ ರಾಶಿಯವರು ಮನೆ ನಿರ್ಮಾಣ ಮಾಡಬಹುದು. ವೃಷಭ ರಾಶಿಯವರು ಮನೆ ದೇವರನ್ನು ಪ್ರಾರ್ಥಿಸಿಕೊಳ್ಳಬೇಕು ಇದರಿಂದ ಆರೋಗ್ಯ ಸಮಸ್ಯೆ ಸುಧಾರಿಸುತ್ತದೆ ಹಾಗೂ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ವೃಷಭ ರಾಶಿಯವರಿಗೆ ಬುಧ, ಶುಕ್ರ, ರಾಹು ಗ್ರಹಗಳು ಚೆನ್ನಾಗಿರುವುದರಿಂದ 2024 ರಲ್ಲಿ ಹಣಕಾಸಿನ ತೊಂದರೆ ಆಗುವುದಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: