2024ರ ವೃಶ್ಚಿಕ ರಾಶಿಯವರ ವರ್ಷ ಭವಿಷ್ಯ

0

ಮುಂದೆ ಗುರಿಯಿದ್ದು ಹಿಂದೆ ಗುರು ಇದ್ದರೆ ನಿಮ್ಮ ಯಶಸ್ಸನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಈ ರೀತಿಯ ಯಶಸ್ಸು ಈ ವರ್ಷ ನಿಮಗೆ ಲಭಿಸುತ್ತದೆ. ವರ್ಷದ ಪ್ರಾರಂಭದಲ್ಲಿ ಗುರುವು ನಿಮ್ಮ ಷಷ್ಠ ಭಾವದಲ್ಲಿ ಸಂಚಾರ ಮಾಡಲಿದ್ದು ನಿಮ್ಮ ರಾಶಿಯ ಮುಖ್ಯಸ್ಥಾನವನ್ನು ದೃಷ್ಟಿಸುತ್ತಾನೆ ಆದ್ದರಿಂದ ನಿಮಗೆ ಹಣದ ಹರಿವು ಚೆನ್ನಾಗಿ ಇರುತ್ತದೆ ಈ ಇಡೀ ವರ್ಷ ಧನದ ಕೊರತೆ ನಿಮ್ಮಲ್ಲಿ ಕಂಡು ಬರುವುದಿಲ್ಲ

ಮೇ ತಿಂಗಳ ನಂತರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರು ಉದ್ಯೋಗವನ್ನ ಪಡೆಯುವ ಸಾಧ್ಯತೆ ಕೂಡ ಇದೆ ಅಥವಾ ಮದುವೆಯಾಗದೆ ಇದ್ದವರಿಗೆ ಈ ವರ್ಷ ಖಂಡಿತವಾಗಿಯೂ ಮದುವೆಯಾಗುತ್ತದೆ. ಸಂತಾನ ಭಾಗ್ಯ ಇಲ್ಲದವರಿಗೂ ಸಹ ಈ ವರ್ಷ ಸಂತಾನ ಪ್ರಾಪ್ತಿಯಾಗುತ್ತದೆ ಹಾಗೆಯೇ ಯಾರೆಲ್ಲಾ ಪಾರ್ಟ್ನರ್ಶಿಪ್ ವ್ಯವಹಾರಗಳನ್ನು ಮಾಡುತ್ತಿರುತ್ತಾರೋ ಅಂತವರಿಗೆ ಹೆಚ್ಚಿನ ಲಾಭ ಲಭಿಸುತ್ತದೆ ಇದರ ಜೊತೆಗೆ ಸಂಸ್ಕೃತಿಕ ಕ್ಷೇತ್ರ ವ್ಯಾಪಾರ ಇತ್ಯಾದಿ ಕೆಲಸಗಳಲ್ಲಿ ತೊಡಗಿರುವ ಜನರಿಗೂ ಸಹ ಉತ್ತಮ ಸಮಯ ಇದಾಗಿದೆ.

ಈ ಸಮಯದಲ್ಲಿ ನಿಮ್ಮ ತಾಯಿ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಬಹುದು ಅದರಿಂದ ನಿಮ್ಮ ತಾಯಿಯ ಹಾಗೂ ಕುಟುಂಬದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಏನು ನಿಮಗೆ ವಾಹನದಿಂದ ಕೆಲವೊಂದು ಖರ್ಚುಗಳು ಬರಬಹುದು ಜುಲೈ ತಿಂಗಳಿಂದ ನವೆಂಬರ್ ತಿಂಗಳವರೆಗೆ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ ನಿಮ್ಮ ಸಹೋದರ ಸಹೋದರಿಯರಿಂದ ಬೆಂಬಲವನ್ನು ಸಹ ನೀವು ಪಡೆಯುತ್ತೀರಿ ಅಷ್ಟೇ ಅಲ್ಲದೆ ನೀವು ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸನ್ನ ಪಡೆಯಲು ಈ ವರ್ಷ ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತದೆ

ಈ ವರ್ಷದಲ್ಲಿ ನೀವು ವಿಶೇಷವಾಗಿ ನಿಮ್ಮ ವಾಹನಗಳು ಅಥವಾ ನಿಮ್ಮ ತಾಯಿ ಮತ್ತು ನಿಮ್ಮ ಗೃಹ ವಿಚಾರವಾಗಿ ಸ್ವಲ್ಪ ಎಚ್ಚರಿಕೆ ವಹಿಸಬೇಕು. ರಾಹು ಪಂಚಮದಲ್ಲಿ ಸಂಚಾರ ಮಾಡುತ್ತಿರುವುದರಿಂದ ಮೊದಲ ಜನವರಿ ಮತ್ತು ಏಪ್ರಿಲ್ ತಿಂಗಳ ವರೆಗೆ ಅತಿ ಹೆಚ್ಚಿನ ಕಾಳಜಿ ವಹಿಸಬೇಕು ವಿಶೇಷವಾಗಿ ಯುವಕರು ಈ ಸಂದರ್ಭದಲ್ಲಿ ಆಕರ್ಷಿತವಾಗಬಹುದು ಅಷ್ಟೇ ಅಲ್ಲದೆ ಪ್ರೀತಿ ಪ್ರೇಮದಲ್ಲಿ ಸಹ ಬೀಳಬಹುದು.

ನಿಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಗೆ ಅವಕಾಶ ಕೊಡಬಾರದು ಏಕೆಂದರೆ ಅವರಿಂದ ನಿಮ್ಮ ಅನ್ಯೋನ್ಯತೆ ಹಾಳಾಗುವ ಸಾಧ್ಯತೆ ಇದೆ. ಇದನ್ನು ಹೊರತುಪಡಿಸಿ ರಾಜಕಾರಣ ಮತ್ತು ಪತ್ರಿಕೋದ್ಯಮ ವ್ಯವಹಾರದಲ್ಲಿ ತೊಡಗಿರುವವರಿಗೆ ಇದು ಉತ್ತಮ ಸಮಯವಾಗಿರುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: