WhatsApp Group Join Now
Telegram Group Join Now

ಇಂದು ನಾವು ಬಿಳಿ ಹೂವಿನ ಎಕ್ಕೆ ಗಿಡದ ಬಗ್ಗೆ ತಿಳಿದುಕೊಳ್ಳೋಣ. ಈ ಸಸ್ಯದಿಂದ ಸಿಗುವ ಹೂವಿನಿಂದ ಎಲೆಗಳಿಂದ ರೆಂಬೆ ಕೊಂಬೆ ಬೇರುಗಳು ತಾಂತ್ರಿಕ ಕ್ರಿಯೆಗಳಿಗೆ ಬಳಕೆ ಆಗುತ್ತದೆ. ಜೀವನದಲ್ಲಿರುವಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಈ ಸಸ್ಯವನ್ನು ಬಳಕೆ ಮಾಡುತ್ತಾರೆ.

ಹಲವಾರು ಜನ ಎಕ್ಕೆ ಗಿಡ ವಿಷಕಾರಿ ಎಂದು ಹೇಳುತ್ತಾರೆ ಆದರೆ ಇದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಬಳಸಿದರೆ ಎಷ್ಟೋ ರೋಗಗಳಿಗೆ ಔಷಧಿಯಾಗಿದೆ. ಗೊತ್ತಿರುವಂತಹ ಆಯುರ್ವೇದ ವೈದ್ಯರ ಸಲಹೆ ಪಡೆದು ಬಳಸಿ. ಶಾಸ್ತ್ರದ ಪ್ರಕಾರ ಎಕ್ಕೆ ಗಿಡದ ಎಲೆಗಳನ್ನು ಮನೆಯ ಮುಖ್ಯ ದ್ವಾರದ ಮೇಲೆ ಕಟ್ಟಿದರೆ ಆ ಮನೆಯ ಮೇಲೆ ಅಥವಾ ಮನೆಯಲ್ಲಿರುವಂತಹ ವ್ಯಕ್ತಿಗಳ ಮೇಲೆ ಯಾವುದೇ ಕೆಟ್ಟ ದೃಷ್ಟಿಗಳು ಬೀಳುವುದಿಲ್ಲ. ಎಕ್ಕೆ ಗಿಡದ ಮೇಲೆ ಹುಟ್ಟುವಂತಹ ಬಿಳಿ ಹೂ ಭಗವಂತ ಶಿವನಿಗೆ ಬಹಳ ಪ್ರಿಯವಾಗಿದೆ‌ ಮತ್ತು ಇದು ಶಿವನಿಗೆ ಇಷ್ಟವಾದ ಬಣ್ಣ ಕೂಡ ಹೌದು ಹಾಗಾಗಿ ಏಕ್ಕದ ಗಿಡದ ಹೂವನ್ನು ಶಿವನಿಗೆ ಹಾಕುತ್ತಾರೆ.

ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಕೂಡ ಹಣ ದೊರೆಯುತ್ತಿಲ್ಲ ಎನಿಸಿದರೆ ಅಂತವರು ಮನೆಯ ಮುಖ್ಯದ್ವಾರದ ಮೇಲೆ ಏಕ್ಕೆ ಗಿಡದ ಬೇರನ್ನು ಇಟ್ಟರೆ ಒಳ್ಳೆಯದು.ಈ ಬೇರನ್ನು ಯಾವ ರೀತಿ ತರಬೇಕೆಂದರೆ, ಶನಿವಾರ ಮಂಗಳವಾರ ಅಥವಾ ರವಿವಾರ ದಿನದಂದು ತಂದರೆ ಶ್ರೇಷ್ಠ ಮತ್ತು ಒಂದು ದಿನ ಮೊದಲೇ ಆಮಂತ್ರಣವನ್ನು ನೀಡಿರಬೇಕು. ಆಮಂತ್ರಣ ನೀಡುವುದು ಹೇಗೆ ಎಂದರೆ ಒಂದು ಅಡಿಕೆ ಮತ್ತು ಒಂದು ಲೋಟ ನೀರನ್ನು ಹಾಗೆ ಒಂದು ನಾಣ್ಯವನ್ನು ತೆಗೆದುಕೊಂಡು ಹೋಗಿ ಯಾವ ಗಿಡದ ಬೇರನ್ನು ನೀವು ತೆಗೆದುಕೊಳ್ಳುತ್ತೀರೋ ಆ ಗಿಡದ ಬೇರಿಗೆ ನೀವು ತಂದಂತಹ ಒಂದು ಲೋಟ ನೀರನ್ನು ಹಾಕಿ

ನಂತರ ಮತ್ತು ಅಡಿಕೆಯನ್ನು ಆ ಗಿಡದ ಹತ್ತಿರ ಇಡಬೇಕು. ಸಂಪೂರ್ಣ ಬೇರನ್ನು ಯಾವತ್ತಿಗೂ ತೆಗೆಯಬಾರದು ಸ್ವಲ್ಪ ಅಷ್ಟೇ ತೆಗೆಯಬೇಕು. ನಂತರ ಗಿಡಕ್ಕೆ ಹೇಳಬೇಕು ಹೇ ವೃಕ್ಷರಾಜನೇ ನಿನ್ನನ್ನು ತೆಗೆದುಕೊಂಡು ಹೋಗಲು ಬರುತ್ತೇನೆ ಎಂದು ಹೇಳಬೇಕು ನಂತರ ಮಾರನೆಯ ದಿನ ಹೋಗಿ ಸ್ವಲ್ಪ ಪ್ರಮಾಣದಲ್ಲಿ ಬೇರನ್ನು ತೆಗೆದುಕೊಂಡು ಗಿಡಕ್ಕೆ ನಮಸ್ಕಾರ ಮಾಡಿ ಬರಬೇಕು.

ಬೇರನ್ನು ಮನೆಗೆ ತಂದ ನಂತರ ಅದನ್ನು ನೀಲಿ ಬಟ್ಟೆಯಲ್ಲಿ ಕಟ್ಟಿ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಬೇಕು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ಮನೆಗೆ ಬರುವುದಿಲ್ಲ ಮತ್ತು ನಿಮ್ಮ ಬಳಿ ಹಣ ಉಳಿದುಕೊಳ್ಳುತ್ತದೆ. ಸುಖ, ಶಾಂತಿ ಸಮೃದ್ಧಿ ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ಮನೆಯಲ್ಲಿರುವಂತಹ ಸೊಸೆ ಗರ್ಭಿಣಿ ಆಗದಿದ್ದರೆ ಅಂತವರು ಗುರುಪುಶ ನಕ್ಷತ್ರದಲ್ಲಿ ಏಕ್ಕದ ಗಿಡದ ಬೇರನ್ನು ತೆಗೆದುಕೊಂಡು ಬನ್ನಿ. ಬೇರನ್ನು ತಂದ ನಂತರ ಶಿವನ ದೇವಸ್ಥಾನಕ್ಕೆ ಹೋಗಬೇಕು ಮತ್ತು ಶಿವನ ಲಿಂಗಕ್ಕೆ ನೀರನ್ನು ಹಾಕಿ. ತಂದಂತಹ ಬೇರನ್ನು ಶಿವನ ಮುಂದೆ ಇಟ್ಟು ಬೇಡಿಕೊಳ್ಳಬೇಕು ನಂತರ ತಂದಂತಹ ಬೇರನ್ನು ಕೆಂಪು ದಾರದಲ್ಲಿ ಸೊಂಟಕ್ಕೆ ಕಟ್ಟಿಕೊಳ್ಳಬೇಕು.

ಹಣದ ಸಮಸ್ಯೆ ತುಂಬಾ ಕಾಡುತ್ತಿದ್ದರೆ ಅಂತವರು ಏಕ್ಕೆ ಗಿಡದ ಬೇರನ್ನು ತೆಗೆದುಕೊಂಡು ಬನ್ನಿ ಇದನ್ನು ತಂದ ನಂತರ ಗಣಪತಿಯ ಮುಂದೆ ಇಡಬೇಕು ಪೂಜಾ ಆದನಂತರ ಈ ಬೇರನ್ನು ಹಣ ಇಡುವ ಪೆಟ್ಟಿಗೆಯಲ್ಲಿ ಇಡಬೇಕು ಹೀಗೆ ಮಾಡುವುದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಮತ್ತು ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬೇಕೆಂದರೆ ಏಕ್ಕೆ ಗಿಡದ ಹೂವಿನ ಹೂವಿನಿಂದ ಮಾಲೆಯನ್ನು ಮಾಡಿ ಶಿವನ ದೇವಸ್ಥಾನಕ್ಕೆ ಅರ್ಪಿಸಿ.

ಶತ್ರುಗಳು ನಿಮ್ಮಿಂದ ದೂರ ಇರಬೇಕೆಂದರೆ ಬಿಳಿ ಹೂವಿನ ಎಕ್ಕದ ಗಿಡ ಎಲ್ಲಿರುತ್ತದೆಯೋ ಅಲ್ಲಿ ಹೋಗಿ ಆ ಎಕ್ಕದ ಗಿಡದ ಎಲೆಯನ್ನು ತೆಗೆದುಕೊಂಡು ಎಲೆ ಮೇಲೆ ಎಕ್ಕದ ಗಿಡದಿಂದ ಬರುವಂತಹ ಹಾಲಿನಿಂದ ನಿಮ್ಮ ಶತ್ರುವಿನ ಹೆಸರನ್ನು ಎಲೆಯ ಮೇಲೆ ಬರೆಯಿರಿ ಮತ್ತು ಎಕ್ಕದ ಗಿಡದ ಕೆಳಗೆ ಇರುವ ಮಣ್ಣನ್ನು ಸ್ವಲ್ಪ ಆಗಿದು ಆ ಮಣ್ಣಿನಲ್ಲಿ ಎಲೆಯನ್ನು ಹಾಕಿ ಮುಚ್ಚಿಡಿ ಇದರಿಂದ ನಿಮ್ಮ ಶತ್ರುಗಳು ಶಾಂತವಾಗಿರುತ್ತಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: