V ಅಕ್ಷರದಿಂದ ಶುರುವಾಗುವವರ ಕುರಿತು ನಿಮಗೆ ಗೊತ್ತಿಲ್ಲದ ವಿಷಯಗಳು ಇಲ್ಲಿವೆ

0

ಒಂದು ಕುಟುಂಬಕ್ಕೆ ಹೊಸ ಮಗುವಿನ ಆಗಮನ ಆಗುತ್ತಿದ್ದ ಹಾಗೆ, ಆ ಮಗುವಿಗೆ ಒಂದು ಸುಂದರ ಹೆಸರು ಇಡುವ ದಿನಕ್ಕಾಗಿಯೆ ಸಾಕಷ್ಟು ಖರ್ಚು ಮಾಡಿ, ನೆಂಟರು ಬಂಧು-ಬಳಗವನ್ನೆಲ್ಲ ಕರೆದು ಸಂಭ್ರಮಿಸುವ ಪದ್ಧತಿಯೊಂದು ನಮ್ಮಲ್ಲಿ ಬಹಳ ಹಿಂದಿನಿಂದಲೂ ನಡೆದು ಬಂದಿದೆ.

ಕೇವಲ ಅಷ್ಟೇ ಅಲ್ಲ, ಮಗುವಿಗೆ ಇಡುವಂತಹ ಹೆಸರಿಗೆ ಅಷ್ಟೇ ಸುಂದರವಾದ ಅರ್ಥವು ಇರಬೇಕು ಎನ್ನುವುದು ಹಿರಿಯರ ಮಾತು. ಯಾಕೆಂದರೆ ಆ ಹೆಸರಿನಿಂದ ಆ ಮಗು ಪ್ರಪಂಚದಲ್ಲಿ ಗುರುತಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಆ ಹೆಸರು ಬಹುಬೇಗ ಜನರ ಬಾಯಲ್ಲಿ ನಿಂತು ಬಿಡುತ್ತದೆ.

ನಮ್ಮ ಜೀವನದಲ್ಲಿ ನಡೆಯುತ್ತಿರುವ ಎಷ್ಟೋ ಘಟನೆಗಳಿಗೆ ಕಾರಣವೇ ಸಿಗದೆ ಒದ್ದಾಡುತ್ತ ಇರುತ್ತೆವೆ. ಎಷ್ಟು ಹುಡುಕಿದರೂ ಸಹ ನಮ್ಮ ಕಷ್ಟಗಳ ಮೂಲವು ಸಿಗುವುದೇ ಇಲ್ಲ. ಯಾಕೆಂದರೆ ನಾವು, ನಮಗೆ ತಿಳಿದ ವಿಷಯಗಳ ಕುರಿತು ಮಾತ್ರ ಯೋಚಿಸುತ್ತೇವೆಯೆ ಹೊರತು, ಈ ಪ್ರಕೃತಿಯಲ್ಲಿ ನಮಗೆ ಗೊತ್ತಿಲ್ಲದ ವಿಚಾರಗಳು ಎಷ್ಟೋ ಇವೆ ಎಂಬುದನ್ನು ಗಮನಿಸಿಯೆ ಇರುವುದಿಲ್ಲ.

ಅಂತಹುದೆ ಒಂದು ಕಾರಣ ನಮ್ಮ ಹೆಸರು! ಹೌದು ಸ್ನೇಹಿತರೆ, ನಾವು ಜನಿಸಿದ ನಂತರ ನಮಗೆ ತಂದೆತಾಯಿಗಳು ಹೆಸರನ್ನು ಇಡುತ್ತಾರೆ. ಆದರೆ ಆ ಹೆಸರು ನಮಗೆ ಕಷ್ಟ ಸುಖಗಳನ್ನು ತಂದು ಕೊಡುತ್ತವೆ ಎಂಬುದು ನಿಮಗೆ ತಿಳಿದಿದೆಯೆ? ತಿಳಿದಿಲ್ಲವಾದರೆ ತಿಳಿಯೋಣ ಬನ್ನಿ.

ಹೆಸರು ಎನ್ನುವುದು ಒಂದು ವ್ಯಕ್ತಿಯನ್ನು ಗುರುತಿಸುವ ನಾಮವಲ್ಲ, ಬದಲಾಗಿ ಅದು ಅವನ ಅದೃಷ್ಟವನ್ನು ಸಹ ಒಳಗೊಂಡಿರುತ್ತದೆ. ನೀವು ಗಮನಿಸಿರಬಹುದು, ಕೆಲವು ಹೆಸರುಗಳನ್ನು ಬಹಳ ಕ್ಯಾಚಿಯಾಗಿದೆ ನಾಲಿಗೆಯಲ್ಲಿ ನಿಲ್ಲುತ್ತದೆ ಎನ್ನುವುದುಂಟು. ಈ ಹೆಸರುಗಳು ಅದೃಷ್ಟವನ್ನು ಹೊತ್ತು ತಂದಿದೆ ಎನ್ನುವುದನ್ನು ಇದು ಸೂಚಿಸುತ್ತದೆ. ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತದೆ ಎನ್ನುವುದರ ಮೇಲೆ ನಿಮ್ಮ ಭವಿಷ್ಯ ಹೇಗಿದೆ ಎನ್ನುವುದನ್ನು ಸಹ ತಿಳಿದುಕೊಳ್ಳಬಹುದು.

ಇದನ್ನೂ ಓದಿ..ಧನಸ್ಸು ರಾಶಿಯವರಿಗೆ ಲಕ್ಕಿ ನಂಬರ್,ಲಕ್ಕಿ ದಿನ, ಬಣ್ಣ ಯಾವುದು?

ಹಾಗೆಂದ ಮಾತ್ರಕ್ಕೆ ಎಲ್ಲ ಅಕ್ಷರಗಳು ನಿಮಗೆ ಅದೃಷ್ಟವನ್ನು ತರಲಾರವು. ಹಾಗಿದ್ದರೆ ಅದೃಷ್ಟ ತರುವ ಅಕ್ಷರ ಯಾವುದು ಗೊತ್ತೆ?? ಕನ್ನಡದ “ವ” ಅಥವಾ ಇಂಗ್ಲೀಷಿನ “V” ಅಕ್ಷರವು ಬಹಳ ಅದೃಷ್ಟವಂತ ಅಕ್ಷರವಾಗಿದೆ. ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರುಗಳ ಗುಣ ಲಕ್ಷಣಗಳು ಜನರ ಮನದಲ್ಲಿ ಅಚ್ಚೊತ್ತುವಂತೆ ಇರುತ್ತವೆ. “V” ಅಕ್ಷರದ ಹೆಸರುಗಳನ್ನು ಹೊಂದಿರುವ ವ್ಯಕ್ತಿಗಳು ಬಹಳ ಸುಂದರವಾದ ರೂಪವನ್ನು ಹೊಂದಿರುತ್ತಾರೆ. ಇವರು ಉದ್ದನೆಯ ಶರೀರವನ್ನು ಪಡೆದಿರುತ್ತಾರೆ‌.

ಇವರು ಹೆಚ್ಚಾಗಿ ಯಾರ ಮಾತುಗಳನ್ನು ಕೇಳುವುದಿಲ್ಲ. ಯಾಕೆಂದರೆ ಇವರ ಯೋಚನೆಗಳು ಅಷ್ಟು ನಿಖರವಾಗಿ ಇರುತ್ತವೆ. ಇವರಿಗೆ ಇನ್ನೊಬ್ಬರ ಸಲಹೆ-ಸೂಚನೆಗಳು ಬೇಕಾಗುವುದಿಲ್ಲ. ಇವರು ಯಾವಾಗಲೂ ತಮ್ಮ ಮನಸ್ಸು ಹೇಳಿದಂತೆಯೆ ನಡೆಯುತ್ತಾರೆ ಮತ್ತು ಮನಸ್ಸು ಇಷ್ಟ ಪಟ್ಟಿದ್ದೆಲ್ಲವನ್ನು ಮಾಡುತ್ತಾರೆ. “V” ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಯಾರ ಮೇಲೆಯು ಅವಲಂಬಿತವಾಗದೆ, ತಮ್ಮ ಸ್ವಂತ ಪರಿಶ್ರಮದಿಂದ ಮುಂದೆ ಬರುವಂತವರಾಗಿದ್ದಾರೆ.

ಇವರು ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವ ಮೊದಲು ಬಹಳಷ್ಟು ವಿಚಾರ ಮಾಡುತ್ತಾರೆ. ತಮ್ಮ ನಿರ್ಧಾರದಿಂದ ಯಾವುದೇ ಪರಿಣಾಮವಾದರೂ ಸಹ ಅದರ ಹೊಣೆಯನ್ನು ಅವರೇ ಹೊರುತ್ತಾರೆ. ಇವರು ಮಾತಿನ ಮಲ್ಲರಾಗಿರುತ್ತಾರೆ‌. ಸದಾಕಾಲ ಚಟುವಟಿಕೆಯಿಂದ ಇದ್ದು, ತಮ್ಮ ಮಾತಿನಲ್ಲಿ ಎಲ್ಲರನ್ನು ಮೋಡಿ ಮಾಡುವ ವ್ಯಕ್ತಿತ್ವದವರಾಗಿದ್ದಾರೆ. ಪಟಪಟ ಮಾತನಾಡುವ ಇವರಿಗೆ, ಇನ್ನೊಬ್ಬರ ಮಾತು ಕೇಳುವುದೆಂದರೆ ಅಷ್ಟೇನು ಉತ್ಸಾಹ ಇರುವುದಿಲ್ಲ. ತಮ್ಮ ಮಾತಿನಿಂದ ಎಲ್ಲರ ಪ್ರೀತಿಯನ್ನು ಇವರು ಗಳಿಸುತ್ತಾರೆ.

ಇವರು ಭಿನ್ನವಾದಂತಹ ವ್ಯಕ್ತಿತ್ವವನ್ನು ಹೊಂದಿರುವಂತವರು. ಹಾಗಾಗಿ ನೂರು ಜನರಲ್ಲಿ ಇವರು ಎದ್ದು ಕಾಣುತ್ತಾರೆ. ಅದೇ ವಿಭಿನ್ನ ವ್ಯಕ್ತಿತ್ವದಿಂದಾಗಿ ಇವರು ಬಹಳಷ್ಟು ಸ್ನೇಹಿತರನ್ನು ಪಡೆದುಕೊಳ್ಳುತ್ತಾರೆ. ಸದಾಕಾಲ ಇವರ ಸುತ್ತ ಜನರಿದ್ದು, ಇವರು ಸಹ ಸುಖಿಯಾಗಿ ಇರುತ್ತಾರೆ.

ಇದನ್ನೂ ಓದಿ..ಮುಂದಿನ 3 ವರ್ಷದವರೆಗೆ ಈ 5 ರಾಶಿಯವರಿಗೆ ಬಾರಿ ಅದೃಷ್ಟ

ಹಾಗೆಂದ ಮಾತ್ರಕ್ಕೆ ಇವರಿಗೆ ಕಷ್ಟಗಳು ಇಲ್ಲವೆಂದಲ್ಲ, ಕಷ್ಟಗಳನ್ನು ಸಹ ಖುಷಿಯಿಂದ ಬರಮಾಡಿಕೊಂಡು ಗಟ್ಟಿಯಾಗಿ ಎದುರಿಸಿ ನಿಲ್ಲುತ್ತಾರೆ. ಹಾಗಾಗಿ ಕಷ್ಟಗಳು ಹೆಚ್ಚು ದಿನ ಇವರ ಜೊತೆಯಲ್ಲಿ ಇರಲಾರವು. ಉದ್ಯೋಗದಲ್ಲಿಯು ಇವರಿಗೆ ಒಳ್ಳೆಯದೆ ಆಗುತ್ತದೆ. ಸಂಗಾತಿಯ ಪ್ರೀತಿಯು ಇವರಿಗೆ ನಿಧಾನವಾಗಿ ಸಿಗುತ್ತದೆಯಾದರೂ, ಪೂರ್ತಿಯಾಗಿ ಸಿಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!