ತುಲಾರಾಶಿಗೆ ಫೆಬ್ರವರಿ ತಿಂಗಳಲ್ಲಿ ಶನಿದೋಷ ಇದೆಯೇ? ತಿಳಿದುಕೊಳ್ಳಿ

0

ದ್ವಾದಶ ರಾಶಿಗಳಲ್ಲಿ ಒಂದು ಪ್ರಮುಖ ರಾಶಿಯಾದ ತುಲಾ ರಾಶಿಯಲ್ಲಿ ಜನಿಸಿದವರ ಜಾತಕದಲ್ಲಿ ಯಾವ ಗ್ರಹದಿಂದ ಏನೆಲ್ಲಾ ಪ್ರಯೋಜನಗಳಿವೆ, ಫೆಬ್ರವರಿ ತಿಂಗಳ ರಾಶಿ ಭವಿಷ್ಯ ಹಾಗೂ ಎಚ್ಚರಿಕಾ ಮುನ್ಸೂಚನೆಗಳಾವುವು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ತುಲಾ ರಾಶಿಯಲ್ಲಿ ಜನಿಸಿದವರ ಜೀವನ ಸಮದಿಕ್ಕಿನಲ್ಲಿ ಸಾಗುವುದಿಲ್ಲ ಏರಿಳಿತಗಳು ಇರುತ್ತದೆ. ತುಲಾ ರಾಶಿಯವರ ಜೀವನದಲ್ಲಾಗಲಿ ವ್ಯವಹಾರದಲ್ಲಾಗಲಿ ಏರಿಳಿತ ಕಂಡುಬರುತ್ತದೆ. ಇವರಿಗೆ ಕೋಪ ಜಾಸ್ತಿ ಹಠ ಜಾಸ್ತಿ, ಬೇರೆಯವರು ಹೇಳಿದ ಮಾತನ್ನು ಕೇಳಲು ಇವರು ಯೋಚನೆ ಮಾಡುತ್ತಾರೆ. ಅವಿವಾಹಿತ ತುಲಾ ರಾಶಿಯವರಿಗೆ ಮದುವೆಯಾಗುವ ಯೋಗ ಬರಲಿದೆ. ಮನೆ ಕಟ್ಟುವ ಅಥವಾ ಮನೆ ಖರೀದಿ, ಸೈಟ್ ಖರೀದಿ ಮಾಡಬಹುದು ಆದರೆ ಸಣ್ಣ ಪುಟ್ಟ ಅಡಚಣೆಗಳನ್ನು ನಿಧಾನವಾಗಿ ಬಗೆಹರಿಸಿಕೊಳ್ಳಬೇಕು. ತುಲಾ ರಾಶಿಯವರು ಅಂದುಕೊಂಡ ಕೆಲಸಗಳು ನಡೆಯುವುದಿಲ್ಲ. ಹಣ ಉಳಿತಾಯವಾಗುತ್ತಿರುವುದಿಲ್ಲ ಸಾಲ ತೀರಿಸುವ ಜವಾಬ್ದಾರಿ ಇರುತ್ತದೆ ಇಂತಹ ಚಿಂತೆಗಳು ತುಲಾ ರಾಶಿಯವರಿಗೆ ಕಾಡುತ್ತಿರುತ್ತದೆ. ಸಿನಿಮಾ ರಂಗದಲ್ಲಿರುವ ತುಲಾ ರಾಶಿಯವರಿಗೆ ಫೆಬ್ರುವರಿ ತಿಂಗಳಿನಲ್ಲಿ ಸ್ವಲ್ಪಮಟ್ಟಿಗೆ ಅನುಕೂಲವಿದೆ, ರಾಜಕೀಯದಲ್ಲಿರುವವರಿಗೆ ಫೆಬ್ರುವರಿ ತಿಂಗಳಿನಲ್ಲಿ ಹಿನ್ನಡೆಯಾಗುತ್ತದೆ.

ಬಿಸಿನೆಸ್ ಪ್ರಾರಂಭಿಸಿರುವ ತುಲಾ ರಾಶಿಯವರಿಗೆ ಕೆಲವರಿಗೆ ಬಿಸಿನೆಸ್ ನಲ್ಲಿ ಯಾವುದೆ ಲಾಭ ಕಂಡು ಬರುವುದಿಲ್ಲ. ತುಲಾ ರಾಶಿಯ ವೈದ್ಯರಿಗೆ ಅಧ್ಯಾಪಕರಿಗೆ ಲೇಖಕರಿಗೆ ಉತ್ತಮ ಸಮಯವಾಗಿದೆ. ತುಲಾ ರಾಶಿಯವರಿಗೆ ಬರಬೇಕಾದ ಹಣ ಸರಿಯಾಗಿ ಬರುವುದಿಲ್ಲ. ನಾವು ಎಲ್ಲೂ ತಪ್ಪು ಮಾಡದೆ, ಮೋಸ ಮಾಡದೆ ಸರಿಯಾಗಿ ಜೀವನ ನಡೆಸುತ್ತಿದ್ದೇವೆ ಆದರೂ ನಮಗೆ ನೆಮ್ಮದಿ ಇಲ್ಲ ಎಂಬ ಮಾತು ತುಲಾ ರಾಶಿಯವರ ಬಾಯಲ್ಲಿ ಬಂದಿರುತ್ತದೆ ಪೂರ್ವ ಜನ್ಮದ ಪಾಪದ ಅನುಸಾರವಾಗಿ ಈ ಜನ್ಮದಲ್ಲಿ ಕೆಲವು ದುಃಖ ಅನುಭವಿಸಬೇಕಾಗುತ್ತದೆ. ಜೀವನ ಎಂದ ಮೇಲೆ ಸುಖ-ದುಃಖ ಕಷ್ಟ ನೋವು ಇರುತ್ತದೆ ನಾವು ಅದರಲ್ಲಿಯೆ ಅನುಸರಿಸಿಕೊಂಡು ಜೀವನ ನಡೆಸಬೇಕಾಗುತ್ತದೆ. ತುಲಾ ರಾಶಿಯವರಿಗೆ ಫೆಬ್ರುವರಿ ತಿಂಗಳಿನಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಭಾಗ ಸಿಗುವ ಸಾಧ್ಯತೆ ಇದೆ. ತುಲಾ ರಾಶಿಯವರು ವಾಸ್ತುದೋಷದ ನಿವಾರಣೆ ಮಾಡಿಕೊಂಡರೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ತುಲಾ ರಾಶಿಯವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಆಯಾಸ ಉದ್ವೇಗ ನಾವು ಏನು ಮಾಡುತ್ತಿದ್ದೇವೆ ಎಂಬುದು ನಮಗೆ ಅರ್ಥವಾಗದ ಸ್ಥಿತಿ ಇರುತ್ತದೆ ಆರೋಗ್ಯದ ಬಗ್ಗೆ ಜಾಗೃತಿ ವಹಿಸಬೇಕು. ಯಾವುದೆ ಕೆಲಸ ಪ್ರಾರಂಭಿಸುವಾಗಲು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಸರಿಯಾದ ಸಮಯದಲ್ಲಿ ಮಾರ್ಗದರ್ಶನ ಪಡೆಯುವುದು ಕೂಡ ಮುಖ್ಯವಾಗಿದೆ. ತುಲಾ ರಾಶಿಯವರು ಶುಕ್ರವಾರ ಹತ್ತಿರದಲ್ಲಿರುವ ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕುಂಕುಮಾರ್ಚನೆ ಮಾಡಿಸಿಕೊಂಡು ಬರಬೇಕು. ಇದರಿಂದ ತುಲಾ ರಾಶಿಯವರಿಗೆ ಒಳ್ಳೆಯದಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: