WhatsApp Group Join Now
Telegram Group Join Now

2024 ಹೊಸ ವರ್ಷದ ಸಿಂಹ ರಾಶಿಯವರ ವರ್ಷ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. 2023ರ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಿಂಹ ರಾಶಿಯವರಿಗೆ ಉತ್ತಮವಾಗಿರಲಿದೆ ಈ ವರ್ಷ ಏಳನೇ ಮನೆಯಲ್ಲಿ ಇರುವಂತಹ ಶನಿ ಮಹಾತ್ಮ ನಿಮಗೆ ಅದ್ಭುತವಾದಂತಹ ಫಲವನ್ನ ನೀಡಲಿದ್ದಾನೆ ನೀವು ಯಾವುದೇ ಕಾರ್ಯ ಮಾಡಿದರು ನಿಮ್ಮನ್ನು ಹಿಡಿಯುವವರು ಯಾರು ಇರುವುದಿಲ್ಲ ನಿಮ್ಮ ಪ್ರತಿ ಜೀವನದಲ್ಲಿ ಅಥವಾ ವ್ಯಾಪಾರದಲ್ಲಿ ಸಾಕಷ್ಟು ಹಣ ಬರುತ್ತದೆ ನಿಮ್ಮ ಕಠಿಣ ಪರಿಶ್ರಮವು ಈ ವರ್ಷದಂತೆ ಮುಂದಿನ ವರ್ಷವೂ ಸಹ ಮುಂದುವರೆದಲ್ಲಿ ನಿಮಗೆ ಯಶಸ್ಸು ಖಂಡಿತ ಲಭಿಸುತ್ತದೆ ಆದ್ದರಿಂದ ಒಳ್ಳೆಯ ದಿನಗಳು ಕಂಡವು ಎಂಬ ಕಾರಣಕ್ಕಾಗಿ ನೀವು ಕಷ್ಟಪಡುವುದನ್ನು ನಿಲ್ಲಿಸಬಾರದು

ವಿಶೇಷವಾಗಿ ಈ ಸಮಯದಲ್ಲಿ ದೀರ್ಘ ಪ್ರಯಾಣದ ಲಾಭವನ್ನು ನೀವು ಪಡೆಯಲಿದ್ದು ಕುಟುಂಬದವರ ಜೊತೆ ತೀರ್ಥಕ್ಷೇತ್ರ ಪ್ರಯಾಣ ಅಥವಾ ಗೆಳೆಯರ ಜೊತೆ ಪ್ರವಾಸವನ್ನ ಕೈಗೊಳ್ಳುವ ಸಾಧ್ಯತೆ ಇದೆ. ಇನ್ನು ಆರೋಗ್ಯದ ವಿಚಾರದಲ್ಲಿ ನೀವು ಸ್ವಲ್ಪ ಮಟ್ಟಿಗೆ ಎಚ್ಚರಿಕೆ ವಹಿಸಬೇಕಾಗುತ್ತದೆ ಆರೋಗ್ಯದಲ್ಲಿ ಸಣ್ಣಪುಟ್ಟ ಏರುಪೇರು ಕಂಡು ಬಂದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನ ಪಡೆದುಕೊಳ್ಳಿ ಅದನ್ನು ಅಲ್ಲಿಗೆ ಸರಿಪಡಿಸಿಕೊಳ್ಳಿ.

ಗುರು ಮೇ 1ನೇ ತಾರೀಖಿನವರೆಗೆ ನಿಮ್ಮ 9ನೇ ಮನೆಯಲ್ಲಿ ಇರುವುದರಿಂದ ಉದ್ಯೋಗ ಬದಲಾವಣೆ ಹಾಗೂ ವರ್ಗಾವಣೆಗಳ ಸನ್ನಿವೇಶ ಬರಬಹುದು ನೀವೇನಾದರೂ ಸರ್ಕಾರಿ ಉದ್ಯೋಗಿಗಳಾಗಿದ್ದರೆ ವರ್ಷದ ಮೊದಲ ಎರಡು ತಿಂಗಳ ಒಳಗಾಗಿಯೇ ನಿಮಗೆ ವರ್ಗಾವಣೆ ಆಗುವ ಸಾಧ್ಯತೆ ಇದೆ ಇದೇ ರೀತಿ ಖಾಸಗಿ ಉದ್ಯೋಗಿಗಳು ಮೇ ಒಂದನೇ ತಾರೀಖಿನ ನಂತರ ವರ್ಗಾವಣೆ ಒಂದುವಿರಿ. ಇನ್ನು ಜೂನ್ ತಿಂಗಳ ನಂತರದಲ್ಲಿ ಅಂದರೆ ಜೂನ್ ಒಂದರಿಂದ ಜುಲೈ 12ನೇ ತಾರೀಖಿನ ಒಳಗಾಗಿ ನಿಮಗೆ ಸ್ವಲ್ಪ ಒತ್ತಡಗಳು ಕಂಡು ಬರಬಹುದು.

ಹಾಗೆ ಜುಲೈ 31ನೇ ತಾರೀಕು ಮತ್ತು ಅಗಸ್ಟ್ 25ನೇ ತಾರೀಖಿನಂದು ಆಫೀಸಿನ ವಿಚಾರದಲ್ಲಿ ಒತ್ತಡಗಳು ಬರಬಹುದು ಈ ಸಮಯಗಳನ್ನ ನೀವು ದಾಟಿ ನಡೆದರೆ ತುಂಬಾ ಒಳ್ಳೆಯದಾಗುತ್ತದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆಯಿಂದ ಅಭ್ಯಾಸ ಮಾಡಿದಲ್ಲಿ ಈ ಸಮಯ ತುಂಬಾ ಚೆನ್ನಾಗಿರಲಿದೆ ಅಷ್ಟೇ ಅಲ್ಲದೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಂತಹ ಅಭ್ಯರ್ಥಿಗಳಿಗೆ ಈ ಸಮಯ ಸೂಕ್ತವಾಗಿದೆ.

ಇನ್ನು ಆರ್ಥಿಕವಾಗಿ ನಿಮಗೆ ಲಾಭಗಳು ದೊರೆತರೂ ಸಹ ಖರ್ಚು ಅದಕ್ಕೆ ಸರಿ ಸಮಾನವಾಗಿರುತ್ತದೆ ಆದ್ದರಿಂದ ಹಣದ ವಿಚಾರದಲ್ಲಿ ಎಚ್ಚರಿಕೆ ಇದ್ದ ಇರಬೇಕು. ನಿಮ್ಮ ಕುಟುಂಬದಲ್ಲಿನ ಸಮಸ್ಯೆಗಳನ್ನು ನೀವು ವಿಚಾರ ಮಾಡಿ ಪರಿಹರಿಸಿಕೊಳ್ಳಬೇಕು ವಿಶೇಷವಾಗಿ ನಿಮ್ಮ ತಂದೆಯವರ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಉತ್ತಮ. ಈ ವರ್ಷದಲ್ಲಿ ನೀವು ಮನೆ ಕಟ್ಟುವ ಯೋಗವನ್ನು ಕೂಡ ಪಡೆಯಲಿದ್ದೀರಿ ಇದರ ಜೊತೆಗೆ ವಾಹನ ಖರೀದಿ ಮಾಡುವ ಅವಕಾಶವನ್ನು ಸಹ ಪಡೆಯುತ್ತೀರಿ ಆದರೆ ವಾಹನ ಚಾಲನೆ ಮಾಡುವಾಗ ಸಿಂಹ ರಾಶಿಯವರು ಸ್ವಲ್ಪ ಜಾಗ್ರತೆ ವಹಿಸಬೇಕು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: