WhatsApp Group Join Now
Telegram Group Join Now

ಪಿ ಹೆಸರಿನಿಂದ ಶುರುವಾಗುವ ವ್ಯಕ್ತಿಗಳ ಸ್ವಭಾವ ಕರಿಯರ್, ಮದುವೆ, ವೈವಾಹಿಕ ಜೀವನ ಮುಂತಾದ ವಿಷಯಗಳ ಬಗ್ಗೆ ಈ ಲೇಖನದ ಮೂಲಕ ತಿಳಿದುಕೊಳ್ಳೋಣ

ಪಿ ಹೆಸರಿನಿಂದ ಶುರುವಾಗುವ ವ್ಯಕ್ತಿಗಳು ನೋಡಲು ಸುಂದರವಾಗಿರುತ್ತಾರೆ ಆಕರ್ಷಕರಾಗಿರುತ್ತಾರೆ. ಇವರು ತಮ್ಮ ಧ್ವನಿಯ ಮೂಲಕ ಬೇರೆಯವರನ್ನು ಆಕರ್ಷಿಸುತ್ತಾರೆ, ಇವರ ಮಾತನ್ನು ಜನರು ಕೇಳುತ್ತಾರೆ. ಇವರು ಬೇರೆಯವರೊಂದಿಗೆ ಬೇಗನೆ ಕ್ಲೋಸ್ ಆಗುತ್ತಾರೆ. ಇವರು ಯಾವುದೆ ಕೆಲಸದಲ್ಲಿ ತೊಡಗಿದ್ದರೂ ಯಾರಾದರೂ ಇವರನ್ನು ಮಾತನಾಡಿಸುತ್ತಾ ಬಂದರೆ ಅವರಿಗೆ ಪ್ರಾಮುಖ್ಯತೆ ಕೊಡುತ್ತಾರೆ, ಇವರ ಬಳಿ ಸಹಾಯ ಕೇಳುತ್ತಾ ಬಂದವರಿಗೆ ಸಹಾಯ ಮಾಡುತ್ತಾರೆ.

ಪಿ ಹೆಸರಿನವರನ್ನು ಕೆಲವು ಬಾರಿ ಇವರನ್ನು ಅರ್ಥಮಾಡಿಕೊಳ್ಳಲು ಆಗುವುದಿಲ್ಲ ಏಕೆಂದರೆ ಇವರು ತಮ್ಮ ಯೋಚನೆಗಳನ್ನು ಬೇರೆಯವರ ಹತ್ತಿರ ಶೇರ್ ಮಾಡಿಕೊಳ್ಳುವುದಿಲ್ಲ. ಇವರು ತಮ್ಮವರಿಗಾಗಿ ಪ್ರಾಣ ಕೊಡಲು ಕೂಡ ಸಿದ್ಧರಿರುತ್ತಾರೆ. ಇವರು ತಮ್ಮ ಕೆಲಸವನ್ನು ಎಂದಿಗೂ ಅಪೂರ್ಣ ಮಾಡುವುದಿಲ್ಲ. ಇವರು ನಿರ್ಧಾರಗಳನ್ನು ಸರಿಯಾಗಿ ತೆಗೆದುಕೊಳ್ಳುತ್ತಾರೆ ಅವರು ಇನ್ನೊಬ್ಬರ ಬಂಧನದಲ್ಲಿಡಲು ಇಷ್ಟಪಡುವುದಿಲ್ಲ.

ಪಿ ಹೆಸರಿನಿಂದ ಶುರುವಾಗುವ ವ್ಯಕ್ತಿಗೆ ಕಾಳಜಿಯ ಸ್ವಭಾವ ಹೆಚ್ಚಿರುತ್ತದೆ ಇವರು ತಮ್ಮ ಖುಷಿಯನ್ನು ತಮ್ಮವರ ಬಳಿ ಮಾತ್ರ ಹಂಚಿಕೊಳ್ಳುತ್ತಾರೆ. ಇವರ ಕರಿಯರ್ ನೋಡುವುದಾದರೆ ಇವರು ಯಾವುದೆ ಕ್ಷೇತ್ರದಲ್ಲಿ ಕೆಲಸ ಮಾಡಿದರೂ ಪೂರ್ತಿಯಾಗಿ ಕೆಲಸ ಮಾಡುತ್ತಾರೆ ಎತ್ತರ ಸ್ಥಾನಕ್ಕೆ ಹೋಗಲು ಇಷ್ಟ ಪಡುತ್ತಾರೆ, ಇವರು ಬಹಳ ಶ್ರಮವಹಿಸುತ್ತಾರೆ. ಪಿ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗೆ ಹಣದ ಸಮಸ್ಯೆ ಬರುವುದಿಲ್ಲ. ಇವರು ಇರುವುದರಲ್ಲಿಯೆ ಖುಷಿಯಿಂದ ಜೀವನ ಮಾಡುವುದನ್ನು ಇಷ್ಟಪಡುತ್ತಾರೆ. ಇವರಿಗೆ ಯಾವುದಾದರೂ ವ್ಯಕ್ತಿಯ ಮಾತು ನಡವಳಿಕೆ ಇಷ್ಟವಾಗದೆ ಇದ್ದರೆ ಅವರ ಸಹವಾಸ ಮಾಡುವುದಿಲ್ಲ.

ಪಿ ಹೆಸರಿನಿಂದ ಪ್ರಾರಂಭವಾಗುವ ವ್ಯಕ್ತಿಗಳಿಗೆ ಬೇಗನೆ ಮದುವೆಯಾಗುತ್ತದೆ. ಇವರ ವೈವಾಹಿಕ ಜೀವನ ಚೆನ್ನಾಗಿರುತ್ತದೆ, ಮದುವೆಯಾಗುವ ಸಂಗಾತಿ ಇವರ ಪ್ರತಿ ಕನಸಿಗೂ ಹೆಗಲು ಕೊಡುವವರಾಗಿರುತ್ತಾರೆ. ಇವರು ಕಡಿಮೆ ಸಮಯದಲ್ಲಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳುತ್ತಾರೆ. ಪಿ ಹೆಸರಿನ ವ್ಯಕ್ತಿಗಳು ಬಿಸಿನೆಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ ಇವರು ಕೆಲವೊಮ್ಮೆ ಹಣ ಗಳಿಸುವ ಮಾರ್ಗದ ಬಗ್ಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಆದ್ದರಿಂದ ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು.

ಇವರ ಜೀವನದಲ್ಲಿ ಲವ್ ಆಗುತ್ತದೆ. ಕೆಲಸ ಕಾರ್ಯದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತಾರೆ ಇದು ಕೆಲವರಿಗೆ ಅಸೂಯೆ ಆಗುತ್ತದೆ. ಪಿ ಹೆಸರಿನವರಿಗೆ ಬೇಗನೆ ಸಿಟ್ಟು, ಹಠ ಬರುತ್ತದೆ, ಸಿಟ್ಟಿನಲ್ಲಿ ಇವರು ಯಾರಿಗಾದರೂ ಏನಾದರೂ ಹೇಳುತ್ತಾರೆ ಈ ಕಾರಣಕ್ಕಾಗಿ ಕೆಲವರು ಇವರಿಂದ ದೂರ ಇರುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನೀವು ಪಿ ಹೆಸರಿನವರಾಗಿದ್ದರೆ ನಮಗೆ ತಿಳಿಸಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: