ಕೊಟ್ಟ ಸಾಲ ವಾಪಾಸ್ ಬರಬೇಕೆ? ಈ ಚಿಕ್ಕ ಮಂತ್ರ ಹೇಳಿ ಸಾಕು

0

ನಿಮ್ಮ ಹತ್ತಿರ ಹಣ ಎಂದು ತಿಳಿದರೆ ನಿಮ್ಮ ಸ್ನೇಹಿತರು ಹಾಗೂ ಬಂಧು ಬಳಗ ಎಲ್ಲವೂ ಕೂಡ ನಿಮ್ಮ ಹತ್ತಿರ ಆಕರ್ಷಿತವಾಗುವುದು ಸರ್ವೇಸಾಮಾನ್ಯ. ಬಹಳ ಕಷ್ಟಕರ ಸಂಘದಲ್ಲಿ ಅವರು ನಿಮ್ಮ ಹತ್ತಿರ ಸಾಲವನ್ನು ಕೇಳುತ್ತಾರೆ ನಿರ್ದಿಷ್ಟ ಸಮಯದಲ್ಲಿ ವಾಪಸ್ ಕೊಡುತ್ತೇವೆ ಅಂದ್ಲು ಕೂಡ ಅವರು ಹೇಳುತ್ತಾರೆ. ಆಮೇಲೆ ಅವರು ಏನು ಹೇಳುತ್ತಾರೆ ಎಂದರೆ ಸಾಲವನ್ನು ತೆಗೆದುಕೊಂಡ ನಂತರ ಮರುಪಾವತಿ ಮಾಡಲು ಮರೆತೆ ಬಿಡುತ್ತಾರೆ.

ಸಾಲವನ್ನು ತೆಗೆದುಕೊಳ್ಳುವಾಗ ಕಾರಣಗಳನ್ನು ಹೇಳಿ ತೆಗೆದುಕೊಳ್ಳುತ್ತಾರೆ ಆಮೇಲೆ ಸರಿಯಾದ ಸಮಯಕ್ಕೆ ಸಾಲ ತೀರಿಸುವುದು ಅವರಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ಇದೊಂದು ಕೆಲಸವನ್ನು ಮಾಡುವುದರಿಂದ ನೀವು ಕೊಟ್ಟ ಸಾಲ ನಿಮಗೆ ವಾಪಸ್ ಬರುತ್ತದೆ. ಈ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸುವುದು ನಿಮ್ಮ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಸಮಯಕ್ಕೆ ಸರಿಯಾಗಿ ದೇವು ಕೊಟ್ಟ ಸಾಲ ವಾಪಸ್ ಪಡಬೇಕು ಅಂತ ಅಂದ್ರೆ ಇದೊಂದು ಕೆಲಸವನ್ನು ನೀವು ಮಾಡಲೇಬೇಕು ಯಾವುದೇ ಕಾರಣಕ್ಕೂ ತಪ್ಪಿಸಬಾರದು ಅದೇನಪ್ಪ ಅಂತ ಅಂದ್ರೆ ಹಿಟ್ಟಿನಿಂದ ದೀಪವನ್ನು ಹಚ್ಚಬೇಕು ಹಾಗಾದರೆ ಅದಕ್ಕೆ ಯಾವ ಎಣ್ಣೆಯನ್ನು ಬಳಸಬೇಕು ಅಂತಂದ್ರೆ ಸಾಸಿವೆ ಎಣ್ಣೆ ಹಾಕಬೇಕು ಈ ಸಾಸಿವೆ ಎಣ್ಣೆಯ ಹೊರತಾಗಿ ಇನ್ಯಾವುದನ್ನು ಹಾಕಬಾರದು

ಹಾಗೆ ಈ ರೀತಿ ದೀಪವನ್ನು ಹಚ್ಚಿ ಒಂದು ಶಕ್ತಿಶಾಲಿ ಮಂತ್ರ ಇದೆ ಅದನ್ನು ಕೂಡ ನಿಮಗೆ ಹೇಳ್ಕೊಡ್ತೀನಿ ಆ ಮಂತ್ರವನ್ನ ಜಪಿಸಬೇಕು ತಪ್ಪದೇ ನೀವು ಈ ರೀತಿ ಮಾಡಿದರೆ ನಿಮಗೆ ಖಂಡಿತವಾಗಲೂ ತುಂಬಾ ಒಳ್ಳೆಯದಾಗುತ್ತೆ ಹಾಗೆಯೇ ಮಂತ್ರವನ್ನು ಕೊಡಿಸುವ ಮೊದಲು ನೀವು ಸಂಕಲ್ಪವನ್ನು ಮಾಡಬೇಕು ದೇವರ ಮುಂದೆ ಪೂರ್ವಾಭಿಮುಖವಾಗಿ ಕುಳಿತುಕೊಂಡು ದೇವರ ಹತ್ತಿರ ಕೇಳಿಕೊಳ್ಳಬೇಕು ಓ ದೇವ ನಾನು ಇಂದು ಈ ಯಂತ್ರವನ್ನು ನಿಜ ಪಿಸ್ತಾ ಇದ್ದೇನೆ ನಾನು ಕೊಟ್ಟ ಸಾಲಬೇಕು ಮರಳಿ ಬರಲಿ ಅಂತ ಹೇಳ್ಬಿಟ್ಟು ಚೆನ್ನಾಗಿ ಪಠಿಸುತ್ತಾ ಇರ್ಬೇಕು

ಹಾಗಾದ್ರೆ ಆ ಮಂತ್ರ ಈ ರೀತಿ ಇದೆ: “ಓಂ ಹಾ ಹಿ ಹೌಂ ಹೈಂ ಹಂ ರಾಮಿಯ್ಯೋ ನಮಃ ಮಮಧನ ಪ್ರಾಪ್ತಿ ಗೃಹಕುನಕರು ಓಂ” ಹೇಮಂತವನ್ನು ಪಠಿಸಬೇಕು ದೀಪದ ಮುಂದೆ ಕುಳಿತುಕೊಂಡು ದಿನಾಲು ಈ ಮಂತ್ರವನ್ನು ಪಡಿಸಿ ದೀಪಕ್ಕೆ ಸಾಸಿವೆ ಎಣ್ಣೆ ಜೊತೆ ಎರಡು ಲವಂಗಗಳನ್ನು ಕೂಡ ಹಾಕಿ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡು ದೀಪವನ್ನು ಹಚ್ಚಿ ದೀಪ ಕನಿಷ್ಠ ಮೂರು ನಾಲ್ಕು ಗಂಟೆಯವರೆಗೆ ಉರಿಯುವಂತೆ ನೋಡಿಕೊಳ್ಳಿ ಮಂತ್ರವನ್ನು ಹೇಳಿ ಆದ ನಂತರ ದೀಪವನ್ನು ತೆಗೆದುಕೊಂಡು ಹೋಗಿ ನದಿಯ ನೀರಿನಲ್ಲಿ ಹಾಕಿ ಬರಬೇಕು ಇದನ್ನು ಶನಿವಾರ ಮಾಡಿದರೆ ತುಂಬಾ ಒಳ್ಳೆಯ ಫಲ ಸಿಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಅಷ್ಟೇ ಅಲ್ಲದೆ ರಾಜಯೋಗ ವಶ, ಅಖಂಡ ರಾಜಯೋಗವಶಗಳು ಇನ್ನಿತರ ಕಠಿಣ ನಿಗೂಢ ಹಾಗೂ ಗುಪ್ತ ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ.ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ 9880444450 ಮೈಸೂರ್ ಸರ್ಕಲ್ (ಸಿರ್ಸಿ ಸರ್ಕಲ್) ಚಾಮರಾಜಪೇಟೆ ಬೆಂಗಳೂರು

Leave A Reply

Your email address will not be published.

error: Content is protected !!
Footer code: