12 ರಾಶಿಗಳಲ್ಲಿ ಪ್ರತಿಯೊಂದು ರಾಶಿಯಲ್ಲಿ ಜನಿಸಿದವರು ತಮ್ಮದೆ ಆದ ವ್ಯಕ್ತಿತ್ವ ಗುಣ ಸ್ವಭಾವವನ್ನು ಹೊಂದಿರುತ್ತಾರೆ. ದ್ವಾದಶ ರಾಶಿಗಳಲ್ಲಿ ಮಕರ ರಾಶಿಯು ಒಂದು ಪ್ರಮುಖ ರಾಶಿಯಾಗಿದೆ ಈ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

ಮಕರ ರಾಶಿಯಲ್ಲಿ ಜನಿಸಿದವರ ವ್ಯಕ್ತಿತ್ವವನ್ನು ನೋಡುವುದಾದರೆ ಅತಿಯಾದ ಸಹಿಸುವ ಶಕ್ತಿ ಮಕರ ರಾಶಿಯವರು ಸಹಿಸುವ ಶಕ್ತಿ ಹೊಂದಿರುತ್ತಾರೆ. ಕಷ್ಟ ಬರಲಿ, ಹೆಚ್ಚು ಕೆಲಸ ಬರಲಿ, ಹಿಂಸೆಯಾದರೂ ಇವರು ಬಹಳ ಹೊತ್ತಿನವರೆಗೆ ಸಹಿಸಿಕೊಳ್ಳುತ್ತಾರೆ ಇವರು ಸಹಿಸಿಕೊಂಡು ಗಟ್ಟಿಯಾಗಿ ನಿಲ್ಲುತ್ತಾರೆ. ಮಕರ ರಾಶಿಯವರ ಇನ್ನೊಂದು ಸ್ವಭಾವವೆಂದರೆ ಪರಿಶ್ರಮದ ಮೂಲಕ ಕೀರ್ತಿ ಮಕರ ರಾಶಿಯವರು ಹೆಚ್ಚು ಪರಿಶ್ರಮ ಪಡುತ್ತಾರೆ ಅದಕ್ಕೆ ತಕ್ಕಂತೆ ಅವರ ಹೆಸರು ಸಮಾಜದಲ್ಲಿ ಉತ್ತಮವಾಗಿರುತ್ತದೆ ಅವರ ಕೀರ್ತಿ ಕೂಡ ಹರಡುತ್ತದೆ.

12 ರಾಶಿಗಳಲ್ಲಿ ಮಕರ ರಾಶಿಯವರು ಅತಿ ಹೆಚ್ಚು ಹಾಗೂ ಅತಿ ಕಡಿಮೆ ಹೆಸರನ್ನು ಹೊಂದಿರುತ್ತಾರೆ. ಮಕರ ರಾಶಿಯವರ ಇನ್ನೊಂದು ಮುಖ್ಯ ಗುಣವೆಂದರೆ ಇವರು ಮಾಡಿದರೆ ಆ ಕೆಲಸ ಖಂಡಿತ ಯಶಸ್ವಿಯಾಗುತ್ತದೆ. ಪ್ರಯತ್ನ ಇಲ್ಲದೆ ಇವರು ಯಾವುದೆ ಕೆಲಸವನ್ನು ಮಾಡಲಾರರು. ಇವರು ತಮ್ಮ ಪರಿಶ್ರಮದಿಂದಲೆ ಹೆಸರು ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾರೆ ಮಕರ ರಾಶಿಯಲ್ಲಿ ಜನಿಸಿದವರು 12 ರಾಶಿಗಳಲ್ಲಿ ಅತಿ ಕಡಿಮೆ ಹಾಗೂ ಅತಿ ಹೆಚ್ಚು ಹೆಸರನ್ನು ಹೊಂದಿರುತ್ತಾರೆ. ಮಕರ ರಾಶಿಯಲ್ಲಿ ಜನಿಸಿದವರು ಕೆಲಸ ಮಾಡಿದರೆ ಖಂಡಿತ ಉತ್ತಮ ಸ್ಥಾನದಲ್ಲಿ ಇರುತ್ತಾರೆ ಕೆಲಸ ಮಾಡಿಲ್ಲವೆಂದರೆ ಏನು ಮಾಡುವುದೆ ಇಲ್ಲ. 12 ರಾಶಿಗಳಲ್ಲಿ ಜನಿಸಿದವರಲ್ಲಿ ಉನ್ನತ ಸ್ಥಾನದಲ್ಲಿಯೂ ಮಕರ ರಾಶಿಯವರು ಇರುತ್ತಾರೆ ಹಾಗೂ ಕೆಳಗಿನ ಸ್ಥಾನದಲ್ಲಿಯೂ ಇವರೆ ಇರುತ್ತಾರೆ. ಸತತ ಪ್ರಯತ್ನದಿಂದಲೆ ಇವರು ಕೆಲಸ ಮಾಡುತ್ತಾರೆ ಇವರು ಒಂದು ಕೆಲಸವನ್ನು ಒಮ್ಮೆ ಮಾಡಿ ಸೋತರೆ ಬಿಡುವುದಿಲ್ಲ ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೆ ಇರುತ್ತಾರೆ ಇವರು ಮತ್ತೆ ಮತ್ತೆ ಪ್ರಯತ್ನಿಸಿದಾಗ ಯಶಸ್ಸು ಇವರನ್ನ ಹುಡುಕಿಕೊಂಡು ಬರುತ್ತದೆ.

ಮಕರ ರಾಶಿಯವರ ಜೀವನ ಒಂದು ರೀತಿಯಲ್ಲಿ ಮಂದಗತಿಯ ಜೀವನ ಇವರ ಜೀವನದಲ್ಲಿ ಫಾಸ್ಟ್ ಆಗಿ ಏನು ಆಗುವುದಿಲ್ಲ ಎಲ್ಲವೂ ನಿಧಾನವಾಗಿ ಆಗುತ್ತದೆ. ಇವರಿಗೆ ಜೀವನದಲ್ಲಿ ಎಲ್ಲವೂ ನಿಧಾನವಾಗಿ ಸಿಗುತ್ತದೆ ಹೀಗಾಗಿ ತಾಳ್ಮೆಯಿಂದ ಇರಬೇಕಾಗುತ್ತದೆ. ನೇರ ನುಡಿ ಹಾಗೂ ಹರಿತವಾದ ಮಾತು ಮಕರ ರಾಶಿಯವರು ಸ್ಟ್ರೇಟ್ ಫಾರ್ವರ್ಡ್ ಆಗಿರುತ್ತಾರೆ. ತಮ್ಮ ಮಾತುಗಳಿಂದ ಬೇರೆಯವರಿಗೆ ನೋವಾಗುತ್ತದೆ ಎಂದು ಯೋಚಿಸುವುದಿಲ್ಲ ಹರಿತವಾದ ಮಾತುಗಳನ್ನು ಆಡುತ್ತಾರೆ. ಇದರಿಂದ ಅವರಿಗೆ ಕೆಲವೊಮ್ಮೆ ಒಳ್ಳೆಯದಾಗುತ್ತದೆ ಕೆಲವೊಮ್ಮೆ ಕೆಟ್ಟದ್ದು ಆಗುತ್ತದೆ. ಮಕರ ರಾಶಿಯವರಿಗೆ ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ಆಸಕ್ತಿ ಇರುತ್ತದೆ ಅದರಲ್ಲಿ ಅವರು ಮಗ್ನರಾಗಿ ಕೆಲಸ ಮಾಡಿದರೆ ಮುಂದುವರೆಯುತ್ತಾರೆ. ಇವರಿಗೆ ಇರುವ ವಿಶೇಷ ಶಕ್ತಿ ಎಂದರೆ ತಮಗೆ ಬೇಕಾದ ಶಕ್ತಿಯನ್ನು ತಾವೆ ಪಡೆದುಕೊಳ್ಳುತ್ತಾರೆ. ಮಕರ ರಾಶಿಯಲ್ಲಿ ಜನಿಸಿದವರು ಇಂತಹ ಶಕ್ತಿ ತಮಗೆ ಬೇಕು ಅಂದರೆ ಅದನ್ನು ಸಾಧಿಸುತ್ತಾರೆ ಆದರೆ ಸಾಧಿಸುವ ಮನಸ್ಸಿರಬೇಕು. ಇವರಿಗೆ ಯಾವುದು ಅಸಾಧ್ಯವಾದುದು ಎಂಬುದಿಲ್ಲ ಎಲ್ಲವೂ ಸಾಧ್ಯ ಸತತ ಪ್ರಯತ್ನ, ತಾಳ್ಮೆ ಇರಬೇಕು ಅದು ಇವರನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

By admin

Leave a Reply

Your email address will not be published. Required fields are marked *

error: Content is protected !!
Footer code: