WhatsApp Group Join Now
Telegram Group Join Now

ನಮಸ್ತೆ ವೀಕ್ಷಕರೇ, ಶಿವನನ್ನು ನಾವು ಆಯುಷ್ಯ ವರ್ಧನೆಗೆ ಪೂಜೆಯನ್ನು ಮಾಡುತ್ತೇವೆ ಶಿವನ ಮಂತ್ರವನ್ನ ಪಠಿಸುವುದರಿಂದ ನಮಗೆ ಆಯುಷ್ಯ ಹಾಗೂ ಬಲವರ್ಧನೆ ಆಗುತ್ತದೆ. ಹಾಗಾದರೆ ಆ ಮಂತ್ರ ಯಾವುದು? ಯಾವಾಗ ಪಠಿಸಬೇಕು ಅದರ ಮಹತ್ವವೇನು ಎಂಬುದರ ಬಗ್ಗೆ ಎಲ್ಲ ವಿಚಾರವನ್ನು ಕೂಡ ನಿಮಗೆ ಈ ಲೇಖನದ ಮೂಲಕ ತಿಳಿಸಿ ಕೊಡುತ್ತೇವೆ ಪೂರ್ತಿ ಲೇಖನವನ್ನ ತಪ್ಪದೆ ಓದಿ.

ಎಲ್ಲಾ ದೇವಾನುದೇವತೆಗಳಲ್ಲಿ ಬಹು ಬೇಗ ಫಲವನ್ನು ಕೊಡುವವನು ಶಿವ ಪರಮಾತ್ಮ. ಭಕ್ತಿಯಿಂದ ಅವನನ್ನು ಆರಾಧಿಸಿದರೆ ನೀವು ಕೇಳಿದ್ದನ್ನು ಕರುಣಿಸುತ್ತಾನೆ. ಶಿವನನ್ನು ಅಭಿಷೇಕ ಪ್ರಿಯ ಅಂತ ಹೇಳಲಾಗುತ್ತದೆ ಆದರೆ ಅಷ್ಟೇ ಶಿವನಿಗೆ ಮಂತ್ರವು ಕೂಡ ತುಂಬಾ ಇಷ್ಟವಾದದ್ದು. ಶಿವನನ್ನು ಆರಾಧಿಸಲು ಬಹಳ ಮಂತ್ರಗಳಿವೆ ಅದರ ಬಗ್ಗೆ ತಿಳಿದುಕೊಳ್ಳೋಣ.

ಶಿವ ಪಂಚಾಕ್ಷರಿ ಮಂತ್ರದ ಬಗ್ಗೆ ನಿಮಗೆಲ್ಲ ತಿಳಿದೇ ಇದೆ, ಓಂ ನಮಃ ಶಿವಾಯ ಈ ಮಂತ್ರವನ್ನು ಪ್ರತಿ ಸೋಮವಾರ ನಿಮ್ಮ ಶಕ್ತಿಗನುಸಾರವಾಗಿ ದಿನವಿಡೀ ಎಷ್ಟಾಗುತ್ತೋ ಅಷ್ಟು ಮಂತ್ರವನ್ನು ಹೇಳಿಕೊಳ್ಳಬೇಕು ನಿಮ್ಮ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ಇದರಿಂದ ನಿಮಗೆ ಆರ್ಥಿಕವಾಗಿ ಏನಾದರೂ ಸಮಸ್ಯೆ ಇದ್ದರೆ ಅಥವಾ ಸಾಲದ ಸಮಸ್ಯೆ ಇದ್ದರೆ ಅದು ನಿವಾರಣೆಯಾಗುತ್ತದೆ ಹಾಗೂ ಜಾತಕದಲ್ಲಿ ಏನಾದರೂ ದೋಷವಿದ್ದರೂ ಕೂಡ ಅದು ನಿವಾರಣೆಯಾಗಿ ನಿಮಗೆ ಸುಖ ಸಂಪತ್ತು ದೊರೆಯುತ್ತದೆ.

ಈ ಮಂತ್ರದ ಅರ್ಥವೇನು ಅಂತ ಹೇಳಿದರೆ ಓ ಶಿವನೇ ನೀನೇ ಸರ್ವಶ್ರೇಷ್ಠ, ಜಗತ್ತಿಗೆ ಶ್ರೇಷ್ಠನಾಗಿರುವ ನೀನು ನಮ್ಮೆಲ್ಲರನ್ನು ಕಾಪಾಡು ಎನ್ನುವುದು ಈ ಮಂತ್ರದ ಅರ್ಥವಾಗಿದೆ. ಈ ಮಂತ್ರದಿಂದ ನಿಮ್ಮ ಕುಟುಂಬದವರಿಗೆ ರಕ್ಷಣೆ ಸಿಗುತ್ತದೆ ನೀವು ಹೊರಗಡೆ ತಿರುಗಾಡುವವರಾಗಿದ್ದರೆ ಕಚೇರಿಗೆ ಹೋಗಿ ಬರುವಾಗ ಈ ಮಂತ್ರವನ್ನು ಹೇಳಿಕೊಳ್ಳುತ್ತಿರಬೇಕು ಇದರಿಂದ ನಿಮಗೆ ಧೈರ್ಯ ಉಂಟಾಗುತ್ತದೆ ಅಷ್ಟೇ ಅಲ್ಲದೆ ಭಗವಂತನ ಆಶೀರ್ವಾದವು ಕೂಡ ನಿಮ್ಮ ಮೇಲೆ ಸದಾ ಇರುತ್ತದೆ.

ಇನ್ನೊಂದು ಶಿವನ ಬಹಳ ಅದ್ಬುತವಾದ ಮಂತ್ರ ಎಂದರೆ ಓಂ ತ್ರ್ಯಂಬಕಂ ಯಜಾಮಹೆ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾನ್ಮೃತ್ಯೋರ್ಮುಕ್ಷೀಯ ಮಾಮೃತಾತ್. ಈ ಮಂತ್ರವನ್ನು ನೀವು ಹೇಗೆಂದರೆ ಹಾಗೆ ಹೇಳುವುದಕ್ಕೆ ಸಾಧ್ಯವಿಲ್ಲ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತದೆ ಈ ಮಂತ್ರವನ್ನು ದಿನಾಲು ನೀವು ಹೇಳುವುದರಿಂದ ನಿಮಗೆ ಆಯುಷ್ಯವೃದ್ಧಿ ಆಗುತ್ತದೆ ಜಾತಕದಲ್ಲಿ ಯಾವುದೇ ಕಂಟಕವಿದ್ದರೂ ಕೂಡ ಅದು ಪರಿಹಾರವಾಗುತ್ತದೆ ಅಷ್ಟೇ ಅಲ್ಲದೆ ಬಹಳ ಶಕ್ತಿಶಾಲಿ ಮಂತ್ರವಿದು ಇದನ್ನು ನೀವು ಪಠಿಸುವುದರಿಂದ ನಿಮಗೆ ಆರ್ಥಿಕ ಧನಲಾಭ ಉಂಟಾಗುತ್ತದೆ.

ಇನ್ನು ಕೊನೆಯದಾಗಿ ಇದೊಂದು ಮಂತ್ರವನ್ನು ಪಡಿಸಬೇಕು ಸಾಧ್ಯವಾಗಲಿಲ್ಲ ಅಂತಾದರೆ ಕೇಳಬೇಕು ಇದರಿಂದಲೂ ಕೂಡ ಬಹಳಷ್ಟು ಪುಣ್ಯ ಸಿಗುತ್ತದೆ. ಓಂ ನಮೋ ಭಗವತೇ ರುದ್ರಾಯ ಈ ಮಂತ್ರವನ್ನು ನಿಮ್ಮ ಇಷ್ಟಾರ್ಥದ ಸಿದ್ದಿಗಾಗಿ ಪಠಣೆ ಮಾಡಬೇಕು ಅಂದರೆ ನಿಮ್ಮ ಕಾರ್ಯದಲ್ಲಿ ಅಥವಾ ನಿಮ್ಮ ಕೆಲಸದಲ್ಲಿ ನೀವು ಸಂಕಲ್ಪವನ್ನು ಮಾಡಿಕೊಂಡು ಈ ಮಂತ್ರವನ್ನು ಪಠಣೆ ಮಾಡಿದರೆ ಅದು ಖಂಡಿತ ಈಡೇರುತ್ತದೆ. ಈ ಮೂರು ಮಂತ್ರಗಳನ್ನು ನೀವು ದಿನಾಲು ಪಠಣೆ ಮಾಡಿದಲ್ಲಿ ನಿಮಗೆ ವಿಶೇಷವಾದ ಲಾಭಗಳು ದೊರೆಯುತ್ತವೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮ ಪಾಲಾಗುತ್ತದೆ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: