WhatsApp Group Join Now
Telegram Group Join Now

ಎಷ್ಟು ದುಡಿದರು ಹಣ ಸಾಕಾಗುತ್ತಿಲ್ಲವೆ ನಿಮ್ಮ ಬಳಿ ಹಣ ನಿಲ್ಲುತ್ತಿಲ್ಲವೆ. ಜೀವನದಲ್ಲಿ ಹಣದ ಹರಿವು ಹೆಚ್ಚಾಗಬೇಕಾದರೆ ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳಬೇಕು. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವ ಮಂತ್ರವನ್ನು ಈ ಲೇಖನದಲ್ಲಿ ನೋಡೋಣ

ತುಂಬಾ ಕಷ್ಟಪಟ್ಟರೂ ಧನ ಪ್ರಾಪ್ತಿಯಾಗದಿದ್ದರೆ ಒಂದು ಮಂತ್ರವನ್ನು ಪ್ರತಿದಿನ 48 ದಿನಗಳ ಕಾಲ ಹೇಳಬೇಕು. ಲಕ್ಷ್ಮೀ ದೇವಿ ಅತಿ ಚಂಚಲೆ ಅವರು ಒಬ್ಬರಿಗೆ ಒಲಿದರೆ ಇನ್ನೊಬ್ಬರಿಗೆ ಒಲಿಯುವುದಿಲ್ಲ. ಲಕ್ಷ್ಮೀ ದೇವಿಯನ್ನು ಒಲಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಣ ನಮ್ಮ ಬಳಿ ನಿಲ್ಲಲು ಲಕ್ಷ್ಮೀ ದೇವಿ ಒಲಿಯಲು ಸೌಭಾಗ್ಯ ಲಕ್ಷ್ಮೀ ತಾಯಿಯ ಒಂದು ಅತ್ಯಂತ ಶಕ್ತಿಶಾಲಿ ಮಂತ್ರವನ್ನು ಪಠಣ ಮಾಡಬೇಕು. ಸೌಭಾಗ್ಯ ಲಕ್ಷ್ಮೀ ತಾಯಿಯ ಮಂತ್ರವನ್ನು ಪ್ರತಿದಿನ ಪಠಿಸಬೇಕು. ಈ ಮಂತ್ರ ಶಕ್ತಿಶಾಲಿ ಹಾಗೂ ಅದ್ಭುತವಾಗಿದ್ದು. ಈ ಮಂತ್ರ ಅಖಂಡ ಸೌಭಾಗ್ಯ, ಧನ ಮತ್ತು ಸಮೃದ್ಧಿಯನ್ನು ಅತಿ ಶೀಘ್ರದಲ್ಲಿ ಕೊಡುತ್ತದೆ ಮಾತ್ರವಲ್ಲದೆ, ಈ ಮಂತ್ರ ಮನೆಯ ಸರ್ವಕಷ್ಟಗಳನ್ನು ನಿವಾರಿಸುತ್ತದೆ.

ಬಗೆ ಹರಿಯುವುದೆ ಇಲ್ಲ ಎಂದು ಅನಿಸುವ ಕಷ್ಟವನ್ನು ಕೂಡ ಈ ಮಂತ್ರ ಬಗೆಹರಿಸುತ್ತದೆ. ಮಂತ್ರವನ್ನು 108 ಬಾರಿ ಕೇಳಬೇಕು ಅಥವಾ ಹೇಳಬೇಕು ಹಾಗೂ ಎರಡುಕೈಗಳಲ್ಲಿ ಪರಿಣಾಮಕಾರಿ ಮುದ್ರೆಯನ್ನು ಹಿಡಿದುಕೊಳ್ಳಬೇಕು. ಓಂ ಶ್ರೀ ಅಖಂಡ ಸೌಭಾಗ್ಯ ಧನ ಸಮೃದ್ಧಿ ದೇಹಿ ದೇಹಿ ನಮಃ ಈ ಮಂತ್ರವನ್ನು ಪ್ರತಿದಿನ ತಪ್ಪದೆ 108 ಬಾರಿ ಜಪಿಸಬೇಕು ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಕಾಣುತ್ತದೆ. ದೇವಿ ದೇವಸ್ಥಾನಗಳಿಗೆ ಹೆಚ್ಚು ಭೇಟಿ ನೀಡಿದರೆ ಮನಸ್ಸಿಗೆ ಖುಷಿ ಕೊಡುತ್ತದೆ.

ಕೆಲವೊಮ್ಮೆ ಎಂತಹ ಹಣವಂತನಾದರೂ ಹಣದ ಕೊರತೆಯಿಂದ ಬೀದಿಗೆ ಬರುವ ಸಾಧ್ಯತೆ ಇರುತ್ತದೆ ಅದಕ್ಕೆ ಕೊಟ್ಯಾಧೀಶ ಭಿಕ್ಷುಕನಾಗಬಹುದು, ಭಿಕ್ಷುಕ ಕೊಟ್ಯಾಧೀಶನಾಗಬಹುದು ಎಂಬ ಮಾತು ಹೇಳುವುದನ್ನು ನಾವು ಕೇಳಿರುತ್ತೇವೆ ಅಂತಹ ಪರಿಸ್ಥಿತಿ ಬಂದಾಗ ನಾವು ಲಕ್ಷ್ಮೀ ದೇವಿಯ ಮೊರೆ ಹೋದರೆ ಲಕ್ಷ್ಮೀ ದೇವಿ ನಮ್ಮನ್ನು ಕಾಪಾಡುತ್ತಾಳೆ. ಸೌಭಾಗ್ಯ ಲಕ್ಷ್ಮೀ ಮಂತ್ರವನ್ನು ಜಪಿಸೋಣ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗೋಣ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: