WhatsApp Group Join Now
Telegram Group Join Now

ಆದಿಶಕ್ತಿಯು ಹಲವಾರು ಅವತಾರಗಳಿಂದ ಪ್ರಸಿದ್ಧಿ ಹೊಂದಿದ್ದಾಳೆ ಅದರಲ್ಲಿ ಒಂದು ವಿಶೇಷ ರೂಪ ಪ್ರತ್ಯಂಗಿರ ದೇವಿ ರೂಪ ಈ ದೇವಿಯ ಶಕ್ತಿ ಅಪಾರವಾದದ್ದು. ಈಕೆ ಒಲಿದರೆ ಅನ್ನಪೂರ್ಣೇಶ್ವರಿಯಂತೆ ಹಾಗೆ ಮುನಿದರೆ ಕೌಮಾರಿಯಂತೆ ಎಂದು ಹೇಳಲಾಗಿದೆ. ಅಂದಹಾಗೆ ಈ ದೇವಿಯು ಕಾಳಪ್ಪನಹಳ್ಳಿ ಎಂಬ ಗ್ರಾಮದಲ್ಲಿ ತಾಯಿ ಭದ್ರಕಾಳಿಯ ಜೊತೆ ಸೇರಿ ನೆಲೆ ನಿಂತಿದ್ದಾಳೆ ಈ ಊರು ಬೆಂಗಳೂರು ಗ್ರಾಮಾಂತರದಿಂದ ತಾವರೆಕೆರೆ ಪೋಸ್ಟ್ ನಂದಗುಂಡಿ ಹೋಬಳಿ ಹೊಸಪೇಟೆ ತಾಲ್ಲೂಕು ಕುಪ್ಪನಹಳ್ಳಿ ಗ್ರಾಮದಲ್ಲಿ ಬರುತ್ತದೆ ಬೆಂಗಳೂರಿನಿಂದ ಕೋಲಾರಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ದೇವಿಯ ದೇವಸ್ಥಾನ ಸಿಗುತ್ತದೆ.

ಈ ದೇವಿಯ ಮಹಾತ್ಮೆ ಅಪಾರವಾದದ್ದು ಈ ದೇವಿಯ ವಿಶೇಷತೆ ಏನೆಂದರೆ ಇಲ್ಲಿನ ಗ್ರಾಮಸ್ಥರು ಒಬ್ಬರ ಕನಸಿನಲ್ಲಿ ತಾಯಿ ಕಾಣಿಸಿಕೊಂಡು ಇಲ್ಲಿ ವಿಗ್ರಹವಾಗಿ ನೆಲೆಸಿದ್ದಾಳೆ ಅಷ್ಟೇ ಅಲ್ಲದೆ ಅದಕ್ಕೆ ದೇವಸ್ಥಾನ ಕಟ್ಟಬೇಕು ಎಂಬುದಾಗಿ ಕೂಡ ಆಜ್ಞೆಯನ್ನು ಮಾಡಿದ್ದಾಳೆ. ಈ ಮೂಲಕ ಭಕ್ತಾದಿಗಳು ದೇವಿಗೆ ದೇವಸ್ಥಾನವನ್ನು ಕಟ್ಟಿ ಆರಾಧಿಸಲು ಪ್ರಾರಂಭಿಸುತ್ತಾರೆ ಹೀಗೆ ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಾ ಅಲ್ಲಿನ ಜನರ ಆರಾಧ್ಯ ದೈವವಾಗಿ ಈಕೆ ನೆಲೆನಿಂತಿದ್ದಾಳೆ.

ಈ ದೇವಿಗೆ ಅಮಾವಾಸ್ಯೆಯ ದಿನದ ಪೂಜೆ ಬಹಳ ವಿಶೇಷವಾಗಿದ್ದು ಅಮಾವಾಸ್ಯೆಯಂದು ನಡೆಯುವ ಹೋಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಭಕ್ತರು ಬರುತ್ತಾರೆ ವಿಶೇಷವೆಂದರೆ ಈ ತಾಯಿಗೆ ವನಸ್ಪತಿಯ ಮೂಲಕ ಹೋಮ ಏರ್ಪಡಿಸುವುದು ಕಡಿಮೆ. ಇದರ ಬದಲಾಗಿ ಮೂಟೆ ಮೂಟೆ ಮೆಣಸಿನ ಕಾಯಿಯನ್ನು ಹೋಮಕ್ಕೆ ಸುರಿಯಲಾಗುತ್ತದೆ ಅದಾಗಿಯೂ ಸಹ ಈ ಮೆಣಸಿನ ಕಾಯಿಯ ಘಾಟು ಒಂದು ಚಿಕ್ಕ ಮಗುವಿಗೂ ಸಹ ತಾಗುವುದಿಲ್ಲ.

ಇಲ್ಲಿನ ಹೋಮಕುಂಡಕ್ಕೆ ಮೆಣಸಿನ ಕಾಯಿ ಹಾಕುವುದರಿಂದ ಜೀವನದಲ್ಲಿರುವ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ. ಹಾಗೆಯೇ ಮೆಣಸಿನಕಾಯಿ ಜೊತೆಗೆ ಉಪ್ಪನ್ನು ಸಹ ಹೋಮಕ್ಕೆ ಹಾಕಲಾಗುತ್ತದೆ ಜನರ ಮೇಲಾಗಿರುವ ದೃಷ್ಟಿ ದೋಷಗಳನ್ನು ನಿವಾರಣೆ ಮಾಡುತ್ತದೆ ಎಂದು ನಂಬಲಾಗಿದೆ ಹೀಗೆ ವಿಶೇಷವಾದ ಆಚರಣೆಗಳೊಂದಿಗೆ ಹೆಸರುವಾಸಿಯಾಗಿರುವ ಈ ದೇವಸ್ಥಾನಕ್ಕೆ ಅನೇಕ ಭಕ್ತಾದಿಗಳು ಆಗಮಿಸುತ್ತಾರೆ. ತಮ್ಮ ಹರಕೆಯನ್ನು ತೀರಿಸಿದ ಮೂರು ತಿಂಗಳ ಒಳಗಾಗಿ ಅಂದುಕೊಂಡ ಕಾರ್ಯಗಳು ಈಡೇರುತ್ತವೆ ಎಂದು ಕೂಡ ನಂಬಲಾಗಿದೆ. ಹಾಗೆ ನಿಮಗೆ ಏನಾದರೂ ಸ್ವಂತ ಮನೆ ಕಟ್ಟುವ ಬಯಕೆ ಇದ್ದರೆ ಈ ದೇವಿಗೆ ಹರಕೆಯನ್ನು ಹೊತ್ತುಕೊಳ್ಳಿ ಆದರೆ ಕಟ್ಟಿಕೊಂಡ ಹರಕೆಯನ್ನು ತಪ್ಪದೇ ಬಂದು ಪೂರೈಸಿಕೊಂಡು ಹೋಗಬೇಕು.

ನಿಮ್ಮ ಭವ್ಯ ಭವಿಷ್ಯದ ದಾರಿದೀಪ
ಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ 9606655519
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್ : ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ Astrologically accurate prediction & Solutions to your all personal problems will given by VIDVAN SHREE SHREE RAGHUNANDHAN GURUJIfrom the way of Asta Mangala Prashna, Horoskope, Palmistry,Face Reading: 9606655519

WhatsApp Group Join Now
Telegram Group Join Now

By

Leave a Reply

Your email address will not be published. Required fields are marked *

error: Content is protected !!
Footer code: